pratilipi-logo ಪ್ರತಿಲಿಪಿ
ಕನ್ನಡ

ಮಾತು ಬೆಳ್ಳಿ ಮೌನ ಬಂಗಾರ( ಗಾದೆ ಗಮ್ಮತ್ತು)

100

ಮಾತು ಬೆಳ್ಳಿ ಮೌನ ಬಂಗಾರ ಗಾದೆ ಮಾತಿಗೆ ಕಥೆ ರಚನೆ   ಕೆಂಪಮ್ಮ ಮನೆ ಮುಂದಿನ ಕಟ್ಟೆಯ ಮೇಲೆ ಕುಳಿತು ಎಲೆ ಅಡಿಕೆ ಹಾಕುತ್ತಿದ್ದಳು. ಎಲೆ ಅಡಿಕೆಯ ಜೊತೆಗೆ ಸುಣ್ಣ , ಹೊಗೆ ಸೊಪ್ಪು ಇರಲೇಬೇಕಿತ್ತು.  ಕೆಂಪಮ್ಮ ಮನೆಯ ಮುಂದೆ ಒಂದಷ್ಟು ತರಕಾರಿ ...

ಓದಿರಿ
ಲೇಖಕರ ಕುರಿತು
author
ರಂಜಿತಾ ಎಮ್ ಹೆಬ್ಬಾರ್

ರಂಜಿತಾ ಹೆಬ್ಬಾರ್ ಹವ್ಯಾಸಿ ಬರಹಗಾರ್ತಿ ,ಕವಯಿತ್ರಿ ಕವನ, ಚುಟುಕು, ಕತೆ, ಸಣ್ಣ ಕತೆ, ಲೇಖನ, ಪ್ರಬಂಧ ಹಾಸ್ಯಲೇಖನಗಳನ್ನು ಬರೆಯುತ್ತೇನೆ. ನನ್ನ ಕೆಲವು ಚುಟುಕುಗಳು, ಹಾಯ್ಕುಗಳು, ಹಾಸ್ಯಲೇಖನಗಳು ಮಂಗಳ ವಾರ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಒಂದು ಕತೆ ಕರ್ಮವೀರ ವಾರ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಈ ಬರಹಕ್ಕೆ ಯಾವ ಪ್ರತಿಕ್ರಿಯೆಗಳೂ ಇಲ್ಲ
  • author
    ನಿಮ್ಮ ರೇಟಿಂಗ್

  • ಈ ಬರಹಕ್ಕೆ ಯಾವ ಪ್ರತಿಕ್ರಿಯೆಗಳೂ ಇಲ್ಲ