pratilipi-logo ಪ್ರತಿಲಿಪಿ
ಕನ್ನಡ

ಕಾನನ

5
51

ಕಾಳ್ಗಿಚ್ಚು ಹತ್ತಿತು. ಕಾನನ ಸುಟ್ಟಿತು ಬರಲಿಲ್ಲ ವರುಣ, ಅವನಿಗಿಲ್ಲ ಕರುಣ ನೊಂದು ಬೆಂದವು ಗಿಡ ಬಳ್ಳಿ ಗಳು ಕತ್ತಲಲಿ ಮರೆಯಾದವು ಪ್ರಾಣಿಗಳು ಧಗ ಧಗಿಸಿತು ಧರೆಯ ಒಡಲು ಕರಕಲಾಯಿತು ಹಸಿರ ಮಡಿಲು ತಂಪಾದ ಗಾಳಿ,ಹಕ್ಕಿಯ ಇಂಪಾದ ಗಾನ, ಎಲ್ಲವೂ ...

ಓದಿರಿ
ಲೇಖಕರ ಕುರಿತು
author
ಸುರಭಿ ಲತಾ

ಬರೆಯುವುದು ನನ್ನ ಹವ್ಯಾಸ ಮೊದಲು ಪ್ರತಿಲಿಪಿಯಲ್ಲಿ ಓದುಗಳಾಗಿದ್ದೆ. ಅಲ್ಲಿನ ಕಥೆ ಕವನಗಳನ್ನು ಓದಿ, ನಾನು ಅಲ್ಲಿ ಬರೆಯುವ ಇಚ್ಛೆಯಿಂದ ಬರೆಯಲು ಪ್ರಾರಂಭಿಸಿದೆ. ಇಲ್ಲಿ ಒಳ್ಳೆಯ ಪ್ರೋತ್ಸಾಹ ಸಿಕ್ಕಿತು. ಎಲ್ಲರಿಗೂ, ಹಾಗೂ ಪ್ರತಿಲಿಪಿಯ ಬಳಗಕ್ಕೂ ಈ ಮೂಲಕ ನನ್ನ ವಂದನೆಗಳನ್ನು ತಿಳಿಸ ಬಯಸುವೆ.

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಈ ಬರಹಕ್ಕೆ ಯಾವ ಪ್ರತಿಕ್ರಿಯೆಗಳೂ ಇಲ್ಲ
  • author
    ನಿಮ್ಮ ರೇಟಿಂಗ್

  • ಈ ಬರಹಕ್ಕೆ ಯಾವ ಪ್ರತಿಕ್ರಿಯೆಗಳೂ ಇಲ್ಲ