pratilipi-logo ಪ್ರತಿಲಿಪಿ
ಕನ್ನಡ

ಕಾಲವೇ ನೀನೆಷ್ಟು ಕಠೋರ..

4.3
11150

ನಾ ನಡೆವ ದಾರಿಯಲ್ಲಿ ಅಂದು ವರ್ಷಧಾರೆ ಜೋರಾಗಿತ್ತು. ಸಂಜೆಯ ಸಮಯ ಬೇಗನೇ ಕತ್ತಲೆಡೆ ಜಾರುತ್ತಿತ್ತು, ಮುಂಗಾರು ಮಳೆಯ ಅಬ್ಬರ ಬಿರುಸಾಗಿತ್ತು. ಗುಡುಗುಗಳ ಗರ್ಜನೆಯಲ್ಲಿ ಮೂಡುವ ಮಿಂಚಿನ ಸಂಚು ಎದೆ ಝಲ್ಲೆನಿಸುತ್ತಿತ್ತು. ಕೈಲಿದ್ದ ಕೊಡೆಯು ...

ಓದಿರಿ
ಲೇಖಕರ ಕುರಿತು
author
ರಾಮಚಂದ್ರ ಸಾಗರ್

ಎಲ್ಲ ಕನ್ನಡಾಭಿಮಾನಿಗಳಿಗೂ ನಮಸ್ಕಾರ.. ನನ್ನ ಹೆಸರು ರಾಮಚಂದ್ರ ಸಾಗರ್...ನಾನು ಓದಿದ್ದು ಬಿ.ಕಾಂ ಪದವಿ..ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆ ಸಾಗರ ನನ್ನೂರು..ನನ್ನ ಮನದಲ್ಲಿ ಸಾಗರದಷ್ಟೇ ಕನಸಿದೆ, ಸಾಹಿತ್ಯದ ಒಲವಿದೆ, ಬರಣಿಗೆಯ ಹುಚ್ಚು ಕುಣಿತವಿದೆ, ಶಾಂತ ಸಾಗರದಲ್ಲಿ ಬೀಸುವ ದಣಿವಾರಿಸುವ ಮೆಲುಗಾಳಿಯ ಅಲೆಯಂತೆ ನನ್ನ ಮನದಲ್ಲಿ ಸಾಹಿತ್ಯದ ಸಾಗರದಲ್ಲಿ ಎದ್ದ ಅಲೆಯ ಸುಳಿಗಾಳಿಗೆ ಮನ ಸೋತಿದೆ, ಶರಣಾಗಿದೆ, ಮನದ ಹುಚ್ಚು ಆಸೆಗೆ ಹೊಳೆದಿದ್ದೆಲ್ಲಾ ಪದಗಳಾಗಿ ಅಚ್ಚಾಗಿಸಿದೆ..ನನಗೆ ಕವಿತೆಯೆಂದರೆ ಜೀವ..ನಾನು ಉಸಿರಾಡುವುದು ಕವಿತೆಯೆಂದರೂ ತಪ್ಪಿಲ್ಲ.. ಕವಿತೆಯೇ ನನಗೆ ಪ್ರಾಣ.. ಜೊತೆಗೆ ಮನದಲ್ಲಿ ಎದ್ದ ತಲ್ಲಣಗಳಿಗೆ, ಸಮಾಜದಲ್ಲಿ ಸಿಕ್ಕ ಅನುಭವದ ಬುತ್ತಿಯಿಂದ ಲೇಖನ, ಕಥೆ, ಕಾದಂಬರಿಯ ರೂಪವನ್ನು ನೀಡಿದ್ದೇನೆ.. ಏನೋ ಒಟ್ಟಾರೆ ಮನಕ್ಕೆ ಸಾಕ್ಷಿಯಾಗಿ ಸತ್ಯವೆನ್ನುವುದನ್ನು ಮುಲಾಜಿಲ್ಲದೇ ಗದ್ಯದಲ್ಲಿ ಬರೆದಿದ್ದೇನೆ....ಕಾಲೇಜು ದಿನಗಳಿಂದಲೇ..ಏನೋ ಸಾಧಿಸಲೇಬೇಕೆಂದು ಅಲ್ಲದಿದ್ದರೂ ಮನದ ಮನೆಯಲ್ಲಿ ಅರಳಿ ಕುಳಿತ ಕನಸುಗಳಿಗೆ ಉತ್ತರಿಸಬೇಕೆನ್ನುವ ಛಲದಿಂದ ಬರೆಯುತ್ತಿರುವೆ.. ಐದು ಕವನ ಸಂಕಲಗಳನ್ನು ಹೊರತಂದಿರುವೆ, ರಾಜ್ಯ ಪ್ರಮುಖ ಕವಿಘೋಷ್ಠಿಗಳಲ್ಲಿ ಭಾಗವಹಿಸಿರುವೆ, ಅದರಲ್ಲಿ ಮುಖ್ಯವಾಗಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನವೂ ಒಂದೂ.. ಸಾಹಿತ್ಯವೆನ್ನುವ ಶಾಂತ ಸಾಗರದ ಒಂದು ಹನಿ ನಾನು.. ಮನಕೆ ಪ್ರೇರಣೆಯ ಬೆಳುದಿಂಗಳು ಬೆಳಕು ಸೂಸುವ ಓದುಗರು ನೀವು.. ನಿಮ್ಮ ಸಹೋದರ ಬಂಧು.. ರಾಮಚಂದ್ರ ಸಾಗರ್ ಸಾಹಿತಿ, ಅಣಲೇಕೊಪ್ಪ, ಸಾಗರ, ಶಿವಮೊಗ್ಗ ಜಿಲ್ಲೆ 577401, email: [email protected] web: ramachandrasagar.blogspot.in

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Sri Latha
    27 జులై 2017
    ...pritige manasu mukhya .... rupavalla....
  • author
    Hanamanagouda Gudadur
    11 జూన్ 2017
    ಉತ್ತಮ ಯುವಕಥೆಗಾರರಾಗಿಪ ಗುರುತಿಸಿಕೊಂಡಿರುವ ತಮಗೆ ಧನ್ಯವಾದಗಳು.
  • author
    Sudarshan Gowda
    08 మే 2017
    ಅವರಿಬ್ಬರೂ ಒಂದಾಗಿದ್ದಿರರೆ ಚೆನ್ನಾಗಿತ್ತು ಗೆಳೆಯ
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Sri Latha
    27 జులై 2017
    ...pritige manasu mukhya .... rupavalla....
  • author
    Hanamanagouda Gudadur
    11 జూన్ 2017
    ಉತ್ತಮ ಯುವಕಥೆಗಾರರಾಗಿಪ ಗುರುತಿಸಿಕೊಂಡಿರುವ ತಮಗೆ ಧನ್ಯವಾದಗಳು.
  • author
    Sudarshan Gowda
    08 మే 2017
    ಅವರಿಬ್ಬರೂ ಒಂದಾಗಿದ್ದಿರರೆ ಚೆನ್ನಾಗಿತ್ತು ಗೆಳೆಯ