
ಪ್ರತಿಲಿಪಿ‘ಮಾದಪ್ಪ ಪ್ಯಾಟೀಗ್ ಹೋಗಿದ್ಯ.. ಯಾಕಪ್ಪ ಲೇಟು...? ದಟ್ಟ ಕತ್ತಲ ಕಾಡಿನ ದಾರಿಯಲ್ಲಿ ಧ್ವನಿಯೊಂದು ಕೇಳಿತ್ತು. ‘ಯಾಕ್ ಯೋಚ್ನೆ ಮಾಡ್ತಿದ್ಯ... ನಾನ್ ಕಣಪ್ಪ ಭಾಗಕ್ಕ... ಗೊತ್ತಾಗ್ಲಿಲ್ವ...? ಪ್ರಶ್ನೆ ಮುಂದುವರಿದಿತ್ತು. ಮಾದಪ್ಪ ಅಗಸನಹಳ್ಳಿಯ ಬಡಮಾಂತ್ರಿಕ. ಜೀವನೋಪಾಯಕ್ಕಾಗಿ ಭೂತ,ದೆವ್ವ ಬಿಡಿಸುವ ಕಾಯಕದಲ್ಲಿ ತೊಡಗಿದ್ದವನಾತ. ಅಂದು ರಾತ್ರಿ ಎಂದಿನಂತಿರಲಿಲ್ಲ. ಅಮಾವಾಸ್ಯೆಯ ರಾತ್ರಿ ಬೇರೆ... ಬಿಟ್ಟು ಬಿಡದೇ ಹೊಯ್ಯುತ್ತಿರುವ ಮಳೆ... ಕೈಯಲ್ಲಿದ್ದ ಕೊಡೆಯನ್ನೂ ಕೈ ತಪ್ಪಿಸುವಷ್ಟು ಗಾಳಿ... ಘೋರ ಕತ್ತಲ ಕಾಡಿನ ದಾರಿಯ ನಡುವೆ ನಡೆದೇ ಹೋಗಬೇಕಾದ ಅನಿವಾರ್ಯತೆ ಮಾದಪ್ಪನಿಗಿತ್ತು. ಆ ಮಾರ್ಗದ ಕೊನೆಯ ಬಸ್...
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ