ಬಹಳ ದಿನಗಳಾಯ್ತಲ್ಲ ಗೀತೆಯ ಭಾವಾರ್ಥದೊಂದಿಗೆ ಬಂದು. ಇಂದು ಬರುವ ಮನಸಾಯ್ತು. ಕಾರಣ ಬಾನ ಚಂದಿರನ ಮೇಲೆ ಭುವಿ ಹೆಜ್ಜೆಯೂರಿದ್ದು. ಭೂರಮೆಯೊಡಲಲಿ ಸೂರ್ಯಾಸ್ತ, ಚಂದ್ರಮನೊಡಲಲಿ ಸೂರ್ಯೋದಯದ ಪರ್ವಕಾಲದಲ್ಲಿ ಧರೆ ಇಂದುಮಾಳಾಡಳಿತದ ...
ಹಕ್ಕಿ ಹಾರ್ತಾ ಇದೆ...ಅದಕ್ಕೇನು ಈಗ ? ಎನ್ನೋ ಈ ಕಾಲದಲ್ಲಿ ಬೇಂದ್ರೆ ನುಡಿದ ಕಾಲನ ಪದ್ಯ ಅತ್ಯಂತ ಮಹತ್ವ ಪಡೆಯುತ್ತದೆ. ಹಿಂದಿನ ಕಾಲದಲ್ಲಿ ಎಲ್ಲವೂ ಒಂದು ಗತಿಯಿಂದ ನಡೆಯುತ್ತಿತ್ತು. ಇಂದು ಎಲ್ಲವೂ ಅದರದರ ಗತಿಯನ್ನು ಬಿಟ್ಟು ಬೇರೆ ಗತಿಯಲ್ಲಿ ನಡೆಯುತ್ತಿದೆ.. ಅರ್ಥಾತ್ ಮನುಷ್ಯ ನಡೆಸುತ್ತಿದ್ದಾನೆ. ಅದೇನೇ ಆದರೂ ಕಾಲನನ್ನು ಮೀರಿ ನಡೆಯಲು ಆಗುತ್ತಿಲ್ಲ. ಕಾಲನಿಗೆ ತಲೆ ಬಾಗಲೇ ಬೇಕು. ಮನುಷ್ಯ ನಡೆಸುತ್ತಿದ್ದಾನೆ ಎನ್ನುವುದು ಒಂದು ಭ್ರಮೆ ಅಷ್ಟೇ. ಭೂಮಿಯಿಂದ ಬ್ರಹ್ಮಾಂಡ ಕ್ಕೆ ನೆಗೆಯುವ ಯೋಜನೆಯನ್ನು ಅಂದೇ ಕವಿ ಕಂಡಿದ್ದು ಅಚ್ಚರಿ ತರುತ್ತದೆ.
ನಾನು ಅದೆಂದೂ ಓದಿ ಎಂ.ಎಸ್.ಶೀಲಾ ಅವರ ದನಿಯಲ್ಲಿ ತಲೆದುಗುತ್ತಿದ್ದ ಈ ಭಾವ ಗೀತೆಯನ್ನು ಮತ್ತೊಮ್ಮೆ ನಮ್ಮ ಗಮನಕ್ಕೆ ತಂದು, ಅದಕ್ಕೊಂದು ರಸವತ್ತಾದ ಅರ್ಥ ಕೊಟ್ಟ ನಿಮಗೆ ಧನ್ಯವಾದ. ಸಾಮಾನ್ಯವಾಗಿ ಸ್ವಂತದನ್ನು ಮಾತ್ರ ಬರೆದರೆ ಜೀವನ ಸಾರ್ಥಕ ಎನ್ನುವ ನನ್ನಂಥ ಮಂದಿಗೆ ನಿಮ್ಮ ಈ ರೀತಿ ಒಂದು ನೀತಿ ಆಗುತ್ತದೆ. ಹೊಸ ಆಯಾಮವನ್ನು ಒದಗಿಸುತ್ತದೆ. ಧನ್ಯವಾದ..
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ವೇಗವಾಗಿ ಓಡುತ್ತಿರುವ ಕಾಲದ ಗತಿಯನ್ನು ಹಕ್ಕಿಗೆ ಹೋಲಿಸಿ ಬೇಂದ್ರೆಯವರು ಬರೆದಿರುವ ಅದ್ಭುತವಾದ ಹಾಡಿನ ಸಾಲುಗಳು..ತುಂಬಾ ಚೆನ್ನಾಗಿ ವಿವರಿಸಿದ್ದೀರಿ...ಸೂಪರ್ ಅಕ್ಕು ಮಾ 👌✍️✍️✍️ ಹತ್ತನೇ ತರಗತಿ ಓದುವಾಗ ಕನ್ನಡ ಪದ್ಯ ಇದಾಗಿತ್ತು ಆಗ ಓದಿದ್ದ ಪದ್ಯದ ಸಾರಾಂಶ ಮತ್ತೊಮ್ಮೆ ನೆನಪಿಗೆ ಬಂತು 😍🙈🙊
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಪ್ರೌಢಶಾಲೆಯಲ್ಲಿ ಇರುವಾಗ ಪಠ್ಯ ಪುಸ್ತಕದಲ್ಲಿ ಮೊದಲ ಬಾರಿ ಈ ಗೀತೆಯನ್ನು ಓದಿದ್ದೆವು,,, ಇಂದು ನಿಮ್ಮ ಬರಹದಲ್ಲಿ ಮತ್ತೆ ಬೇಂದ್ರೆಜ್ಜನ ಕವಿತೆ ಓದಲು ಖುಷಿಯಾಯಿತು 🙏🙏🙏🙏ಅದಕ್ಕೆ ಧನ್ಯವಾದಗಳು,,,,,, ಆ ಸಮಯದಲ್ಲಿ ಓದಿದ ನೆನಪು ಇಂದು ಈ ಕ್ಷಣ ಮತ್ತೆ ಆ ದಿನಗಳನ್ನು ನೆನಪಿಸಿತ್ತು,,,,,,💮
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಹಕ್ಕಿ ಹಾರ್ತಾ ಇದೆ...ಅದಕ್ಕೇನು ಈಗ ? ಎನ್ನೋ ಈ ಕಾಲದಲ್ಲಿ ಬೇಂದ್ರೆ ನುಡಿದ ಕಾಲನ ಪದ್ಯ ಅತ್ಯಂತ ಮಹತ್ವ ಪಡೆಯುತ್ತದೆ. ಹಿಂದಿನ ಕಾಲದಲ್ಲಿ ಎಲ್ಲವೂ ಒಂದು ಗತಿಯಿಂದ ನಡೆಯುತ್ತಿತ್ತು. ಇಂದು ಎಲ್ಲವೂ ಅದರದರ ಗತಿಯನ್ನು ಬಿಟ್ಟು ಬೇರೆ ಗತಿಯಲ್ಲಿ ನಡೆಯುತ್ತಿದೆ.. ಅರ್ಥಾತ್ ಮನುಷ್ಯ ನಡೆಸುತ್ತಿದ್ದಾನೆ. ಅದೇನೇ ಆದರೂ ಕಾಲನನ್ನು ಮೀರಿ ನಡೆಯಲು ಆಗುತ್ತಿಲ್ಲ. ಕಾಲನಿಗೆ ತಲೆ ಬಾಗಲೇ ಬೇಕು. ಮನುಷ್ಯ ನಡೆಸುತ್ತಿದ್ದಾನೆ ಎನ್ನುವುದು ಒಂದು ಭ್ರಮೆ ಅಷ್ಟೇ. ಭೂಮಿಯಿಂದ ಬ್ರಹ್ಮಾಂಡ ಕ್ಕೆ ನೆಗೆಯುವ ಯೋಜನೆಯನ್ನು ಅಂದೇ ಕವಿ ಕಂಡಿದ್ದು ಅಚ್ಚರಿ ತರುತ್ತದೆ.
ನಾನು ಅದೆಂದೂ ಓದಿ ಎಂ.ಎಸ್.ಶೀಲಾ ಅವರ ದನಿಯಲ್ಲಿ ತಲೆದುಗುತ್ತಿದ್ದ ಈ ಭಾವ ಗೀತೆಯನ್ನು ಮತ್ತೊಮ್ಮೆ ನಮ್ಮ ಗಮನಕ್ಕೆ ತಂದು, ಅದಕ್ಕೊಂದು ರಸವತ್ತಾದ ಅರ್ಥ ಕೊಟ್ಟ ನಿಮಗೆ ಧನ್ಯವಾದ. ಸಾಮಾನ್ಯವಾಗಿ ಸ್ವಂತದನ್ನು ಮಾತ್ರ ಬರೆದರೆ ಜೀವನ ಸಾರ್ಥಕ ಎನ್ನುವ ನನ್ನಂಥ ಮಂದಿಗೆ ನಿಮ್ಮ ಈ ರೀತಿ ಒಂದು ನೀತಿ ಆಗುತ್ತದೆ. ಹೊಸ ಆಯಾಮವನ್ನು ಒದಗಿಸುತ್ತದೆ. ಧನ್ಯವಾದ..
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ವೇಗವಾಗಿ ಓಡುತ್ತಿರುವ ಕಾಲದ ಗತಿಯನ್ನು ಹಕ್ಕಿಗೆ ಹೋಲಿಸಿ ಬೇಂದ್ರೆಯವರು ಬರೆದಿರುವ ಅದ್ಭುತವಾದ ಹಾಡಿನ ಸಾಲುಗಳು..ತುಂಬಾ ಚೆನ್ನಾಗಿ ವಿವರಿಸಿದ್ದೀರಿ...ಸೂಪರ್ ಅಕ್ಕು ಮಾ 👌✍️✍️✍️ ಹತ್ತನೇ ತರಗತಿ ಓದುವಾಗ ಕನ್ನಡ ಪದ್ಯ ಇದಾಗಿತ್ತು ಆಗ ಓದಿದ್ದ ಪದ್ಯದ ಸಾರಾಂಶ ಮತ್ತೊಮ್ಮೆ ನೆನಪಿಗೆ ಬಂತು 😍🙈🙊
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಪ್ರೌಢಶಾಲೆಯಲ್ಲಿ ಇರುವಾಗ ಪಠ್ಯ ಪುಸ್ತಕದಲ್ಲಿ ಮೊದಲ ಬಾರಿ ಈ ಗೀತೆಯನ್ನು ಓದಿದ್ದೆವು,,, ಇಂದು ನಿಮ್ಮ ಬರಹದಲ್ಲಿ ಮತ್ತೆ ಬೇಂದ್ರೆಜ್ಜನ ಕವಿತೆ ಓದಲು ಖುಷಿಯಾಯಿತು 🙏🙏🙏🙏ಅದಕ್ಕೆ ಧನ್ಯವಾದಗಳು,,,,,, ಆ ಸಮಯದಲ್ಲಿ ಓದಿದ ನೆನಪು ಇಂದು ಈ ಕ್ಷಣ ಮತ್ತೆ ಆ ದಿನಗಳನ್ನು ನೆನಪಿಸಿತ್ತು,,,,,,💮
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ