ಸಮಾನತೆಯ ಹಕ್ಕು ಎಲ್ಲರಿಗೂ ಸಿಕ್ಕು ಸರ್ವರ ಬಾಳು ಬೆಳಕಾಗಲಿ ಮೇಲು ಕೀಳೆಂಬ ಭಾವವಳಿದು ಮಾನವತೆಯ ಮಂತ್ರ ಮೊಳಗಲಿ ಬೇಧ ಭಾವವನು ತೊರೆದು ಒಂದೇ ಎನ್ನುವ ನಿಲುವಲಿ ಜೀವನ ಮೌಲ್ಯಗಳು ನೆನೆದು ಕೂಡಿ ಬಾಳುವ ತೆರದಲಿ ಕಂಡ ಕನಸುಗಳು ನನಸಾಗಲು ...
ನನ್ನ ಹುಟ್ಟೂರು ಭದ್ರಾವತಿ. ಕತೆ ,ಕವಿತೆ, ಲೇಖನ, ಪ್ರಬಂಧ ಬರೆಯುವ ಹವ್ಯಾಸವಿದೆ.ನನ್ನನ್ನು ನಾನು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವುದು ಹಾಗೂ ಪ್ರತಿಲಿಪಿಯಲ್ಲಿ ಪ್ರತಿದಿನ ತಪ್ಪದೆ ಬರೆಯುವುದು ನನಗೆ ಬಹಳ ಖುಷಿ ಕೊಡುತ್ತದೆ.
ಸಾರಾಂಶ
ನನ್ನ ಹುಟ್ಟೂರು ಭದ್ರಾವತಿ. ಕತೆ ,ಕವಿತೆ, ಲೇಖನ, ಪ್ರಬಂಧ ಬರೆಯುವ ಹವ್ಯಾಸವಿದೆ.ನನ್ನನ್ನು ನಾನು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವುದು ಹಾಗೂ ಪ್ರತಿಲಿಪಿಯಲ್ಲಿ ಪ್ರತಿದಿನ ತಪ್ಪದೆ ಬರೆಯುವುದು ನನಗೆ ಬಹಳ ಖುಷಿ ಕೊಡುತ್ತದೆ.
ಪ್ರತಿಕ್ರಿಯೆಗಳು
ನಿಮ್ಮ ರೇಟಿಂಗ್
ಈ ಬರಹಕ್ಕೆ ಯಾವ ಪ್ರತಿಕ್ರಿಯೆಗಳೂ ಇಲ್ಲ
ನಿಮ್ಮ ರೇಟಿಂಗ್
ಈ ಬರಹಕ್ಕೆ ಯಾವ ಪ್ರತಿಕ್ರಿಯೆಗಳೂ ಇಲ್ಲ
ನಿಮ್ಮ ಬರಹಗಳನ್ನು ಶೇರ್ ಮಾಡಿರಿ
ಅಭಿನಂದನೆಗಳು! ಗುರಿ ಪ್ರಕಟವಾಗಿರುತ್ತದೆ. ನಿಮ್ಮ ಬರಹವನ್ನು ಓದುವ ಖುಷಿ ನಿಮ್ಮ ಸ್ನೇಹಿತರಿಗೂ ಸಿಗಲಿ.ಅವರ ಅಭಿಪ್ರಾಯವನ್ನೂ ತಿಳಿಯಿರಿ.