ದಯವಿಟ್ಟು ನಿಮ್ಮ ಭಾಷೆಯನ್ನು ಆಯ್ಕೆ ಮಾಡಿ
ಶರ ಷಟ್ಪದಿ ಕವನ ಗೊಮ್ಮಟ ದೇವನ ಕಮ್ಮಟ ಮಾಡುವೆ ಸುಮ್ಮನೆ ಹಾಡುತ ಮರೆಯುವೆನು ಹುಮ್ಮಸ ತಂದಿದೆ ಘಮ್ಮನೆ ಹರಡಿದೆ ಚಿಮ್ಮುತ ಹೂವಿನ ಪರಿಮಳವು ಶಾಂತಿಯ ಧೂತನೆ ಕಾಂತಿಯ ಚೆಲ್ಲುತ ನಿಂತಿಹೆ ಬೆಟ್ಟದ ತುದಿಯಲ್ಲಿ ಚಿಂತಿಯ ಬಿಡಿಸುತ ಚಿಂತನೆ ಮಾಡಿಸು ...
*BAHUBALI A. BIRADAR PATIL* *ಬಾಹುಬಲಿ ಅಣ್ಣಪ್ಪ .ಬಿರಾದಾರ ಪಾಟೀಲ* ಜನ್ಮ ದಿನಾಂಕ:-24 ಜೂಲೈ 1968 ರಂದು *ವೃತ್ತಿ- ವ್ಯಾಪಾರ* ಶ್ರೀ ಪಾರ್ಶ್ವನಾಥ ಟ್ರೇಡರ್ಸ್ ವೇಬ್ರಿಜ್ ಹತ್ತಿರ ಬಸವೇಶ್ವರ ಸರ್ಕಲ್ ವಿಜಯಪುರ ರಸ್ತೆ ಜಮಖಂಡಿ.(ಹಾಡ೯ವೇರ್ ಅಂಗಡಿ) 9480263328 *ಪ್ರವೃತ್ತಿ:- ಸಾಹಿತಿಗಳು* 1000 ಕ್ಕೂ ಹೆಚ್ಚು ಜೈನ ಭಜನೆಗಳ ರಚನೆ 650 ಕ್ಕೂ ಹೆಚ್ಚು ಜೈನ ಜಾನಪದ ತ್ರಿಪದಿ ಪದ್ಯಗಳ ರಚನೆ. 1000ಕ್ಕೂ ಹೆಚ್ಚು ವಿವಿಧ ಪ್ರಕಾರದ ಕವನಗಳ ರಚನೆ 250 ಕ್ಕೂ ಹೆಚ್ಚು ಲೌಕಿಕ ಸಾಹಿತ್ಯ ತ್ರಿಪದಿ ಪದ್ಯಗಳ ರಚಿಸಿದ್ದೇ ನೂರಕ್ಕೂ ಹೆಚ್ಚು ಕವನಗಳು ಧ್ವನಿ ಸುರುಳಿಯಾಗಿವೆ. ನಾಡಿನ ಖ್ಯಾತ ಗಾಯಕರು,ಭಜನಾ ಮಂಡಳಿಯವರು ನನ್ನ ಕವಿತೆಗಳನ್ನು ಹಾಡುತ್ತಿದ್ದಾರೆ. ದೂರದರ್ಶನದಲ್ಲಿಯು ನನ್ನ ಗೀತೆಗಳು ಪ್ರಸಾರವಾಗಿವೆ *ಸಮಾಜ ಸೇವೆ:-* 1)ಕರ್ನಾಟಕ ಜಾನಪದ ಸಾಹಿತ್ಯ ಪರಿಷತ್ ಜಮಖಂಡಿ ತಾಲೂಕ ಇದರ ಹಾಲಿ ಸದಸ್ಯ. 2)ಜಮಖಂಡಿ ತಾಲೂಕ ಘಟಕದ ಕನ್ನಡ ಸಾಹಿತ್ಯ ಪರಿಷತ್ತಿನ ಹಾಲಿ ಕೋಶಾಧ್ಯಕ್ಷ ನಾಗಿ ಕಾರ್ಯನಿರ್ವಹಿಸುತಿದ್ದೇನೆ. 3)ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು ಇದರ ಖಾಯಂ ಸದಸ್ಯ 4)2017ರಲ್ಲಿ ಮಹಾರಾಷ್ಟ್ರದ ಮಾಂಗಿ ತುಂಗಿ 108 ಅಡಿ ಎತ್ತರದ ಭ.ಆದಿನಾಥರ ಮಹಾಮಸ್ತಕಾಭಿಷೇಕ ದಲ್ಲಿ ಒಂದು ತಿಂಗಳು ವರೆಗೆ ವೀರಸೇವಾ ದಳದ ವತಿಯಿಂದ ಸೇವೆ. 5)2018ರಲ್ಲಿ ಶ್ರವಣಬೆಳಗೊಳ ಮಹಾಮಸ್ತಕಾಭಿಷೇಕ ದಲ್ಲಿ ಒಂದು ತಿಂಗಳು ವೀರಸೇವಾದಳದ ವತಿಯಿಂದ ಸೇವೆ. *ನನ್ನ ಪ್ರಕಟಿತ ಕೃತಿಗಳು:-* ೧) *"ಜಿನ ಭಕ್ತಿ ಗೀತ ಮಾಲಾ"* (ಗೇಹಗೀತೆಗಳು)2014 ೨) *"ಚಿಂತಾಮಣಿ"* (ಇತಿಹಾಸ ಕಥನ) 2017 ೩) *"ಕಾಲಮಾನ"* (ಕವನ ಸಂಕಲನ)2017 *ಅಪ್ರಕಟಿತ ಕೃತಿಗಳು:-* ೧) *ಜಿನ ಜಾನಪದ* (೫೦೦ ತ್ರಿಪದಿ ಕವನಗಳು) ೨) *ಜಿನ ಭಕ್ತಿ ಗೀತ ಸಾರ* ೩) *ಜಿನ ಗಾನ ಭಕ್ತಿ ಸುಧೆ* ೪) *ಹೆಸರಿಡದ 2 ಕವನ ಸಂಕಲನಗಳು* ಈ ಎಲ್ಲ ಕೃತಿಗಳು ಡಿ.ಟಿ.ಪಿ ಯಾಗಿವೆ ಮುದ್ರಣ ಆಗಬೇಕಿದೆ. *ಪ್ರಶಸ್ತಿಗಳು;-* ೧) ಸಿರಿಗನ್ನಡ ರಾಜ್ಯೋತ್ಸವ ಪ್ರಶಸ್ತಿ 2017 ೨)ಕರ್ನಾಟಕ ಸೇವಾ ರತ್ನ ಪ್ರಶಸ್ತಿ 2017 ೩)ಜಿನಭಜನಾ ಸಾಹಿತ್ಯ ಸೇವೇಗಾಗಿ ಧರ್ಮಸ್ಥಳದ ಹೆಗ್ಗಡೆಯವರಿಂದ ಅಭಿನಂದನಾ ಪತ್ರ2021 ೪)ಕರ್ನಾಟಕದಲ್ಲಿ ಜೈನ ಧರ್ಮ ಹಾಗೂ ಭಾರತಿಯ ಜೈನ ಮಿಲನ್ ವಲಯ 8 ಇವರಿಂದ ಸನ್ಮಾನ ಪತ್ರ 2021 ೫)ಬತ್ತದ ತೊರೆ ಸ್ನಹ ಬಳಗ ಬೆಂಗಳೂರು.ಇವರಿಂದ ಉತ್ತಮ ಬರಹಗಾರ ಪ್ರಶಸ್ತಿ 8 ಸಾರೆ ಅಭಿನಂದನಾ ಪತ್ರ ದೊರೆತಿದೆ. ೬)ನವಪರ್ವ ಫೌಂಡೇಶನ್( ರಿ ) ಬೆಂಗಳೂರು ಇವರ ಸಂಸ್ಥೆಯಿಂದ ಉತ್ತಮ ಬರಹಗಾರ ಪ್ರಶಸ್ತಿ 10 ಸಾರೆ ಅಭಿನಂದನಾ ಪತ್ರ ದೊರೆತಿದೆ. ೭)ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ರೆಕಾರ್ಡ್ ಆಗಿದೆ ೮)2022 ದಕ್ಷಿಣ ಭಾರತ ಜೈನ ಸಭಾ ಸಾಂಗಲಿ. ಇವರಿಂದ ಜೈನ ಸಾಹಿತ್ಯ ರಚನೆಗಾಗಿ ಪುರಸ್ಕಾರ. ೯) ಸಾಹಿತ್ಯ ರತ್ನ ಪ್ರಶಸ್ತಿ 2023 ೧೦)ಡಾ.ಪಂ.ಪುಟ್ಟರಾಜ ಗವಾಯಿ ಸೇವಾ ಸಮಿತಿ ಗದಗ ಇವರ ವತಿಯಿಂದ ಸಾಕಷ್ಟು ಸಾರೆ ಅಭಿನಂದನಾ ಪತ್ರಗಳು ಲಭಿಸಿವೆ 2024 ೧೧) ಡಾ. ಪಂ. ಪುಟ್ಟರಾಜ ಗವಾಯಿ ಸೇವಾ ಸಮಿತಿ ಗದಗ ಇವರ ವತಿಯಿಂದ ರಾಜ್ಯೋತ್ಸವ ಗೌರವ ಸಮ್ಮಾನ ಪತ್ರ 2024. ಇನ್ನೂ ವಿವಿಧ ಸಂಘ ಸಂಸ್ಥೆಗಳಿಂದ ಸನ್ಮಾನ ಹಾಗೂ ಅಭಿನಂದನ ಪತ್ರಗಳು ಲಭಿಸಿವೆ
*BAHUBALI A. BIRADAR PATIL* *ಬಾಹುಬಲಿ ಅಣ್ಣಪ್ಪ .ಬಿರಾದಾರ ಪಾಟೀಲ* ಜನ್ಮ ದಿನಾಂಕ:-24 ಜೂಲೈ 1968 ರಂದು *ವೃತ್ತಿ- ವ್ಯಾಪಾರ* ಶ್ರೀ ಪಾರ್ಶ್ವನಾಥ ಟ್ರೇಡರ್ಸ್ ವೇಬ್ರಿಜ್ ಹತ್ತಿರ ಬಸವೇಶ್ವರ ಸರ್ಕಲ್ ವಿಜಯಪುರ ರಸ್ತೆ ಜಮಖಂಡಿ.(ಹಾಡ೯ವೇರ್ ಅಂಗಡಿ) 9480263328 *ಪ್ರವೃತ್ತಿ:- ಸಾಹಿತಿಗಳು* 1000 ಕ್ಕೂ ಹೆಚ್ಚು ಜೈನ ಭಜನೆಗಳ ರಚನೆ 650 ಕ್ಕೂ ಹೆಚ್ಚು ಜೈನ ಜಾನಪದ ತ್ರಿಪದಿ ಪದ್ಯಗಳ ರಚನೆ. 1000ಕ್ಕೂ ಹೆಚ್ಚು ವಿವಿಧ ಪ್ರಕಾರದ ಕವನಗಳ ರಚನೆ 250 ಕ್ಕೂ ಹೆಚ್ಚು ಲೌಕಿಕ ಸಾಹಿತ್ಯ ತ್ರಿಪದಿ ಪದ್ಯಗಳ ರಚಿಸಿದ್ದೇ ನೂರಕ್ಕೂ ಹೆಚ್ಚು ಕವನಗಳು ಧ್ವನಿ ಸುರುಳಿಯಾಗಿವೆ. ನಾಡಿನ ಖ್ಯಾತ ಗಾಯಕರು,ಭಜನಾ ಮಂಡಳಿಯವರು ನನ್ನ ಕವಿತೆಗಳನ್ನು ಹಾಡುತ್ತಿದ್ದಾರೆ. ದೂರದರ್ಶನದಲ್ಲಿಯು ನನ್ನ ಗೀತೆಗಳು ಪ್ರಸಾರವಾಗಿವೆ *ಸಮಾಜ ಸೇವೆ:-* 1)ಕರ್ನಾಟಕ ಜಾನಪದ ಸಾಹಿತ್ಯ ಪರಿಷತ್ ಜಮಖಂಡಿ ತಾಲೂಕ ಇದರ ಹಾಲಿ ಸದಸ್ಯ. 2)ಜಮಖಂಡಿ ತಾಲೂಕ ಘಟಕದ ಕನ್ನಡ ಸಾಹಿತ್ಯ ಪರಿಷತ್ತಿನ ಹಾಲಿ ಕೋಶಾಧ್ಯಕ್ಷ ನಾಗಿ ಕಾರ್ಯನಿರ್ವಹಿಸುತಿದ್ದೇನೆ. 3)ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು ಇದರ ಖಾಯಂ ಸದಸ್ಯ 4)2017ರಲ್ಲಿ ಮಹಾರಾಷ್ಟ್ರದ ಮಾಂಗಿ ತುಂಗಿ 108 ಅಡಿ ಎತ್ತರದ ಭ.ಆದಿನಾಥರ ಮಹಾಮಸ್ತಕಾಭಿಷೇಕ ದಲ್ಲಿ ಒಂದು ತಿಂಗಳು ವರೆಗೆ ವೀರಸೇವಾ ದಳದ ವತಿಯಿಂದ ಸೇವೆ. 5)2018ರಲ್ಲಿ ಶ್ರವಣಬೆಳಗೊಳ ಮಹಾಮಸ್ತಕಾಭಿಷೇಕ ದಲ್ಲಿ ಒಂದು ತಿಂಗಳು ವೀರಸೇವಾದಳದ ವತಿಯಿಂದ ಸೇವೆ. *ನನ್ನ ಪ್ರಕಟಿತ ಕೃತಿಗಳು:-* ೧) *"ಜಿನ ಭಕ್ತಿ ಗೀತ ಮಾಲಾ"* (ಗೇಹಗೀತೆಗಳು)2014 ೨) *"ಚಿಂತಾಮಣಿ"* (ಇತಿಹಾಸ ಕಥನ) 2017 ೩) *"ಕಾಲಮಾನ"* (ಕವನ ಸಂಕಲನ)2017 *ಅಪ್ರಕಟಿತ ಕೃತಿಗಳು:-* ೧) *ಜಿನ ಜಾನಪದ* (೫೦೦ ತ್ರಿಪದಿ ಕವನಗಳು) ೨) *ಜಿನ ಭಕ್ತಿ ಗೀತ ಸಾರ* ೩) *ಜಿನ ಗಾನ ಭಕ್ತಿ ಸುಧೆ* ೪) *ಹೆಸರಿಡದ 2 ಕವನ ಸಂಕಲನಗಳು* ಈ ಎಲ್ಲ ಕೃತಿಗಳು ಡಿ.ಟಿ.ಪಿ ಯಾಗಿವೆ ಮುದ್ರಣ ಆಗಬೇಕಿದೆ. *ಪ್ರಶಸ್ತಿಗಳು;-* ೧) ಸಿರಿಗನ್ನಡ ರಾಜ್ಯೋತ್ಸವ ಪ್ರಶಸ್ತಿ 2017 ೨)ಕರ್ನಾಟಕ ಸೇವಾ ರತ್ನ ಪ್ರಶಸ್ತಿ 2017 ೩)ಜಿನಭಜನಾ ಸಾಹಿತ್ಯ ಸೇವೇಗಾಗಿ ಧರ್ಮಸ್ಥಳದ ಹೆಗ್ಗಡೆಯವರಿಂದ ಅಭಿನಂದನಾ ಪತ್ರ2021 ೪)ಕರ್ನಾಟಕದಲ್ಲಿ ಜೈನ ಧರ್ಮ ಹಾಗೂ ಭಾರತಿಯ ಜೈನ ಮಿಲನ್ ವಲಯ 8 ಇವರಿಂದ ಸನ್ಮಾನ ಪತ್ರ 2021 ೫)ಬತ್ತದ ತೊರೆ ಸ್ನಹ ಬಳಗ ಬೆಂಗಳೂರು.ಇವರಿಂದ ಉತ್ತಮ ಬರಹಗಾರ ಪ್ರಶಸ್ತಿ 8 ಸಾರೆ ಅಭಿನಂದನಾ ಪತ್ರ ದೊರೆತಿದೆ. ೬)ನವಪರ್ವ ಫೌಂಡೇಶನ್( ರಿ ) ಬೆಂಗಳೂರು ಇವರ ಸಂಸ್ಥೆಯಿಂದ ಉತ್ತಮ ಬರಹಗಾರ ಪ್ರಶಸ್ತಿ 10 ಸಾರೆ ಅಭಿನಂದನಾ ಪತ್ರ ದೊರೆತಿದೆ. ೭)ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ರೆಕಾರ್ಡ್ ಆಗಿದೆ ೮)2022 ದಕ್ಷಿಣ ಭಾರತ ಜೈನ ಸಭಾ ಸಾಂಗಲಿ. ಇವರಿಂದ ಜೈನ ಸಾಹಿತ್ಯ ರಚನೆಗಾಗಿ ಪುರಸ್ಕಾರ. ೯) ಸಾಹಿತ್ಯ ರತ್ನ ಪ್ರಶಸ್ತಿ 2023 ೧೦)ಡಾ.ಪಂ.ಪುಟ್ಟರಾಜ ಗವಾಯಿ ಸೇವಾ ಸಮಿತಿ ಗದಗ ಇವರ ವತಿಯಿಂದ ಸಾಕಷ್ಟು ಸಾರೆ ಅಭಿನಂದನಾ ಪತ್ರಗಳು ಲಭಿಸಿವೆ 2024 ೧೧) ಡಾ. ಪಂ. ಪುಟ್ಟರಾಜ ಗವಾಯಿ ಸೇವಾ ಸಮಿತಿ ಗದಗ ಇವರ ವತಿಯಿಂದ ರಾಜ್ಯೋತ್ಸವ ಗೌರವ ಸಮ್ಮಾನ ಪತ್ರ 2024. ಇನ್ನೂ ವಿವಿಧ ಸಂಘ ಸಂಸ್ಥೆಗಳಿಂದ ಸನ್ಮಾನ ಹಾಗೂ ಅಭಿನಂದನ ಪತ್ರಗಳು ಲಭಿಸಿವೆ