pratilipi-logo ಪ್ರತಿಲಿಪಿ
ಕನ್ನಡ

FirstLove

4.5
4357

ಅದೊಂದು ಸಂಜೆಯ ವೇಳೆ, ಸುಡುವ ಸೂರ್ಯನೂ ಕೆಲ ಸಮಯ ನೀರಲ್ಲಿ ಮುಳುಗಲು ಹೊರಟ... ಆದರೆ ಮನದೊಳಗಿನ ಸುಡುವ ನೆನಪುಗಳು ಮಾತ್ರ ಎಷ್ಟು ಹರಿಸಿದರೂ ಕಣ್ಣೀರಿನ ಸಾಗರದೊಳಗೆ ಮುಳುಗದು! ಕೆಂಪಾದ ಬೆಳಕಿನ ಕಿರಣಗಳಲ್ಲಿ ತಂಪಾದ ಉದ್ಯಾನವನ. ಮರದ ಮೇಲೆ ...

ಓದಿರಿ
ಲೇಖಕರ ಕುರಿತು
author
ಪ್ರಕಾಶ್ ಶ್ರೀನಿವಾಸ್

ಮೊದಲಿಗೆ ತಾಯಿ ಕನ್ನಡಮ್ಮನ ಪಾದಗಳಿಗೆ ನನ್ನ ನಮನಗಳು, ಕವಿತೆ ಎಂದರೆ? ಕಾಲಗಳನ್ನು ಸಹ ತನ್ನ ಕರದಲ್ಲಿ ಹಿಡಿದಿಡುವ ಕಲೆ ಕವಿತೆಗಳಿಗೆ ಮಾತ್ರವೇ ತಿಳಿದಿರುವುದು ಯಾರೂ ಇಲ್ಲದ ಮನೆಯಲ್ಲೂ ಸುತ್ತುವ ಗಡಿಯಾರದ ಮುಳ್ಳಿನಂತೆ ಆತ್ಮೀಯರು ಅಗಲಿದ ಮೇಲೆಯೂ ಮೂಡುವ ಭಾವನೆಗಳ ಸೂಚನೆಯೇ ಕವಿತೆ, ಕವಿತೆಗಳನ್ನು ಬರೆದ ಮಾತ್ರಕ್ಕೆ ಅವರು ಕವಿಯಲ್ಲ! ಆ ಕವಿತೆಗಳನ್ನು ಓದಿ ಅದರ ನಿಜವಾದ ಭಾವವನ್ನು ಯಾರೋ ಮನಸಿನಿಂದ ಅನುಭವಿಸುತ್ತಾರೋ ಅವರೂ ಸಹ ಕವಿಗಳೇ! ಕವಿತೆಯಂತೆ ಕಥೆಯನ್ನು ಬರೆಯಲಾಗದು.. ಕವಿತೆ ಬರೆಯುವಾಗ ಎಲ್ಲಿ ಬೇಕಿದ್ದರೂ ಒಂದು ಚುಕ್ಕಿ ಇಟ್ಟು ಮುಗಿಸಬಹುದು  ಅದು ಅಪೂರ್ಣ ಕಾವ್ಯವಾದರೂ ಓದುಗರ ಮನಸನ್ನು ಮುಟ್ಟುವ ಭಾವನೆ ಇದ್ದರೆ ಸಾಕು ಅದರ ಗೆಲುವಿಗೆ.. ಆದರೆ ಕಥೆ, ಅದಕ್ಕೆ ಅದರದೇ ಅದ ಸಮಯ ಕೊಡಬೇಕು ಪಾತ್ರಗಳ ಮೇಲೆ ಹಿಡಿತ ಸಾಧಿಸಬೇಕು. ನನಗೆ ಕಥೆಗಳನ್ನು ಬರೆಯುವುದಕ್ಕೆ ಇಷ್ಟ ಅದರಲ್ಲೂ ನೈಜ ಘಟನೆಗಳಿಗೆ ಬರಹ ರೂಪ ಕೊಟ್ಟು ಓದುಗರ ಮುಂದಿಡುವುದು ಎಂದರೆ ಬಹಳ ಇಷ್ಟ. ಈಗಷ್ಟೇ ಸಾಹಿತ್ಯಲೋಕದಲ್ಲಿ ಅಂಬೆಗಾಲು ಇಡುತ್ತಿರುವ ನನ್ನನ್ನು ನಿಮ್ಮ ಅಭಿಪ್ರಾಯದ ಮೂಲಕವೇ ಬೆನ್ನು ತಟ್ಟಿ ಪ್ರೋತ್ಸಾಹಿಸುವ ನಿಮಗೆಲ್ಲಾ ನಾನು ಸದಾ ಚಿರಋಣಿ.. ಇಂತಿ ನಿಮ್ಮ ಪ್ರೀತಿಯ: -ಪ್ರಕಾಶ್ ಶ್ರೀನಿವಾಸ್ https://www.facebook.com/prakashsrinivaas

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    "ರಾಮದಾಸಿ"
    24 ఆగస్టు 2017
    "ಪ್ರೀತಿಯಲ್ಲಿ ಗೆದ್ದೋರ್ಗಿಂತ ಸೋತೋರೆ ಹೆಚ್ಚು..." (ಈ ವಾಕ್ಯ ಗಾದೆಯಂತಾಗಿರುವುದು ವಿಪರ್ಯಾಸ) ಆದರೆ ಆ ಬಿಟ್ಟುಹೋಗುವ ಪ್ರೀತಿಯಲ್ಲೂ ಕೂಡ ಒಂದು ಸಮರ್ಪಣ ಭಾವವಿದ್ದರೆ , ಆ ಪ್ರೀತಿಯು ಉತ್ಕ್ರುಷ್ಟವಾದದ್ದಾಗಿರುತ್ತೆ ಎಂಬುದು ನನ್ನನಿಸಿಕೆ... ಬರಹ ಅದ್ಭುತ.....sir.....
  • author
    ಯೋಗಿ
    20 ఏప్రిల్ 2017
    ಏನು ಹೇಳಲಿ? ಕಥೆ ಓದುವಾಗ ನಾನು ನನ್ನ ಮನಸಿನ ಹಳೆಯ ಪ್ರೀತಿ-ನೋವು ಎರಡನ್ನು ನೆನಪಿಸಿಕೊಂಡೆ. ಬಿಟ್ಟು ಹೋದ ಅವಳನ್ನು, ಅವಳ ನೆನಪು ಎರಡು ಪ್ರತಿದಿನವು ನನ್ನ ಕಣ್ಣನ್ನು ತೇವ ಗೊಳಿಸುತ್ತವೆ. ಅವಳು ಹೇಳಿದಳು ನೀನು ನನ್ನ ಒಳ್ಳೆಯ ಸ್ನೇಹಿತನೆಂದು. ಅಂದಿನಿಂದ ಇಂದಿಗು ನನ್ನನ್ನು ಕಾಡುತ್ತಿರುವ ಪ್ರಶ್ನೆ ಅವಳ ಮೇಲೆ ಇರುವುದು ಪ್ರೀತಿಯ ಬಂಧವೋ-ಸ್ನೇಹದ ಬಂದವೋ? ಕ್ಷಮೆ ಇರಲಿ ಕಥೆಯ ಬಗ್ಗೆ ಹೇಳಬೇಕಾದವನು ನನ್ನ ಪ್ರೀತಿಯ ಬಗ್ಗೆ ಹೇಳಿದೆ. ಕಥೆ ಬಹಳ ಸೊಗಸಾಗಿದೆ. ಆದಷ್ಟು ಬೇಗ ಮುಂದಿನ ಕಥೆ ಪ್ರಕಟಿಸಿ. ದಯವಿಟ್ಟು.
  • author
    Kavya Pratap
    15 అక్టోబరు 2018
    superb story sir.. nanu nanna preethi na nanna maneyavarigagi thyaga madide avanu kuda.. adre avanu yeli iddaru chenag irli Ade nan aase..
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    "ರಾಮದಾಸಿ"
    24 ఆగస్టు 2017
    "ಪ್ರೀತಿಯಲ್ಲಿ ಗೆದ್ದೋರ್ಗಿಂತ ಸೋತೋರೆ ಹೆಚ್ಚು..." (ಈ ವಾಕ್ಯ ಗಾದೆಯಂತಾಗಿರುವುದು ವಿಪರ್ಯಾಸ) ಆದರೆ ಆ ಬಿಟ್ಟುಹೋಗುವ ಪ್ರೀತಿಯಲ್ಲೂ ಕೂಡ ಒಂದು ಸಮರ್ಪಣ ಭಾವವಿದ್ದರೆ , ಆ ಪ್ರೀತಿಯು ಉತ್ಕ್ರುಷ್ಟವಾದದ್ದಾಗಿರುತ್ತೆ ಎಂಬುದು ನನ್ನನಿಸಿಕೆ... ಬರಹ ಅದ್ಭುತ.....sir.....
  • author
    ಯೋಗಿ
    20 ఏప్రిల్ 2017
    ಏನು ಹೇಳಲಿ? ಕಥೆ ಓದುವಾಗ ನಾನು ನನ್ನ ಮನಸಿನ ಹಳೆಯ ಪ್ರೀತಿ-ನೋವು ಎರಡನ್ನು ನೆನಪಿಸಿಕೊಂಡೆ. ಬಿಟ್ಟು ಹೋದ ಅವಳನ್ನು, ಅವಳ ನೆನಪು ಎರಡು ಪ್ರತಿದಿನವು ನನ್ನ ಕಣ್ಣನ್ನು ತೇವ ಗೊಳಿಸುತ್ತವೆ. ಅವಳು ಹೇಳಿದಳು ನೀನು ನನ್ನ ಒಳ್ಳೆಯ ಸ್ನೇಹಿತನೆಂದು. ಅಂದಿನಿಂದ ಇಂದಿಗು ನನ್ನನ್ನು ಕಾಡುತ್ತಿರುವ ಪ್ರಶ್ನೆ ಅವಳ ಮೇಲೆ ಇರುವುದು ಪ್ರೀತಿಯ ಬಂಧವೋ-ಸ್ನೇಹದ ಬಂದವೋ? ಕ್ಷಮೆ ಇರಲಿ ಕಥೆಯ ಬಗ್ಗೆ ಹೇಳಬೇಕಾದವನು ನನ್ನ ಪ್ರೀತಿಯ ಬಗ್ಗೆ ಹೇಳಿದೆ. ಕಥೆ ಬಹಳ ಸೊಗಸಾಗಿದೆ. ಆದಷ್ಟು ಬೇಗ ಮುಂದಿನ ಕಥೆ ಪ್ರಕಟಿಸಿ. ದಯವಿಟ್ಟು.
  • author
    Kavya Pratap
    15 అక్టోబరు 2018
    superb story sir.. nanu nanna preethi na nanna maneyavarigagi thyaga madide avanu kuda.. adre avanu yeli iddaru chenag irli Ade nan aase..