ಸಂಚಾಲಕರು, ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು.
ನಾನು ಮಾಡುವ ಪ್ರೀತಿಯಲ್ಲಿ
ನೈಜತೆ ಇರುವಾಗಯೆನಗೇಕೇ
ಇತರರ ಪ್ರೀತಿಯಲ್ಲಿನ ಅನಿಶ್ಚಿತತೆ!!!
ಅಂತರಂಗ ಭಾವಾತೀಶಯ ರಾಗಗಳ
ಅನುರಾಗದಲಿ
ಅನುಕಂಪದಲಿ
ಆಲಿಂಗನದಲಿ
ಅಂತರ್ಗತದಲಿ
ಅನಿಸಿದ್ದನ್ನೆನೆದು ಪಸರಿಸುವ ತಾಣವಿದು
ಇದ್ದದ್ದನ್ನು ಇದ್ಹಾಂಗೆ ಹೇಳಿಕೊಳ್ಳುವ ಅವಕಾಶಕ್ಕೆ ಒಂದು ಸದಾವಕಾಶ.. ಪ್ರತಿಲಿಪಿ.
'ನನ್ನ ಬರಹಗಳನ್ನು ಪ್ರೋತ್ಸಾಹಿಸಲು, ಓದಲು Follow ಮಾಡಿ'
'ಪ್ರತಿಲಿಪಿ' ಕೋಣೆಯೊಳಗೆ ಬಂದಾಗ ಗೊತ್ತಾಗಿದ್ದು. ಇದು ಚಿಕ್ಕ ಕೋಣೆಯಲ್ಲ, ಬದಲಾಗಿ ವಿಶಾಲವಾದ ಅಳತೆಗೆ ನಿಲುಕದ 'ಸಾಹಿತ್ಯ ಪ್ರಾರಾಂಗಣ' ಎಂದು. ಇಲ್ಲಿನ ವೇದಿಕೆಯ ಮೇಲೆ ಕುಳಿತ್ತಿರುವ ಉಚ್ಛ ಮಟ್ಟದ ಬರಹಗಾರರನ್ನು ನೋಡಿ ಮೈಮರೆತೆ. ಎಲ್ಲರ ಪರಿಚಯ ಕೇವಲ ಪದಗಳಲ್ಲೇ... ಬರವಣಿಗೆಯೆಂಬುದು ಕೆಲವೊಮ್ಮೆ ಕಾಲ್ಪನಿಕತೆಯ ಗೆಳೆಯನಾಗಿದ್ದರೂ ಅವು ಭಾವನೆಗಳ ಸಂಗಮ... ನನ್ನ ಹಿಂದಿನ ಅನುಭವಗಳನ್ನು ಬದಿಗಿಟ್ಟು ಇಲ್ಲಿನ ನೂತನ ವಿದ್ಯಾರ್ಥಿಯಾಗಿ ಇದರಲ್ಲಿ ನಾನೂ ಸಹ ಬರೆಯಲು ಮುಂದುವರೆಸಿದ್ದೇನೆ. 'ಪ್ರತಿಲಿಪಿ'ಗೆ ಮೂಲ ಕಾರಣಕರ್ತರಾದ ಎಲ್ಲರೂ ಅಭಿನಂದನಾರ್ಹರು. ನಮ್ಮ 'ಕನ್ನಡದ ಆಲಯ' ನಿಜಕ್ಕೂ ಆತ್ಮೀಯತೆಯ ಸಾಗರ.... ಧನ್ಯವಾದಗಳು..