ದಯವಿಟ್ಟು ನಿಮ್ಮ ಭಾಷೆಯನ್ನು ಆಯ್ಕೆ ಮಾಡಿ
ದಯಮಾಡಿ ಮನ್ನಿಸು ನನ್ನನು ಇನ್ನೆಂದೂ ಮಾಡೆನು ಈ ತಪ್ಪನು ದಯಮಾಡಿ ಮನ್ನಿಸು ನನ್ನನು ಇನ್ನೆಂದೂ ಮಾಡೆನು ಈ ತಪ್ಪನು ಅಭಿಮಾನ ತುಂಬಿ ನಾ ಕೇಳುವೆ ಕ್ಷಮೆ. ಒಡಲಿಂದ ನನ್ನ ಮನ್ನಿಸು ನಿನ್ನ ಕೋಪದ ಹಿಂದೆ ನಿಜ ಪ್ರೀತಿ ಉಂಟು.. ಇದನರಿಯದ ಹೋದ ಈ ...
ದಿಲ್ ಕೊಹಿನೂರ್ ವಜ್ರ.. ಶಿಕ್ಷಣ : 1. MA Sociology 2.. MA Journalism And Mass Communication. (Mysore University) 3. Diploma in Computer Application (DCA) 4. Advanced Accounting in Tally ERP9. (AAT) ಹವ್ಯಾಸ: ಕವಿತೆ, ಕವನ, ಲೇಖನ ಬರಹ. ಹಾಡುವುದು, ಸಂಗೀತ ಕೇಳುವುದು, ಪುಸ್ತಕಗಳನ್ನು ಓದುವುದು (ರಾಮಾಯಣ, ಮಹಾಭಾರತ,ಭಗವದ್ಗೀತೆ,ಆದ್ಯಾತ್ಮ, ವ್ಯಕ್ತಿತ್ವ ವಿಕಸನ, ಮನಃಶಾಸ್ತ್ರ ,ತತ್ವಶಾಸ್ತ್ರ, ಭಾರತೀಯ ಯೋಗ ವಿಜ್ಞಾನ..) Comedy,,ರೊಮ್ಯಾಂಟಿಕ್ ಮತ್ತು Detactive movies ಇಷ್ಟ, travelling ಮಾಡುವುದು, driving ಮಾಡುವುದು. ಧ್ಯಾನ..ಸಮಾಜ ಸೇವೆ, ಭೋದನಾ ವೃತ್ತಿ ಹಾಗೂ ಆಪ್ತಸಮಾಲೋಚನೆ (Counseling) ತುಂಬಾ ಇಷ್ಟ. ನೆಚ್ಚಿನ ಸ್ಥಳ: ಮಡಿಕೇರಿ.. ಮೈಸೂರು.. ಉಡುಪಿ..ಕೂಡಲ ಸಂಗಮ. ನೆಚ್ಚಿನ ವ್ಯಕ್ತಿ: ಅಬ್ದುಲ್ ಕಲಾಂ 🙏 ಇಷ್ಟದ ಊಟ : ಜೋಳದ ರೊಟ್ಟಿ ಶೇಂಗಾ (ಕಡಲೆಕಾಯಿ) ಚಟ್ನಿ ಮೊಸರು, ಜವಳಿ ಕಾಯಿ,ಬದನೆಕಾಯಿ(ತರಕಾರಿ ಪಲ್ಯ) ಮತ್ತು ಮಡಿಕೆ ಕಾಳು ಪಲ್ಯ. ಕುಚಲಕ್ಕಿ ಅನ್ನ. ಕೋಸಂಬರಿ. ಇಷ್ಟದ ಸಿಹಿ: ಸಾವಯವ ಬೆಲ್ಲದಿಂದ ತಯಾರಿಸಿದ ಕೊಬ್ಬರಿ(ಕಾಯಿ) ಹೋಳಿಗೆ ಗಸಗಸೆ ಪಾಯಸ. ಇಷ್ಟದ ಹೂವು: ದುಂಡು ಮಲ್ಲಿಗೆ, Red Rose ಇಷ್ಟದ ಬಣ್ಣ : ಪಿಂಕ್, onion ಕಲರ್ sky blue, ರಾಣಿ ಕಲರ್ ಇಷ್ಟವಾದ snacks : ಪೊಟ್ಯಾಟೋ ಚಿಪ್ಸ್.badam milk.. ಇಷ್ಟದ ದೇವಸ್ಥಾನ: ಕಾರ್ಕಳ ತಾಲೂಕಿನ ಕಾಂತೇಶ್ವರ ಸ್ವಾಮಿ ಇದು ದಿನದ ಮೂರು ಹೊತ್ತು ಮೂರು ಬಣ್ಣಕ್ಕೆ ತಿರುಗುತ್ತದೆ ( ಬೆಳ್ಳಿ..ತಾಮ್ರ.ಬಂಗಾರ...) ನೆಚ್ಚಿನ ಸಾಹಿತಿಗಳು S. L. ಬೈರಪ್ಪ, H. S. ವೆಂಕಟೇಶ್ ಮೂರ್ತಿ. ದ. ರಾ. ಬೇಂದ್ರೆ. ಶಿವರಾಂ ಕಾರಂತ್. ಬೀChi. ಚಂದ್ರಶೇಖರ್ ಕಂಬಾರ್. ಗಿರೀಶ್ ಕಾರ್ನಾಡ್, ಅ. ರಾ. ಮಿತ್ರ. K. S. ನರಸಿಂಹ ಸ್ವಾಮಿ. ನೆಚ್ಚಿನ ಸಾಹಿತ್ಯದ ಪ್ರಕಾರಗಳು: ಕವಿತೆ ಕಾವ್ಯ. ಕಾದಂಬರಿ. ಹಾಸ್ಯ. ಪತ್ತೇದಾರಿ, ವಿಮರ್ಶೆ/ಸಂಶೋಧನೆ. "ದಿಲ್ ಕೊಹಿನೂರ್ ವಜ್ರ" ..ಇದು ನನ್ನ ಕಾವ್ಯನಾಮ..ಈ ಲಿಪಿ ವೇದಿಕೆಯಲ್ಲಿ ಸುಮಾರು 300ಕ್ಕೂ ಹೆಚ್ಚು ಹಾಡುಗಳನ್ನು you tube ಗಳಲ್ಲಿ ಬರುವ karoke ಜೊತೆ ಹಾಡಿ ಪ್ರತಿಲಿಪಿಯ ನನ್ನ ಸ್ನೇಹಿತರಿಗಾಗಿ dedicate ಮಾಡಿರುವೆ. ಅವುಗಳನ್ನು ಪ್ರತಿಲಿಪಿ fm ಅಲ್ಲಿ ಕೇಳಿ enjoy ಮಾಡಿ ನಿಮ್ಮ ಅನಿಸಿಕೆ ಬರೆಯಿರಿ 👍🥰 ನಿಮ್ಮ ಅಮೂಲ್ಯ ಪ್ರತಿಕ್ರಿಯೆ ನಾನು ಹಾಡಲು ಸ್ಪೂರ್ತಿಯಾಗುವುದು. ರಾಜ್ಯ ಸರ್ಕಾರ ಮತ್ತು ಕೇಂದ್ರ ಸರಕಾರದ ವಿವಿಧ ಯೋಜನೆಗಳಲ್ಲಿ ಅಂದರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮಂತ್ರಾಲಯದ.. "Ujjawala" programe ಇದು (anti human trafficking) ಮಾನವ ಸಾಗಾಣಿಕೆ ತಡೆಗಟ್ಟುವ ಯೋಜನೆ. ಇದರಲ್ಲಿ ಪ್ರೊಜೆಕ್ಟ್ Director ಆಗಿ ಕೆಲಸ ಮಾಡಿದ ಅನುಭವ.. 2) ಬಾಲ ಕಾರ್ಮಿಕರ ಯೋಜನೆ 3) ಹಿರಿಯ ನಾಗರೀಕರು ಮತ್ತು ಮಹಿಳಾ ಸಭಲಿಕರಣ ಕ್ಷೇತ್ರದಲ್ಲಿ 4) ಶಾಲೆಯಿಂದ ಹೊರ ಉಳಿದ ಮಕ್ಕಳ ಕ್ಷೇತ್ರದಲ್ಲಿ (KGBV -School Dropught Children ಗೆ ಸಂಬಂಧಿಸಿದ್ದು) ಇದು ಕೇಂದ್ರ ಸರ್ಕಾರದ ಸರ್ವ ಶಿಕ್ಷಣ ಅಭಿಯಾನ ಎಂಬ ಕಾರ್ಯಕ್ರಮದ ಅವಿಭಾಜ್ಯ ಅಂಗ.ಈ ಪ್ರೋಗ್ರಾಂ ಅಲ್ಲಿ ಕೆಲಸ ಮಾಡಿದ ಅನುಭವ 5) ಅನಾಥಾ, ಕುಟುಂಬದವರಿಂದ ನಿರ್ಲಕ್ಷಕ್ಕೆ ಒಳಗಾದ , ವಿಚ್ಛೇದಿತ ತಾಯಿ ತಂದೆಯರ , ಮನೆ ಬಿಟ್ಟು ಓಡಿ ಬಂದ, ಮಾರಾಟಕ್ಕೆ ಒಳಗಾದ, ಮಾನಸಿಕ ಮತ್ತು ದೈಹಿಕ ದೌರ್ಜನ್ಯಕ್ಕೆ ಒಳಗಾದ ಮಕ್ಕಳಿಗಾಗಿಯೇ ಇರುವಂತ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಕಾರ್ಯಕ್ರಮ Open Shelter , Distitute cottage,ಇಲ್ಲಿ ಕೆಲಸ ಮಾಡಿದ ಅನುಭವ. 6) ಮಾನಸಿಕವಾಗಿ ಮತ್ತು ದೈಹಿಕವಾಗಿ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗಾಗಿ ಇರುವ ಸ್ವಾಧಾರ್, Short stay home ಇವುಗಳಲ್ಲಿ ಕೆಲಸ ಮಾಡಿದ ಅನುಭವ.. 7) ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮಂತ್ರಾಲಯ ನವದೆಹಲಿ ... ಈ ಇಲಾಖೆಯ ಉನ್ನತ ಕಾರ್ಯಕ್ರಮ "ಸಬಲ" ಈ ಯೋಜನೆಯಲ್ಲಿ ಭಾಷಾ ತರ್ಜುಮೆ ಮಾಡುವ ಕರಡು ಸಮಿತಿಯಲ್ಲಿ ಭಾಗವಹಿಸಿದ್ದೇ.. 8) ಮದ್ಯ ಮತ್ತು ಮಾದಕ ವ್ಯಸನಿಗಳಿಗೆ ಅವರನ್ನು ವ್ಯಸನ ಮುಕ್ತರಾಗಿಸುವ ನಿಟ್ಟಿನಲ್ಲಿ 5 ವರ್ಷ faculty ಆಗಿ ತರಗತಿ ನೀಡಿದ್ದೇನೆ.. DV Act 2020 domestic violence act ಕೌಟುಂಬಿಕ ದೌರ್ಜನ್ಯ ಕಾಯಿದೆ 2020 ಇದರ ಅನುಷ್ಠಾನ ಕುರಿತ ಕಾರ್ಯಗಾರದಲ್ಲಿ, ನ್ಯಾಯಾಂಗ ಅಕ್ಯಾಡಮೇ, ರೇಸ್ ಕೋರ್ಸ್ ರಸ್ತೆ, ಬೆಂಗಳೂರು ಇಲ್ಲಿ ಭಾಗವಹಿಸಿದ್ದೇ. ಈ ಮೇಲ್ಕಂಡ ಎಲ್ಲಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಅನುಭವ ಮತ್ತು ತೃಪ್ತಿ ಇದೆ.
ದಿಲ್ ಕೊಹಿನೂರ್ ವಜ್ರ.. ಶಿಕ್ಷಣ : 1. MA Sociology 2.. MA Journalism And Mass Communication. (Mysore University) 3. Diploma in Computer Application (DCA) 4. Advanced Accounting in Tally ERP9. (AAT) ಹವ್ಯಾಸ: ಕವಿತೆ, ಕವನ, ಲೇಖನ ಬರಹ. ಹಾಡುವುದು, ಸಂಗೀತ ಕೇಳುವುದು, ಪುಸ್ತಕಗಳನ್ನು ಓದುವುದು (ರಾಮಾಯಣ, ಮಹಾಭಾರತ,ಭಗವದ್ಗೀತೆ,ಆದ್ಯಾತ್ಮ, ವ್ಯಕ್ತಿತ್ವ ವಿಕಸನ, ಮನಃಶಾಸ್ತ್ರ ,ತತ್ವಶಾಸ್ತ್ರ, ಭಾರತೀಯ ಯೋಗ ವಿಜ್ಞಾನ..) Comedy,,ರೊಮ್ಯಾಂಟಿಕ್ ಮತ್ತು Detactive movies ಇಷ್ಟ, travelling ಮಾಡುವುದು, driving ಮಾಡುವುದು. ಧ್ಯಾನ..ಸಮಾಜ ಸೇವೆ, ಭೋದನಾ ವೃತ್ತಿ ಹಾಗೂ ಆಪ್ತಸಮಾಲೋಚನೆ (Counseling) ತುಂಬಾ ಇಷ್ಟ. ನೆಚ್ಚಿನ ಸ್ಥಳ: ಮಡಿಕೇರಿ.. ಮೈಸೂರು.. ಉಡುಪಿ..ಕೂಡಲ ಸಂಗಮ. ನೆಚ್ಚಿನ ವ್ಯಕ್ತಿ: ಅಬ್ದುಲ್ ಕಲಾಂ 🙏 ಇಷ್ಟದ ಊಟ : ಜೋಳದ ರೊಟ್ಟಿ ಶೇಂಗಾ (ಕಡಲೆಕಾಯಿ) ಚಟ್ನಿ ಮೊಸರು, ಜವಳಿ ಕಾಯಿ,ಬದನೆಕಾಯಿ(ತರಕಾರಿ ಪಲ್ಯ) ಮತ್ತು ಮಡಿಕೆ ಕಾಳು ಪಲ್ಯ. ಕುಚಲಕ್ಕಿ ಅನ್ನ. ಕೋಸಂಬರಿ. ಇಷ್ಟದ ಸಿಹಿ: ಸಾವಯವ ಬೆಲ್ಲದಿಂದ ತಯಾರಿಸಿದ ಕೊಬ್ಬರಿ(ಕಾಯಿ) ಹೋಳಿಗೆ ಗಸಗಸೆ ಪಾಯಸ. ಇಷ್ಟದ ಹೂವು: ದುಂಡು ಮಲ್ಲಿಗೆ, Red Rose ಇಷ್ಟದ ಬಣ್ಣ : ಪಿಂಕ್, onion ಕಲರ್ sky blue, ರಾಣಿ ಕಲರ್ ಇಷ್ಟವಾದ snacks : ಪೊಟ್ಯಾಟೋ ಚಿಪ್ಸ್.badam milk.. ಇಷ್ಟದ ದೇವಸ್ಥಾನ: ಕಾರ್ಕಳ ತಾಲೂಕಿನ ಕಾಂತೇಶ್ವರ ಸ್ವಾಮಿ ಇದು ದಿನದ ಮೂರು ಹೊತ್ತು ಮೂರು ಬಣ್ಣಕ್ಕೆ ತಿರುಗುತ್ತದೆ ( ಬೆಳ್ಳಿ..ತಾಮ್ರ.ಬಂಗಾರ...) ನೆಚ್ಚಿನ ಸಾಹಿತಿಗಳು S. L. ಬೈರಪ್ಪ, H. S. ವೆಂಕಟೇಶ್ ಮೂರ್ತಿ. ದ. ರಾ. ಬೇಂದ್ರೆ. ಶಿವರಾಂ ಕಾರಂತ್. ಬೀChi. ಚಂದ್ರಶೇಖರ್ ಕಂಬಾರ್. ಗಿರೀಶ್ ಕಾರ್ನಾಡ್, ಅ. ರಾ. ಮಿತ್ರ. K. S. ನರಸಿಂಹ ಸ್ವಾಮಿ. ನೆಚ್ಚಿನ ಸಾಹಿತ್ಯದ ಪ್ರಕಾರಗಳು: ಕವಿತೆ ಕಾವ್ಯ. ಕಾದಂಬರಿ. ಹಾಸ್ಯ. ಪತ್ತೇದಾರಿ, ವಿಮರ್ಶೆ/ಸಂಶೋಧನೆ. "ದಿಲ್ ಕೊಹಿನೂರ್ ವಜ್ರ" ..ಇದು ನನ್ನ ಕಾವ್ಯನಾಮ..ಈ ಲಿಪಿ ವೇದಿಕೆಯಲ್ಲಿ ಸುಮಾರು 300ಕ್ಕೂ ಹೆಚ್ಚು ಹಾಡುಗಳನ್ನು you tube ಗಳಲ್ಲಿ ಬರುವ karoke ಜೊತೆ ಹಾಡಿ ಪ್ರತಿಲಿಪಿಯ ನನ್ನ ಸ್ನೇಹಿತರಿಗಾಗಿ dedicate ಮಾಡಿರುವೆ. ಅವುಗಳನ್ನು ಪ್ರತಿಲಿಪಿ fm ಅಲ್ಲಿ ಕೇಳಿ enjoy ಮಾಡಿ ನಿಮ್ಮ ಅನಿಸಿಕೆ ಬರೆಯಿರಿ 👍🥰 ನಿಮ್ಮ ಅಮೂಲ್ಯ ಪ್ರತಿಕ್ರಿಯೆ ನಾನು ಹಾಡಲು ಸ್ಪೂರ್ತಿಯಾಗುವುದು. ರಾಜ್ಯ ಸರ್ಕಾರ ಮತ್ತು ಕೇಂದ್ರ ಸರಕಾರದ ವಿವಿಧ ಯೋಜನೆಗಳಲ್ಲಿ ಅಂದರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮಂತ್ರಾಲಯದ.. "Ujjawala" programe ಇದು (anti human trafficking) ಮಾನವ ಸಾಗಾಣಿಕೆ ತಡೆಗಟ್ಟುವ ಯೋಜನೆ. ಇದರಲ್ಲಿ ಪ್ರೊಜೆಕ್ಟ್ Director ಆಗಿ ಕೆಲಸ ಮಾಡಿದ ಅನುಭವ.. 2) ಬಾಲ ಕಾರ್ಮಿಕರ ಯೋಜನೆ 3) ಹಿರಿಯ ನಾಗರೀಕರು ಮತ್ತು ಮಹಿಳಾ ಸಭಲಿಕರಣ ಕ್ಷೇತ್ರದಲ್ಲಿ 4) ಶಾಲೆಯಿಂದ ಹೊರ ಉಳಿದ ಮಕ್ಕಳ ಕ್ಷೇತ್ರದಲ್ಲಿ (KGBV -School Dropught Children ಗೆ ಸಂಬಂಧಿಸಿದ್ದು) ಇದು ಕೇಂದ್ರ ಸರ್ಕಾರದ ಸರ್ವ ಶಿಕ್ಷಣ ಅಭಿಯಾನ ಎಂಬ ಕಾರ್ಯಕ್ರಮದ ಅವಿಭಾಜ್ಯ ಅಂಗ.ಈ ಪ್ರೋಗ್ರಾಂ ಅಲ್ಲಿ ಕೆಲಸ ಮಾಡಿದ ಅನುಭವ 5) ಅನಾಥಾ, ಕುಟುಂಬದವರಿಂದ ನಿರ್ಲಕ್ಷಕ್ಕೆ ಒಳಗಾದ , ವಿಚ್ಛೇದಿತ ತಾಯಿ ತಂದೆಯರ , ಮನೆ ಬಿಟ್ಟು ಓಡಿ ಬಂದ, ಮಾರಾಟಕ್ಕೆ ಒಳಗಾದ, ಮಾನಸಿಕ ಮತ್ತು ದೈಹಿಕ ದೌರ್ಜನ್ಯಕ್ಕೆ ಒಳಗಾದ ಮಕ್ಕಳಿಗಾಗಿಯೇ ಇರುವಂತ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಕಾರ್ಯಕ್ರಮ Open Shelter , Distitute cottage,ಇಲ್ಲಿ ಕೆಲಸ ಮಾಡಿದ ಅನುಭವ. 6) ಮಾನಸಿಕವಾಗಿ ಮತ್ತು ದೈಹಿಕವಾಗಿ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗಾಗಿ ಇರುವ ಸ್ವಾಧಾರ್, Short stay home ಇವುಗಳಲ್ಲಿ ಕೆಲಸ ಮಾಡಿದ ಅನುಭವ.. 7) ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮಂತ್ರಾಲಯ ನವದೆಹಲಿ ... ಈ ಇಲಾಖೆಯ ಉನ್ನತ ಕಾರ್ಯಕ್ರಮ "ಸಬಲ" ಈ ಯೋಜನೆಯಲ್ಲಿ ಭಾಷಾ ತರ್ಜುಮೆ ಮಾಡುವ ಕರಡು ಸಮಿತಿಯಲ್ಲಿ ಭಾಗವಹಿಸಿದ್ದೇ.. 8) ಮದ್ಯ ಮತ್ತು ಮಾದಕ ವ್ಯಸನಿಗಳಿಗೆ ಅವರನ್ನು ವ್ಯಸನ ಮುಕ್ತರಾಗಿಸುವ ನಿಟ್ಟಿನಲ್ಲಿ 5 ವರ್ಷ faculty ಆಗಿ ತರಗತಿ ನೀಡಿದ್ದೇನೆ.. DV Act 2020 domestic violence act ಕೌಟುಂಬಿಕ ದೌರ್ಜನ್ಯ ಕಾಯಿದೆ 2020 ಇದರ ಅನುಷ್ಠಾನ ಕುರಿತ ಕಾರ್ಯಗಾರದಲ್ಲಿ, ನ್ಯಾಯಾಂಗ ಅಕ್ಯಾಡಮೇ, ರೇಸ್ ಕೋರ್ಸ್ ರಸ್ತೆ, ಬೆಂಗಳೂರು ಇಲ್ಲಿ ಭಾಗವಹಿಸಿದ್ದೇ. ಈ ಮೇಲ್ಕಂಡ ಎಲ್ಲಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಅನುಭವ ಮತ್ತು ತೃಪ್ತಿ ಇದೆ.