pratilipi-logo ಪ್ರತಿಲಿಪಿ
ಕನ್ನಡ

ಚಂದ್ರಘಂಟಾ ದೇವಿಯ ಮಹಿಮೆ

4

ಚಂದ್ರಘಂಟಾ ದೇವಿಯ ಮಹಿಮೆ ನಾಡಿನ ಜನರೆ ಕೇಳಿರಿನೀವು ಮಹಿಮೆಯ ಹೇಳುವೆನು ಚಂದ್ರಘಂಟಾದೇವಿಯ ಚರಿತೆಯ ಹೇಳುವೆನು. ಹಿಮವಂತ ,ಮೈನಾ ದೇವಿಯ ಮಗಳಾಗಿ ಹುಟ್ಟಿದ ತಾಯಿ ತಪವನು ಆಚರಿಸಿದಳು ಕಟ್ಟುತಾ ಕೈಯಿ ಬಾಯಿ. ಕಠೋರ ತಪಸ್ಸಿಗೆ ಮೆಚ್ಚಿದ ಹರನು...

ಓದಿರಿ
ಲೇಖಕರ ಕುರಿತು

ಹೆಸರು : ಸಿ ಜಿ ವೆಂಕಟೇಶ್ವರ ಜನ್ಮ ದಿನಾಂಕ :13/06/1975 ತಂದೆ : ಗೋವಿಂದಪ್ಪ ತಾಯಿ : ಶ್ರೀದೇವಮ್ಮ ಜನ್ಮ ಸ್ಥಳ : ಚೌಡಗೊಂಡನಹಳ್ಳಿ ವಿಳಾಸ : ಸಿ ಜಿ ವೆಂಕಟೇಶ್ವರ ಸಮಾಜ ವಿಜ್ಞಾನ ಶಿಕ್ಷಕರು ಸರ್ಕಾರಿ ಪ್ರೌಢಶಾಲೆ ಕ್ಯಾತಸಂದ್ರ. ತುಮಕೂರು ತುಮಕೂರು ಜಿಲ್ಲೆ ಶಿಕ್ಷಣ :M A( ಅರ್ಥಶಾಸ್ತ್ರ) M A(ರಾಜ್ಯ ಶಾಸ್ತ್ರ) M. Ed ವೃತ್ತಿ :‌ಪ್ರೌಢಶಾಲಾ ಶಿಕ್ಷಕರು *ಪ್ರವೃತ್ತಿ*: ೧. ಕವನ ಬರೆಯುವುದು ನನ್ನ ಕವನ ಮತ್ತು ಲೇಖನಗಳನ್ನು ಒಳಗೊಂಡ ಆರು ಪುಸ್ತಕಗಳು ಬಿಡುಗಡೆಯಾಗಿವೆ ೨ .ಲೇಖನ ಬರೆಯುವುದು ,ನಾಡಿನ ಎಲ್ಲಾ ಪತ್ರಿಕೆಯಲ್ಲಿ ಮತ್ತು ವಾರ ಮತ್ತು ಮಾಸಿಕಗಳಲ್ಲಿ ಲೇಖನಗಳು ಪ್ರಕಟವಾಗಿವೆ ೩ ಗಜ಼ಲ್, ಹನಿಗವನಗಳು, ಶಾಹಿರಿ ,ಕಥೆ, ಪರ್ದ್ ಗಳ ಬರೆಯುವುದು ೪ ಪೌರಾಣಿಕ ನಾಟಕಗಳಲ್ಲಿ ಅಭಿನಯಿಸಿಲಾಗಿದೆ ೫ ರಾಜ್ಯ ಮಟ್ಟದ ಕವಿಗೋಷ್ಟಿಯಲ್ಲಿ ಕವನ ವಾಚನ ಮಾಡಲಾಗಿದೆ ೬ ರಾಜ್ಯ‌ ,ಜಿಲ್ಲಾ ‌ಮಟ್ಟದ ಸಮಾಜ‌ ವಿಜ್ಞಾನ ಶಿಕ್ಷಕರ ಸಂಪನ್ಮೂಲ ವ್ಯಕ್ತಿ ಯಾಗಿ ಸೇವೆ ಸಲ್ಲಿಸಲಾಯಿತು ೭ ಪರಿಸರಕ್ಕೆ ಕುರಿತಾದ ರಾಷ್ಟ್ರ ಮಟ್ಟದ ಕಾರ್ಯಾಗಾರಗಳಲ್ಲಿ ಪಾಲ್ಗೊಳ್ಳಲಾಗಿದೆ ೮ ಹವ್ಯಾಸಿ ಹಾಡುಗಾರ . ೯ ಹವ್ಯಾಸಿ ಛಾಯಾಚಿತ್ರಗಾರ ೧೦ ಬ್ಲಾಗರ್ sridevitanya.blogspot. com ಎಂಬ ಬ್ಲಾಗ್ 1ಲಕ್ಷ ಪ್ರಪಂಚದಾದ್ಯಂತ ಓದುಗರು ಸಾಹಿತ್ಯ ಮತ್ತು ಸಂಘಟನೆ : ಬಿಡುಗಡೆಯಾದ ಪುಸ್ತಕಗಳು ಪ್ರಾತಿನಿಧಿತ ಪುಸ್ತಕಗಳು ೧ ಭಾವದೀಪ್ತಿ ಕವಿಬಳಗ ಹಾಸನ ೨೦೧೭ ೨ ಹನಿ ಹನಿ‌ಕಾವ್ಯ ಕಹಾನಿ ಹನಿ ಹನಿ‌ಇಬ್ಬನಿ‌ ತುಮಕೂರು ೨೦೧೮ ೩ ಕಾವ್ಯರಶ್ಮಿ ‌ಬಿಜಾಪುರ ೨೦೧೮ ೪ ನನ್ನ ಕನಸಿನ ಕರ್ನಾಟಕ‌ ‌ಬಿಜಾಪುರ ೨೦೧೮ ೫ ಅಡಿಗಲ್ಲು ಲೇಖನ ಸಂಗ್ರಹ ೨ ಲೇಖನ ಸಾಧನಕೇರಿ ಬಳಗ ಬೆಂಗಳೂರು ೨೦೧೮ ೬ ಬಣ್ಣದ ಗರಿ ೨ ಕವನ ಸಾಧನ ಕೇರಿ ಬೆಂಗಳೂರು ೨೦೧೮ ೭ ಬಣವೆ ಕಥಾ ಸಂಕಲನ‌ ಸಾಧನಕೇರಿ ಬೆಂಗಳೂರು. ೮ ಕಾವ್ಯ ಸಂಗಮ ಸ್ನೇಹ ಸಂಗಮ‌ ಬಳಗ ತುಮಕೂರು ೨೦೧೮ ೯ ಕಾವ್ಯ ಸಿಂಚನ ಗಜಲ್ ಹನಿಗವನ ಕವನ ಸಂಕಲನ ,ಕವಿಬಳಗ ಸಿದ್ದಗಂಗಾ ಮಠ ತುಮಕೂರು ೧೦ ದೇವಲೋಕಕ್ಕೆ ಮರಳಿದ ದೇವರು ಕವಿಬಳಗ ,ಸಿದ್ದಗಂಗಾ ಮಠ ತುಮಕೂರು. ವೈಯಕ್ತಿಕ ಪುಸ್ತಕಗಳು ೧ ಸಾಲು ದೀಪಾವಳಿ ಖುಷಿ ಪ್ರಕಾಶನ ತುಮಕೂರು ೨೦೧೮ ಕವಿಗೋಷ್ಠಿಗಳು ೧ ತಾಲ್ಲೂಕು ಮಟ್ಟದ ಕವಿಗೋಷ್ಟಿ ೩೦೦೦ ೨ ಕವಿ ಬಳಗ ರಾಜ್ಯ ಮಟ್ಟದ ಕವಿ ಗೋಷ್ಟಿ ೨೦೧೭ ಹಾಸನ ೩ ಹನಿ ಹನಿ ಇಬ್ಬನಿ ಬಳಗ ರಾಜ್ಯ ಮಟ್ಟದ ಕವಿ ಗೋಷ್ಟಿ೨೦೧೮ ೪ ತಾಲ್ಲೂಕು ಸಾಹಿತ್ಯ ಪರಿಷತ್ತಿನ ಗೌರಿಬಿದನೂರು ಸಮ್ಮೇಳನದಲ್ಲಿ ೨೦೧೮ ೫ ಭಾವಸಂಗಮ ಬಳಗ ರಾಜ್ಯ ಮಟ್ಟದ ಕವಿ ಗೋಷ್ಟಿ ಬೆಂಗಳೂರು ೨೦೧೮ ೬ ಸಾಧನಕೇರಿ ಬಳಗ ‌ ರಾಜ್ಯ ಮಟ್ಟದ ಕವಿ ಗೋಷ್ಠಿ ಬೆಂಗಳೂರು ೨೦೧೮ ೭ ಹನಿ‌ಹನಿ‌ ಇಬ್ಬನಿ ರಾಜ್ಯ ಮಟ್ಟದ ಕವಿ ಗೋಷ್ಟಿ ಡಿಸೆಂಬರ್ ೨೦೧೮ ೮ ಸಾಹಿತ್ಯ ಬಳಗ ಚಿಂತಾಮಣಿ ರಾಜ್ಯ ಮಟ್ಟದ ಕವಿ ಗೋಷ್ಟಿ ಜನವರಿ ೨೦೧೯ ೯ ಜಿಲ್ಲಾ ಮಟ್ಟದ ಕವಿಗೋಷ್ಠಿ ಚಿಕ್ಕಬಳ್ಳಾಪುರ ಪೆಬ್ರವರಿ ೨೦೧೯ ೧೦ ರಾಜ್ಯ ಮಟ್ಟದ ಕವಿಗೋಷ್ಠಿ ಸಕಲೇಶಪುರ. ೨೦೧೯. ೧೧ ರಾಜ್ಯ ಮಟ್ಟದ ಗಜ಼ಲ್ ಗೋಷ್ಠಿ ತುಮಕೂರು ಪೆಬ್ರವರಿ೨೦೨೦ ಪ್ರಶಸ್ತಿಗಳು ೧ ಕಾವ್ಯಚಿಂತಾಮಣಿ ರಾಜ್ಯ ಪ್ರಶಸ್ತಿ ೨ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ೩ ಸಂಘಟನಾ ಚತುರ ರಾಜ್ಯ ಪ್ರಶಸ್ತಿ ಕೇಂದ್ರ ಸಾಹಿತ್ಯ ವೇದಿಕೆ ಇವರಿಂದ ಸನ್ಮಾನಗಳು ೧ B M K C ಕಬಡ್ಡಿ ಕ್ಲಬ್ ಗೌರಿಬಿದನೂರು ೨ ಸಾಹಿತ್ಯ ಪರಿಷತ್ತಿನ ಗೌರಿಬಿದನೂರು ಘಟಕ ೩ ಲಯನ್ಸ್ ಕ್ಲಬ್ ಗೌರಿಬಿದನೂರು ೪ ಶಾರದಾ ದೇವಿ ರಾಮಕೃಷ್ಣ ಶಾಲೆ ಗೌರಿಬಿದನೂರು ೫ ಬಿ ಜಿ ಎಸ್ ಶಾಲೆ ಗೌರಿಬಿದನೂರು ೬ ಜೈನಾಬಿಯಾ ಶಾಲೆ ಅಲೀಪುರ ೭ ಪಾಂಚಜನ್ಯ ಟ್ರಸ್ಟ್‌ ಗೌರಿಬಿದನೂರು

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಈ ಬರಹಕ್ಕೆ ಯಾವ ಪ್ರತಿಕ್ರಿಯೆಗಳೂ ಇಲ್ಲ
  • author
    ನಿಮ್ಮ ರೇಟಿಂಗ್

  • ಈ ಬರಹಕ್ಕೆ ಯಾವ ಪ್ರತಿಕ್ರಿಯೆಗಳೂ ಇಲ್ಲ