ಬೀಸಿದೆ ಚಂಡಮಾರುತ ಮಾಡಿದೆ ನಮ್ಮನ್ನು ನಡುಗುತ ಹಗಲಿರುಳು ಸುಳಿಗಾಳಿ ಬೀಸುತ ಸಾಗಿದೆ ಅಲ್ಲಲ್ಲಿ ಮಳೆ ಸುರಿಸುತ! ಬೀರಿದೆ ಹವಾಮಾನದ ಪ್ರತಿಕೂಲ ಇದಕ್ಕೆ ಸಿಲುಕಿ ನಮ್ಮ ಬದುಕಾಗಿದೆ ವಿಲವಿಲ ಮೊದಲೇ ಬೇರೆ ಇವಾಗ ಚಳಿಗಾಲ ಮತ್ತಷ್ಟು ಇದಕ್ಕೆ ...
ನಾನು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಒಂದು ಚಿಕ್ಕ ಹಳ್ಳಿಯಾದ ಕೋಳಿಹಾಳ ಗ್ರಾಮದವನು. ನಾನು ಒಬ್ಬ ಪದವೀಧರ. ಬಾಲ್ಯದಿಂದಲೇ ನನಗೆ ಸಾಹಿತ್ಯದ ರಚನೆಯ ಹುಚ್ಚು ಹಾಗೂ ಅದು ನನ್ನ ಹವ್ಯಾಸ. ಹಾಗಾಗಿ ನನ್ನದೇಯಾದ ಶೈಲಿಯಲ್ಲಿ ನನ್ನ ಜ್ಞಾನಕ್ಕೆ ತಕ್ಕಂತೆ ಬರೆಯುವೆ.
ಸಾರಾಂಶ
ನಾನು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಒಂದು ಚಿಕ್ಕ ಹಳ್ಳಿಯಾದ ಕೋಳಿಹಾಳ ಗ್ರಾಮದವನು. ನಾನು ಒಬ್ಬ ಪದವೀಧರ. ಬಾಲ್ಯದಿಂದಲೇ ನನಗೆ ಸಾಹಿತ್ಯದ ರಚನೆಯ ಹುಚ್ಚು ಹಾಗೂ ಅದು ನನ್ನ ಹವ್ಯಾಸ. ಹಾಗಾಗಿ ನನ್ನದೇಯಾದ ಶೈಲಿಯಲ್ಲಿ ನನ್ನ ಜ್ಞಾನಕ್ಕೆ ತಕ್ಕಂತೆ ಬರೆಯುವೆ.
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ