pratilipi-logo ಪ್ರತಿಲಿಪಿ
ಕನ್ನಡ

ಚಂಡಮಾರುತ

5
5

ಬೀಸಿದೆ ಚಂಡಮಾರುತ ಮಾಡಿದೆ ನಮ್ಮನ್ನು ನಡುಗುತ ಹಗಲಿರುಳು ಸುಳಿಗಾಳಿ ಬೀಸುತ ಸಾಗಿದೆ ಅಲ್ಲಲ್ಲಿ ಮಳೆ ಸುರಿಸುತ! ಬೀರಿದೆ ಹವಾಮಾನದ ಪ್ರತಿಕೂಲ ಇದಕ್ಕೆ ಸಿಲುಕಿ ನಮ್ಮ ಬದುಕಾಗಿದೆ ವಿಲವಿಲ ಮೊದಲೇ ಬೇರೆ ಇವಾಗ ಚಳಿಗಾಲ ಮತ್ತಷ್ಟು ಇದಕ್ಕೆ ...

ಓದಿರಿ
ಲೇಖಕರ ಕುರಿತು

ನಾನು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಒಂದು ಚಿಕ್ಕ ಹಳ್ಳಿಯಾದ ಕೋಳಿಹಾಳ ಗ್ರಾಮದವನು. ನಾನು ಒಬ್ಬ ಪದವೀಧರ. ಬಾಲ್ಯದಿಂದಲೇ ನನಗೆ ಸಾಹಿತ್ಯದ ರಚನೆಯ ಹುಚ್ಚು ಹಾಗೂ ಅದು ನನ್ನ ಹವ್ಯಾಸ. ಹಾಗಾಗಿ ನನ್ನದೇಯಾದ ಶೈಲಿಯಲ್ಲಿ ನನ್ನ ಜ್ಞಾನಕ್ಕೆ ತಕ್ಕಂತೆ ಬರೆಯುವೆ.

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    10 ಡಿಸೆಂಬರ್ 2022
    ಪ್ರಸ್ತುತದ ಪರದಾಟ..ಒದ್ದಾಟ... ಚೆನ್ನಾಗಿ ಬರೆದಿದ್ದೀರಿ
  • author
    ಕವಿತಾ ಕೃಷ್ಣಮೂರ್ತಿ
    10 ಡಿಸೆಂಬರ್ 2022
    ಬಹಳ ಸೊಗಸಾಗಿ ಬರೆದಿದ್ದೀರಿ 👌👌💐💐
  • author
    Ammu
    10 ಡಿಸೆಂಬರ್ 2022
    ತುಂಬಾ ಚೆನ್ನಾಗಿ ಬರೆದಿದ್ದೀರಿ 👌👌💐💐
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    10 ಡಿಸೆಂಬರ್ 2022
    ಪ್ರಸ್ತುತದ ಪರದಾಟ..ಒದ್ದಾಟ... ಚೆನ್ನಾಗಿ ಬರೆದಿದ್ದೀರಿ
  • author
    ಕವಿತಾ ಕೃಷ್ಣಮೂರ್ತಿ
    10 ಡಿಸೆಂಬರ್ 2022
    ಬಹಳ ಸೊಗಸಾಗಿ ಬರೆದಿದ್ದೀರಿ 👌👌💐💐
  • author
    Ammu
    10 ಡಿಸೆಂಬರ್ 2022
    ತುಂಬಾ ಚೆನ್ನಾಗಿ ಬರೆದಿದ್ದೀರಿ 👌👌💐💐