pratilipi-logo ಪ್ರತಿಲಿಪಿ
ಕನ್ನಡ

ಆ ನಗುವು ನನ್ನದಾಗಲಿಲ್ಲ..

4.0
7795

ಅಂದು ದಿಗಂತದ ತುದಿಯಲ್ಲಿ ರವಿಯ ಕದಿರು ಕತ್ತಲೆಯನ್ನು ಸೀಳಿ ಮುನ್ನುಗ್ಗುತ್ತಿತ್ತು, ಬೆಳಕಿನ ಕಿರಣಗಳು ಜಗದ ಸೊಬಗನ್ನು ತೋರಿಸುತ್ತಾ ಸಾಗುತ್ತಿದ್ದವು. ಚುಮು ಚುಮು ಬೆಳಕಿನಲ್ಲಿ ಇಬ್ಬನಿಯ ಹನಿಗಳು ಕುಸುಮಿತ ಎಸಳುಗಳ ಮೇಲೆ ಕೂತು ...

ಓದಿರಿ
ಲೇಖಕರ ಕುರಿತು
author
ರಾಮಚಂದ್ರ ಸಾಗರ್

ಎಲ್ಲ ಕನ್ನಡಾಭಿಮಾನಿಗಳಿಗೂ ನಮಸ್ಕಾರ.. ನನ್ನ ಹೆಸರು ರಾಮಚಂದ್ರ ಸಾಗರ್...ನಾನು ಓದಿದ್ದು ಬಿ.ಕಾಂ ಪದವಿ..ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆ ಸಾಗರ ನನ್ನೂರು..ನನ್ನ ಮನದಲ್ಲಿ ಸಾಗರದಷ್ಟೇ ಕನಸಿದೆ, ಸಾಹಿತ್ಯದ ಒಲವಿದೆ, ಬರಣಿಗೆಯ ಹುಚ್ಚು ಕುಣಿತವಿದೆ, ಶಾಂತ ಸಾಗರದಲ್ಲಿ ಬೀಸುವ ದಣಿವಾರಿಸುವ ಮೆಲುಗಾಳಿಯ ಅಲೆಯಂತೆ ನನ್ನ ಮನದಲ್ಲಿ ಸಾಹಿತ್ಯದ ಸಾಗರದಲ್ಲಿ ಎದ್ದ ಅಲೆಯ ಸುಳಿಗಾಳಿಗೆ ಮನ ಸೋತಿದೆ, ಶರಣಾಗಿದೆ, ಮನದ ಹುಚ್ಚು ಆಸೆಗೆ ಹೊಳೆದಿದ್ದೆಲ್ಲಾ ಪದಗಳಾಗಿ ಅಚ್ಚಾಗಿಸಿದೆ..ನನಗೆ ಕವಿತೆಯೆಂದರೆ ಜೀವ..ನಾನು ಉಸಿರಾಡುವುದು ಕವಿತೆಯೆಂದರೂ ತಪ್ಪಿಲ್ಲ.. ಕವಿತೆಯೇ ನನಗೆ ಪ್ರಾಣ.. ಜೊತೆಗೆ ಮನದಲ್ಲಿ ಎದ್ದ ತಲ್ಲಣಗಳಿಗೆ, ಸಮಾಜದಲ್ಲಿ ಸಿಕ್ಕ ಅನುಭವದ ಬುತ್ತಿಯಿಂದ ಲೇಖನ, ಕಥೆ, ಕಾದಂಬರಿಯ ರೂಪವನ್ನು ನೀಡಿದ್ದೇನೆ.. ಏನೋ ಒಟ್ಟಾರೆ ಮನಕ್ಕೆ ಸಾಕ್ಷಿಯಾಗಿ ಸತ್ಯವೆನ್ನುವುದನ್ನು ಮುಲಾಜಿಲ್ಲದೇ ಗದ್ಯದಲ್ಲಿ ಬರೆದಿದ್ದೇನೆ....ಕಾಲೇಜು ದಿನಗಳಿಂದಲೇ..ಏನೋ ಸಾಧಿಸಲೇಬೇಕೆಂದು ಅಲ್ಲದಿದ್ದರೂ ಮನದ ಮನೆಯಲ್ಲಿ ಅರಳಿ ಕುಳಿತ ಕನಸುಗಳಿಗೆ ಉತ್ತರಿಸಬೇಕೆನ್ನುವ ಛಲದಿಂದ ಬರೆಯುತ್ತಿರುವೆ.. ಐದು ಕವನ ಸಂಕಲಗಳನ್ನು ಹೊರತಂದಿರುವೆ, ರಾಜ್ಯ ಪ್ರಮುಖ ಕವಿಘೋಷ್ಠಿಗಳಲ್ಲಿ ಭಾಗವಹಿಸಿರುವೆ, ಅದರಲ್ಲಿ ಮುಖ್ಯವಾಗಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನವೂ ಒಂದೂ.. ಸಾಹಿತ್ಯವೆನ್ನುವ ಶಾಂತ ಸಾಗರದ ಒಂದು ಹನಿ ನಾನು.. ಮನಕೆ ಪ್ರೇರಣೆಯ ಬೆಳುದಿಂಗಳು ಬೆಳಕು ಸೂಸುವ ಓದುಗರು ನೀವು.. ನಿಮ್ಮ ಸಹೋದರ ಬಂಧು.. ರಾಮಚಂದ್ರ ಸಾಗರ್ ಸಾಹಿತಿ, ಅಣಲೇಕೊಪ್ಪ, ಸಾಗರ, ಶಿವಮೊಗ್ಗ ಜಿಲ್ಲೆ 577401, email: [email protected] web: ramachandrasagar.blogspot.in

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Unknown Reader
    07 ಆಗಸ್ಟ್ 2021
    ವ್ಹಾ ಕ್ಯಾ ಬಾತ ಹೈ ವ್ಹಾ ವ್ಹಾ ವ್ಹಾ ......ಅದ್ಭುತ ಆಮೋಘ ಅತೀ ಸುಂದರ ಮನಮೋಹನ ಎಷ್ಟೇ ಹೇಳಿದರು ಕಮ್ಮಿ ನನ್ನ ಹತ್ತಿರ ಇಷ್ಟು ಬಿಟ್ಟು ಪದಗಳೇ ಸಿಗುತ್ತಿಲ್ಲ ಹೊಗಳಲು ಮೈ ಗಾಡ್ ಐದೂ ನಿಮಿಷ ನಾನು ಎಲ್ಲಿದ್ದನೋ ನಂಗೆ ತಿಳಿತಾ ಇಲ್ಲ ಈ ಕತೆ ನನ್ನನ್ನು ನನ್ನ ಮನದ ಕನಸಿನ ಲೋಕಕ್ಕೆ ಕರೆದು ಕೊಂಡು ಹೋಗಿ ಬಂತು....... 😍💘❤️💓💔💕💖💗💝🖤💜💛💚💙💞💟❣️💌
  • author
    pavithra pavi
    28 ಜುಲೈ 2019
    ಕಥೆಯನ್ನು ಓದುತ್ತಾ ಹೋದಂತೆ ನಿಸರ್ಗದ ವರ್ಣನೆಯು ಕೂಡ ಬಹಳ ಸೊಗಸಾಗಿದೆ ನಿಸರ್ಗದೊಂದಿಗೆ ಕಲ್ಪನೆಯು ಅಭೂತಪೂರ್ವವಾಗಿ ಮೂಡಿಬಂದಿದೆ ಕಥೆಯು ದುಃಖಾಂತ್ಯ ಕಂಡಿತು ಕೊಂಚ ಬೇಸರ ಮೂಡಿಸಿತು ಆದರೆ ವಿಧಿ ಬರಹ ಬದಲಾಯಿಸಲು ಅಸಾಧ್ಯ ಉತ್ತಮ ಕಥೆ
  • author
    Kalyan Navale
    17 ಫೆಬ್ರವರಿ 2017
    ಅರ್ಥಪೂರ್ಣ ಸಾಲುಗಳು, ತುಂಬಾ ಚೆನ್ನಾಗಿದೆ ಸರ್, ನಿಮ್ಮ ಬರವಣಿಗೆ ಶೈಲಿ ನಮಗೆಲ್ಲಾ ಇಷ್ಟ ಆಯ್ತು, ಮುಂದೆಯೂ ಸಹ ನಿಮ್ಮ ಬರಹಗಳು ಬರಲಿ.
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Unknown Reader
    07 ಆಗಸ್ಟ್ 2021
    ವ್ಹಾ ಕ್ಯಾ ಬಾತ ಹೈ ವ್ಹಾ ವ್ಹಾ ವ್ಹಾ ......ಅದ್ಭುತ ಆಮೋಘ ಅತೀ ಸುಂದರ ಮನಮೋಹನ ಎಷ್ಟೇ ಹೇಳಿದರು ಕಮ್ಮಿ ನನ್ನ ಹತ್ತಿರ ಇಷ್ಟು ಬಿಟ್ಟು ಪದಗಳೇ ಸಿಗುತ್ತಿಲ್ಲ ಹೊಗಳಲು ಮೈ ಗಾಡ್ ಐದೂ ನಿಮಿಷ ನಾನು ಎಲ್ಲಿದ್ದನೋ ನಂಗೆ ತಿಳಿತಾ ಇಲ್ಲ ಈ ಕತೆ ನನ್ನನ್ನು ನನ್ನ ಮನದ ಕನಸಿನ ಲೋಕಕ್ಕೆ ಕರೆದು ಕೊಂಡು ಹೋಗಿ ಬಂತು....... 😍💘❤️💓💔💕💖💗💝🖤💜💛💚💙💞💟❣️💌
  • author
    pavithra pavi
    28 ಜುಲೈ 2019
    ಕಥೆಯನ್ನು ಓದುತ್ತಾ ಹೋದಂತೆ ನಿಸರ್ಗದ ವರ್ಣನೆಯು ಕೂಡ ಬಹಳ ಸೊಗಸಾಗಿದೆ ನಿಸರ್ಗದೊಂದಿಗೆ ಕಲ್ಪನೆಯು ಅಭೂತಪೂರ್ವವಾಗಿ ಮೂಡಿಬಂದಿದೆ ಕಥೆಯು ದುಃಖಾಂತ್ಯ ಕಂಡಿತು ಕೊಂಚ ಬೇಸರ ಮೂಡಿಸಿತು ಆದರೆ ವಿಧಿ ಬರಹ ಬದಲಾಯಿಸಲು ಅಸಾಧ್ಯ ಉತ್ತಮ ಕಥೆ
  • author
    Kalyan Navale
    17 ಫೆಬ್ರವರಿ 2017
    ಅರ್ಥಪೂರ್ಣ ಸಾಲುಗಳು, ತುಂಬಾ ಚೆನ್ನಾಗಿದೆ ಸರ್, ನಿಮ್ಮ ಬರವಣಿಗೆ ಶೈಲಿ ನಮಗೆಲ್ಲಾ ಇಷ್ಟ ಆಯ್ತು, ಮುಂದೆಯೂ ಸಹ ನಿಮ್ಮ ಬರಹಗಳು ಬರಲಿ.