pratilipi-logo ಪ್ರತಿಲಿಪಿ
ಕನ್ನಡ

ಶಿರಾಡಿ ಘಾಟ್...! (ದೆವ್ವವನ್ನು ನಂಬುವಂತೆ ಮಾಡಿದ ರೋಮಾಂಚಕ ಅನುಭವ)

4.8
216

ಶಿರಾಡಿ ಘಾಟಿಯಲ್ಲಿ ಅಂದು ರಾತ್ರಿ ಒಬ್ಬನೇ ಡ್ರೈವ್ ಮಾಡಿಕೊಂಡು ಹೋದ ನನಗೆ ಶಿರಾಡಿ ಘಾಟಿ ಇಳಿಯುವಾಗ ಆದ ರೋಮಾಂಚನಕಾರಿ ಅನುಭವ ಭೂತ, ಪ್ರೇತಗಳ ಅಸ್ತಿತ್ವದ ಬಗ್ಗೆ ಯೋಚಿಸುವಂತೆ ಮಾಡಿತು... ಅಬ್ಬಾ, ಆ ಸನ್ನಿವೇಶವೇ!, ಈಗಲೂ ಮೈ ಜುಂ, ...

ಓದಿರಿ
ಲೇಖಕರ ಕುರಿತು

ಪರಿಚಯ ಜನ್ಮಭೂಮಿ: ಗಡಿನಾಡಾದ ಮಂಜೇಶ್ವರ. ಕರ್ಮಭೂಮಿ: ಬೆಂಗಳೂರು. ಉದ್ಯೋಗ: HR Head in MNCs. ಈಗ Entrepreneur of a Talent Sourcing Company. ಹವ್ಯಾಸ: ಬರೆವಣಿಗೆ ಹಲವಾರು ಬರೆಹ, ಕಥೆಗಳು ತರಂಗ, ಸುಧಾ, ಕರ್ಮವೀರ, ಮಂಗಳ, ಯುಗಪುರುಷಗಳಲ್ಲಿ ಪ್ರಕಟವಾಗಿವೆ. ಪ್ರಕಟಿತ ಕೃತಿಗಳು: 1.ಅಪೂರ್ಣ ಸತ್ಯ [ಕಥಾಸಂಕಲನ] 2. ಮದನಿಕೆ, ದಿ ಲಾಸ್ಟ್ ಸೀನ್ [ಸಸ್ಪೆನ್ಸ್ ಕಾದಂಬರಿ] 3. ಹಾಂಟೆಡ್ ಹೊಸಮನೆ [ಹಾರರ್-ಥ್ರಿಲ್ಲರ್ ಕಾದಂಬರಿ] 4. ಎರಡನೇ ದೇವರು [ರೋಚಕ ಕಾದಂಬರಿ] 5. ಶಿರಾಡಿಘಾಟ್‌ [ಭಯಂಕರ ಕಥೆಗಳು] ಈಗ ಬಿಡುಗಡೆಯಾಗಿದೆ. ನನ್ನ ಕೃತಿಗಳು amazon.in, ಸಪ್ನ, ನವಕರ್ನಾಟಕ, 'ಟೋಟಲ್‌ಕನ್ನಡ', ಸಾಹಿತ್ಯಲೋಕ, ವೀರಲೋಕ, ಹಾಗೂ ಇತರ ಮಳಿಗೆಗಳಲ್ಲಿ ಲಭ್ಯವಿದೆ. ಸಿನೆಮಾಗಳಲ್ಲಿ ಚಿತ್ರಕಥೆ-ಸಂಭಾಷಣೆ 1. ಜೀಟಿಗೆ [ರಾಷ್ಟ್ರಪ್ರಶಸ್ತಿ ವಿಜೇತ ತುಳು ಚಿತ್ರ] - ವಿಸೃತ ಚಿತ್ರಕಥೆ & ಸಂಭಾಷಣೆ 2. ಮೂಗಜ್ಜನ ಕೋಳಿ [ಪ್ರಥಮ ಅರೆಭಾಷೆ ಚಿತ್ರ] - ಚಿತ್ರಕಥೆ & ಸಂಭಾಷಣೆ 3. ಪಿದಾಯಿ [2024 ತುಳುಚಿತ್ರ] - ಕಥೆ, ಚಿತ್ರಕಥೆ & ಸಂಭಾಷಣೆ. ಬರಹಗಳನ್ನು ಓದಿ ಪ್ರೋತ್ಸಾಹಿಸಿ, ಅನಿಸಿಕೆ ತಿಳಿಸಿ. ವಂದನೆಗಳು, [email protected] ರಮೇಶ್ ಶೆಟ್ಟಿಗಾರ್ ಮಂಜೇಶ್ವರ

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    S Chandrika
    22 മെയ്‌ 2022
    real story ?
  • author
    Anita Hussain
    09 ആഗസ്റ്റ്‌ 2019
    ಚೆನ್ನಾಗಿದೆ
  • author
    Pavithra Mallikarjun
    10 ആഗസ്റ്റ്‌ 2019
    ಸರ್ ಇದು ಸತ್ಯ ಘಟನೆನಾ
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    S Chandrika
    22 മെയ്‌ 2022
    real story ?
  • author
    Anita Hussain
    09 ആഗസ്റ്റ്‌ 2019
    ಚೆನ್ನಾಗಿದೆ
  • author
    Pavithra Mallikarjun
    10 ആഗസ്റ്റ്‌ 2019
    ಸರ್ ಇದು ಸತ್ಯ ಘಟನೆನಾ