pratilipi-logo ಪ್ರತಿಲಿಪಿ
ಕನ್ನಡ

ಮುಕ್ತಾಯಕ್ಕನ ವಚನಗಳು

3.8
3696

ಅಹುದಹುದು ಶಿವಶರಣರ ಮಹಿಮೆ ಆರಿಗೆಯೂ ಕಾಣಬಾರದು. ಕಬ್ಬುನ ಉಂಡ ನೀರಿನಂತೆ, ಕಬ್ಬಿಸಿಲುಂಡ ಅರಿಸಿನದಂತೆ, ಉರಿಯೊಳಡಗಿದ ಕರ್ಪುರದಂತೆ, ಬಯಲನಪ್ಪಿದ ವಾಯುವಿನಂತೆ ಇಪ್ಪ ನಿಲವು ನುಡಿದು ಹೇಳಿಹೆನೆಂಬ ಮಾತಿಂಗೆ ಅಳವಡುವುದೆ ? ಅರಿವಡೆ ಮತಿಯಿಲ್ಲ, ...

ಓದಿರಿ
ಲೇಖಕರ ಕುರಿತು
author
ಮುಕ್ತಾಯಕ್ಕ

ಈಕೆ ಅನುಭಾವಿಕ ನೆಲೆಯ ತುಂಬ ಎತ್ತರದ ಶರಣೆ. ಈಕೆಯ ತವರೂರು ಲಕ್ಕುಂಡಿ, ಗಂಡನೂರು ಮಸಳಿಕಲ್ಲು. ಶರಣ ಅಜಗಣ್ಣ ಈಕೆಯ ಸಹೋದರ ಮತ್ತು ಗುರು. ಈತನ ಲಿಂಗೈಕ್ಯ ಸಂದರ್ಭದಲ್ಲಿ ದು:ಖಿಯಾದ ಈಕೆಯನ್ನು ಅಲ್ಲಮಪ್ರಭು ಅರಿವಿನ ಕಣ್ಣು ತೆರೆಸುವ ಮೂಲಕ ಸಾಂತ್ವನಪಡಿಸುತ್ತಾನೆ. ಕಾಲ-೧೧೬೦.'ಅಜಗಣ್ಣ ತಂದೆ' ಅಂಕಿತದಲ್ಲಿ ರಚಿಸಿದ ೩೨ ವಚನಗಳು ದೊರೆತಿವೆ. ಇವೆಲ್ಲ ಅಣ್ಣನ ಅಗಲಿಕೆಯ ಸಂದರ್ಭದಲ್ಲಿ ವ್ಯಕ್ತಪಡಿಸಿದ ಶೋಕಗೀತೆಗಳಂತಿವೆ. ಅಲ್ಲಮಪ್ರಭುವಿನ ಜೊತೆ ನಡೆಸಿದ ಆಧ್ಯಾತ್ಮ ಸಂವಾದದಲ್ಲಿ ಮೂಡಿ ಬಂದ ಅನುಭಾವ ಗೀತೆಗಳೆನಿಸಿವೆ. ಶೂನ್ಯ ಸಂಪಾದನೆಯಲ್ಲಿ ಮೂಡಿದ ಈ ಸಂವಾದ ತುಂಬ ಪ್ರಸಿದ್ಧವಾಗಿದೆ.

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Vijay Kumar
    01 ಡಿಸೆಂಬರ್ 2018
    Nama sadanege prathirupa vachanagalu
  • author
    Dayanand Nooli
    08 ಡಿಸೆಂಬರ್ 2018
    ಆಧ್ಯಾತ್ಮಿಕ ಉನ್ನತ ಶಿಖರವೇರಿದ ಶರಣೆ..
  • author
    Jambu Keshva
    03 ಮಾರ್ಚ್ 2025
    excellent
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Vijay Kumar
    01 ಡಿಸೆಂಬರ್ 2018
    Nama sadanege prathirupa vachanagalu
  • author
    Dayanand Nooli
    08 ಡಿಸೆಂಬರ್ 2018
    ಆಧ್ಯಾತ್ಮಿಕ ಉನ್ನತ ಶಿಖರವೇರಿದ ಶರಣೆ..
  • author
    Jambu Keshva
    03 ಮಾರ್ಚ್ 2025
    excellent