ಜಿಂದಾಲ್ ಉಕ್ಕಿನ ಕಾರ್ಖಾನೆಯಲ್ಲಿ ಉದ್ಯೋಗಿ. ಕನ್ನಡದ ಪದ ಉದ್ಯಾನವನದಲ್ಲಿ ಅಕ್ಷರವೆಂಬ ಹೂಗಳಿಂದ ಸವಿ ನುಡಿಯೆಂಬ ಮಕರಂದವ ಹೀರುವ ದುಂಬಿಯಾಗಿರಬೇಕೆಂಬ ಹಂಬಲ. ಕಥೆ,ಕವನ,ಕಾದಂಬರಿ, ಆತ್ಮಕಥನ ಓದುವ ಗೀಳು.ಅವುಗಳಿಂದ ಜೀವನ ದರ್ಶನ ಸಾಧ್ಯವೆಂದು ನಂಬಿದವ.ನನ್ನ ಇಮೇಲ್ - [email protected] ಸಾಹಿತ್ಯವೆಂದರೆ ಎದೆಯನ್ನು ಅಲಗಿಸುವಂತ ಮಾತು.ಯಾವ ವಾಕ್ಯವನ್ನು ಓದಿದರೆ ಅಥವಾ ಕೇಳಿದರೆ,ನಮ್ಮ ಹೃದಯದಲ್ಲಿ ಒಂದಾನೊಂದು ಚಲನೆಯ ಅನುಭವವುಂಟಾಗುತ್ತದೆಯೋ ಆ ವಾಕ್ಯವೇ ಸಾಹಿತ್ಯ- ಡಿ.ವಿ.ಜಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ