pratilipi-logo ಪ್ರತಿಲಿಪಿ
ಕನ್ನಡ

ಅಂದೂ ಇಂದೂ ಎಂದೆಂದೂ 😜

5
39

ಅಂದೂ ಇಂದೂ ಎಂದೆಂದೂ ನಾನು ಒಂದೇ 😜 ...

ಓದಿರಿ
ಲೇಖಕರ ಕುರಿತು

ನನ್ನ ಹೆಸರು ದಿವ್ಯ. ನನ್ನ f/b ಪ್ರೊಫೈಲ್ ದಿವ್ಯ srkhan. ನಾನು ಹಿಂದಿ ನಟ ಶಾರುಖಾನ್, ಕನ್ನಡ ನಟ ದರ್ಶನ್ ಡಿ ಬಾಸ್, ತಮಿಳು ನಟ ವಿಜಯ್, ಮಲಯಾಳಂ ನಟ ದಿಲೀಪ್ ಇಷ್ಟು ನಟರ ಅಭಿಮಾನಿ. ಮೂಲತಃ ನಾನು ಕೊಡಗಿನವಳು. ಕನ್ನಡ ನನ್ನ ಬದುಕಿನ ಸ್ವರ್ಣಾಕ್ಷರ... ಕನ್ನಡ ನೆಲದ ಕರ್ನಾಟಕದ ಕೊಡಗಿನ ತಂಪು ಮಣ್ಣಲ್ಲಿ ಜನಿಸಿದ ನನಗೆ ಹಸಿರ ಸಿರಿಯೆಂದರೆ ಪ್ರಾಣ. ಪ್ರಕೃತಿಯೇ ನನ್ನುಸಿರು... ಹಸಿರು ಹೊತ್ತು ನಿಂತಿರುವ ಸಸ್ಯ ಸಂಕುಲಗಳೇ ನನ್ನ ಗೆಳತಿಯರು.. ಬಣ್ಣ ಬಣ್ಣದ ಸಾಸಿವೆ ಗಾತ್ರದಿಂದ ಹಿಡಿದು ಅನೇಕ ಹೂವುಗಳೇ ನನ್ನ ಸಖಿಯರು. ಕೆಂಪು ಬಣ್ಣದ ಯಾವುದೇ ಹೂವು ನನ್ನ ಆತ್ಮೀಯ ಸಖಿ. ಬಿಳಿ ಬಣ್ಣದ ಪುಷ್ಪಗಳಾದ ಮಂಗಳೂರು ಸೂಜಿ ಮಲ್ಲಿಗೆ, ದುಂಡು ಮಲ್ಲಿಗೆ, ಸುಗಂಧಿ ಪುಷ್ಪ, ರಾತ್ರಿ ರಾಣಿ ಇವುಗಳು ನನ್ನ ಉಸಿರಲ್ಲಿ ಸದಾ ನೆಲೆಸಿರುವ ಸೌಗಂಧವಾಗಿದೆ.

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Vinutha Amar
    28 ಸೆಪ್ಟೆಂಬರ್ 2020
    ಅಂದು ಇಂದಿನ ನೈಜತೆಯನ್ನು ಬಹಳ ಸ್ಪಷ್ಟವಾಗಿ ತಿಳಿಸಿದ್ದೀರಿ ತಮ್ಮ ಕವನದ ಮೂಲಕ...✍️👌
  • author
    "ಹಸನ್ಮುಖಿ" ""ಹಸನ್ಮುಖಿ""
    27 ಸೆಪ್ಟೆಂಬರ್ 2020
    ಒಂದ್ವಾಕ್ಯದ ದಿಟ್ಟ ನಿಲುವಿನ ಗಟ್ಟಿ ಮಾತು. 👌👌👌🙏🙏🙏ಶುಭೋದಯ💐💐💐
  • author
    28 ಸೆಪ್ಟೆಂಬರ್ 2020
    ಇಂದು ಮನುಜನ ಕೈಯಲ್ಲಿ ಕರಾಮತು ಇದೆ,ಸೂಪರ್ ಚೆನ್ನಾಗಿದೆ ಬರಹ
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Vinutha Amar
    28 ಸೆಪ್ಟೆಂಬರ್ 2020
    ಅಂದು ಇಂದಿನ ನೈಜತೆಯನ್ನು ಬಹಳ ಸ್ಪಷ್ಟವಾಗಿ ತಿಳಿಸಿದ್ದೀರಿ ತಮ್ಮ ಕವನದ ಮೂಲಕ...✍️👌
  • author
    "ಹಸನ್ಮುಖಿ" ""ಹಸನ್ಮುಖಿ""
    27 ಸೆಪ್ಟೆಂಬರ್ 2020
    ಒಂದ್ವಾಕ್ಯದ ದಿಟ್ಟ ನಿಲುವಿನ ಗಟ್ಟಿ ಮಾತು. 👌👌👌🙏🙏🙏ಶುಭೋದಯ💐💐💐
  • author
    28 ಸೆಪ್ಟೆಂಬರ್ 2020
    ಇಂದು ಮನುಜನ ಕೈಯಲ್ಲಿ ಕರಾಮತು ಇದೆ,ಸೂಪರ್ ಚೆನ್ನಾಗಿದೆ ಬರಹ