Pratilipi requires JavaScript to function properly. Here are the instructions how to enable JavaScript in your web browser. To contact us, please send us an email at: contact@pratilipi.com
ಇದು ನನ್ನ ಎರಡನೇ ಕಥೆ "ದೃಷ್ಟಿಯ ಸಂಕೇತ" ಇದರ ಮುಂದುವರೆದ ಭಾಗ. ತಲೆಗೆ ಹೊಳೆದ ಸಣ್ಣ ಕಥೆಯ ಎಳೆಯೊಂದಿಗೆ ಮುಂದುವರೆದಿದೆ. ನೀವು ಆ ಕಥೆ ಓದಿದ ನಂತರ ಇದನ್ನು ಓದಬಹುದು. ಅಥವಾ ಅದನ್ನು ಓದದ್ದಿದ್ದರೂ ಸಹ ಓದಬಹುದು. ಯಾವುದೇ ಸಂಶಯ ಬಾರದೆ ಕಥೆ ...
ಸ್ಥಳ: ಮಂಗಳೂರು ಕ್ರಿಶ್ ಫಾಮ್ ಹೌಸ್ ಗೇಟ್ ದಾಟಿ ಒಳಗೆ ಬಂದವರಿಗೆ ಆಹ್ವಾನ ನೀಡೋ ಬಣ್ಣ ಬಣ್ಣದ ಹೂವಿನ ಗಿಡಗಳನ್ನು ದಾಟಿಕೊಂಡು ಮನೆಯ ಒಳಗೆ ಪ್ರವೇಶ ಮಾಡುತ್ತಲೇ ದುಬಾರಿ ಬೆಲೆ ಬಾಳುವ ವಸ್ತುಗಳಿಂದ ಅಲಂಕಾರಗೊಂಡಿದ್ದ ಆ ಮನೆಯನ್ನು ನೋಡಿ ಎಲ್ಲರ ...
ಚರಿತೆ( ವೇಶ್ಯೆಯ ಕಥೆ) ಧಾರಾವಾಹಿ 1 ಬಾಯಲ್ಲಿ ಎಲೆ ಅಡಿಕೆ ಹಾಕಿದ್ದಾಳೆ .ಕಡುಕಪ್ಪು ಬಣ್ಣದ ಹದಿನಾರು ವಯಸ್ಸಿನ ಹುಡುಗಿ. ಪ್ರಾಯದ ತಾಕತ್ತು ಅವಳ ಶರೀರದಲ್ಲಿ ಎದ್ದು ಕಾಣುತ್ತಿದ್ದು ಬಾಯಲ್ಲಿನ ಹೊಲಸು ಅವಳ ಸೌಂದರ್ಯವ ಕಿರಿದು ಮಾಡಿತ್ತು. ...
"ಕಲ್ಲಾದಳಾ ಅಹಲ್ಯೆ .....ಮುಂದುವರೆದ ಭಾಗ. ಅದನ್ನ ಓದದೇ ಇದ್ದವರು, ಮೊದಲು ಆ ಕಥೆಯನ್ನ ಓದಿ ನಂತರ ಇದು ಪ್ರಾರಂಭಿಸಿ. ಇಲ್ಲವೇ ಪಾತ್ರಗಳು ಗೊಂದಲವಾಗಬಹುದು." 😊🙏 ************************************** "ಬೆಳಗಿನ ಚುಮು ಚುಮು ಚಳಿ ...
ನೀನೆಂದರೇ ೧ ಎಲ್ಲೆಲ್ಲೂ ಮದುವೆಯ ಸಂಭ್ರಮ.ಅದು ಭಾರಿ ಶ್ರೀಮಂತರ ಒಬ್ಬನೆ ಮಗನ ಮದುವೆಯಾದ್ದರಿಂದ ತುಸು ಹೆಚ್ಚೆ ಎನ್ನಿಸುವ ವೈಭವ. ಹೇಳ ಬೇಕಂದರೇ ಮದುವೆ ಮಂಟಪವನ್ನು ಭೂ ಲೋಕದ ಸ್ವರ್ಗದಂತೆ ಅಲಂಕರಿಸಿದ್ದರು. ಅಲ್ಲಿ ಎಲ್ಲೆಲ್ಲಿಯೂ ಬರೀ ...
ಬಾಲ್ಯದ ಪ್ರೀತಿಯನ್ನು ಕಳೆದುಕೊಂಡ ಹುಡುಗಿ. ಮೊದಲ ನೋಟದಲ್ಲಿ ತನ್ನನ್ನು ಸೆಳೆಯುವ ಹುಡುಗಿಯನ್ನೇ ನಾನು ಮದುವೆಯಾಗೋದು ಎಂದು ತಂದೆ ತಾಯಿಯನ್ನು ಸತಾಯಿಸುತ್ತಿರುವ ಹುಡುಗ. ಇಷ್ಟ ಇಲ್ಲದಿದ್ದರೂ ಒತ್ತಾಯಕ್ಕೆ ಮಣಿದು ಬಾಲ್ಯದ ಪ್ರೀತಿಯ ಮದುವೆಗೆ ...
" The Youngest Entrepreneur of the Year Award Winner "Siddhartha Vihari"" ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಆಗಿರುವ ಫೇಮಸ್ ಬ್ಯುಸಿನೆಸ್ ಮೆನ್ ತಮ್ಮ ಅತ್ತೆಯ ಮಗಳ ಜೊತೆ ಇನ್ನು ಕೆಲವೇ ನಿಮಿಷಗಳಲ್ಲಿ ಸಪ್ತಪದಿ ತುಳಿಯಲಿದ್ದಾರೆ.. ...
ಅದು ನಗರದ ಮಧ್ಯ ಭಾಗದಲ್ಲಿರುವ ದೊಡ್ಡ ಉದ್ಯಾನವನ. ಅಲ್ಲಿರುವ ಸುತ್ತ ಮುತ್ತ ಗಿಡಗಳ ನಡುವೆ, ಅಲ್ಲಲ್ಲಿ ಇದ್ದ ಜನರ ನಡುವೆ, ಕಲ್ಲು ಬೆಂಚಿನ ಮೇಲೆ ಮೌನವಾಗಿ ಕೈ ಕಟ್ಟಿ ಕುಳಿತ್ತಿದ್ದಳು..ಅವಳು. ಅವಳ ನಿರೀಕ್ಷೆ ಇದಿದ್ದು, ಅವಳ ಕಣ್ಣುಗಳು ಆಸೆ ...
ಮುಗ್ದ ಮನಸ್ಸಿನ ಮೃದುಲ ಉರ್ಫ್ ಮುದ್ದು ..ಸುಪ್ತ ಮನದ ಅಸಮಾಧಾನಗಳನ್ನ ಮನಸ್ಸಲ್ಲೆ ಹುದುಗಿಸಿ ಕೊಂಡು ತೊಳಲಾಡುತ್ತಿರುವ ಮನಸ್ಸ್ ..ಮುದ್ದು ಹಾಗೂ ಮನಸ್ಸ್ ರಾ ಮ್ಯಾರೇಜ್ ಸ್ಟೋರಿ ಮುದ್ದು ಮನಸೇ 💖💖 ಅದು ಶಿವಮೊಗ್ಗ ಜಿಲ್ಲೆಯ ಸುತ್ತಮುತ್ತಲಿನ ...
ಭಾಗ-1 ಸೂಚನೆ -ಈ ಕಾದಂಬರಿಯಲ್ಲಿ ಬರುವ ಎಲ್ಲಾ ಪಾತ್ರಗಳು, ಸನ್ನಿವೇಶಗಳು, ಕಥಾವಸ್ತು ಇದು ನನ್ನ ಸ್ವರಚಿತ ಕಾಲ್ಪನಿಕ ಕಥೆಯಾಗಿರುತ್ತದೆ .ಇದರಲ್ಲಿನ ಪಾತ್ರಗಳನ್ನು ,ಯಾರನ್ನೋ ಉದ್ದೇಶಿಸಿ ಬರೆದದ್ದಲ್ಲ ...
ಈ ಕತೆಯಲ್ಲಿ ಬರುವ ಎಲ್ಲ ಪಾತ್ರ,ಸನ್ನಿವೇಶ,ಸ್ಥಳ ಘಟನೆಯು ಕೇವಲ ನನ್ನ ಕಲ್ಪನೆಯಷ್ಟೇ. ಕತೆಯನ್ನ ಓದಿ ಎಂಜಾಯ್ ಮಾಡಿ, ಆದ್ರೆ ಕದಿಯದಿರಿ! "ಬೇಡ ಸರ್ ಪ್ಲೀಸ್ ಬೇಡ...ದಯವಿಟ್ಟು ಮನೇನ ಬಿಡಿ ಸರ್ ಅಮ್ಮ ಅಪ್ಪ ಇದ್ದಬದ್ದದ್ದೆಲ್ಲ ಮಾರಿ ಕಟ್ಟಿರೋ ಮನೆ ...
ನನ್ನನ್ನು ಇಂದು ಗಂಡಿನ ಕಡೆಯವರು ನೋಡಲು ಬರುತ್ತಾ ಇದ್ದಾರೆ. ನಾಚಿಕೆ, ಆತಂಕ, ಭಯ ಎಲ್ಲವೂ ನನ್ನಲ್ಲಿ ಮನೆ ಮಾಡಿದೆ. ಯಾರೋ? ಹೇಗೋ, ಏನೋ ಎಲ್ಲರಿಗೂ ಒಪ್ಪಿಗೆಯಾದರೆ ಕೆಲವೇ ದಿನದಲ್ಲಿ ನನ್ನನ್ನು ಮದುವೆ ಮಾಡಿಕೊಂಡು ಇಲ್ಲಿಂದ ಕರೆದುಕೊಂಡು ...
ಮುಂಜಾನೆಯ ನಸುಕಿನ ವಾತಾವರಣ. ಪ್ರಾತಃಕಾಲದ ಸೂರ್ಯನ ಹೊನ್ನ ಕಿರಣ ಆಗಷ್ಟೇ ಭುವಿಗೆ ತಾಕುವ ಸಮಯ. ಹಳ್ಳಿಯಲ್ಲಿದ್ದ ಏಕೈಕ, ಆಧುನಿಕತೆಯ ಸೋಗು ಹೊದ್ದು ನಿಂತಿದ್ದ ಸುಂದರ ಕೆತ್ತನೆಯುಳ್ಳ ಕಂಬಗಳ ಮನೆ. ಮನೆಯೇನೋ ಅಧುನಿಕತೆಗೆ ತಕ್ಕಂತಿತ್ತು. ಆದರೇನು ...
" ದೊಡ್ಡಪ್ಪ ಎಲ್ಲಿಗೆ ಹೋಗ್ತಾ ಇದ್ದೀವಿ ನಾವು ?" ಎಂದು ಇದೂ ಸೇರಿ ಹತ್ತನೇ ಸಲ ಕೇಳಿದ್ದಳು ಶ್ರೇಷ್ಟ. ಆದ್ರೆ ಅವಳ ದೊಡ್ಡಪ್ಪ ರಮಾನಂದ ಶಾಸ್ತ್ರಿಗಳು ಮಾತ್ರ ಏನೊಂದೂ ಉತ್ತರಿಸದೆ ಸುಮ್ಮನೇ ಕುಳಿತಿದ್ದರು... " ಎಲ್ಲಿಗೆ ಹೋಗ್ತಾ ಇದ್ದೀವಿ ಅಂತ ...
ವೆಯಿಟ್ಯಿಂಗ್ ಮಿಷನ್ ಮೇಲೆ ನಿಂತು ತನ್ನ ವೆಯಿಟ್ ಚೆಕ್ ಮಾಡಿಕೊಳ್ತಾ ಇದ್ದಳು ಖುಷಿ,, ಸ್ಕ್ರೀನ್ ಮೇಲೆ ವೆಯಿಟ್ ನೋಡಿ ಅವಳ್ ಮುಖ ಸಪ್ಪಗೆ ಆಯ್ತು.. ಅವಳನ್ನೇ ನೋಡುತ್ತಿದ್ದ ಅವಳ್ ತಾತಾ, ಸ್ಕ್ರೀನತ್ತ ಬಾಗಿ ನೋಡಿದರು,, ಜಸ್ಟ್ 83 ಅವಳ್ ತೋಳಿಗೆ ...