Pratilipi requires JavaScript to function properly. Here are the instructions how to enable JavaScript in your web browser. To contact us, please send us an email at: contact@pratilipi.com
ದಯವಿಟ್ಟು ನಿಮ್ಮ ಭಾಷೆಯನ್ನು ಆಯ್ಕೆ ಮಾಡಿ
Bengali
Gujarati
Hindi
Kannada
Malayalam
Marathi
Tamil
Telugu
English
Urdu
Punjabi
Odia
5 ವರ್ಷದ ಪುಟ್ಟ ಪೋರನೊಬ್ಬ ಹೊರಗಿನಿಂದ ಓಡಿ ಬಂದು ಸೋಫಾ ಮೇಲೆ ಕೂತು, ಕತ್ತು ಹಿಂದಕ್ಕೆ ಆನಿಸಿ ಕಣ್ಣು ಮುಚ್ಚಿದ.... ಮುತ್ತಿನ ಮಣಿಗಳು ಒಂದೊಂದಾಗಿ ನೆತ್ತಿಯ ಎಡದಿಂದ ಕೆನ್ನೆ ಬದಿ ಇಳಿಯುತ್ತಿತ್ತು, ಮುದ್ದು ಕಂದನ ಮೊಗವೆಲ್ಲ ಕೆಂಪು ಕೆಂಪು, ...
ಹೊಳೆನರಸೀಪುರದಿಂದ ಮೈಸೂರಿಗೆ ಹೋಗುತ್ತಿದ್ದ ಪೂರ್ಣಾಚಾರ್ಯ ಅವಧಾನಿಗಳು, ಪಕ್ಕದಲ್ಲಿ ಸೀಟಿಗೊರಗಿ ಕಣ್ಮುಚ್ಚಿದ್ದ ಮೊಮ್ಮಗಳು ಮೃದುಲಾಳನ್ನು ನೋಡಿದರು. ಚಿಕ್ಕಮ್ಮನಿಂದ ಮೈ ಮೇಲೆ ಬಿದ್ದ ಬಾಸುಂಡೆಗಳ ನೋವಿನಿಂದಲೋ ಏನೋ ಮುಖವೆಲ್ಲಾ ಹಿಂಡಿತ್ತು. ...
ಅದೊಂದು ಪ್ರತಿಷ್ಟಿತ ಬಡಾವಣೆಯಲ್ಲಿರುವ ಬಂಗಲೆ....ಸಿರಿವಂತರೇ ಹೆಚ್ಚಾಗಿರುವ ಆ ಏರಿಯಾದಲ್ಲಿ ಬಡವರ ಮನೆ ತೀರಾ ಬೆರಳಣಿಕೆಯಷ್ಟೆ .....ಆ ಬಂಗಲೆಯಲ್ಲಿ ಇಂದು ಸದಾಶಿವರಾಯರ ಏಕೈಕ ಪುತ್ರಿ ಸನ್ನಿಧಿಯ ಬರ್ತ್ ಡೆ ಪಾರ್ಟಿ....ಕೋಟ್ಯಾಧೀಶ್ವರರ ಏಕೈಕ ...
ಎಲ್ಲಾ ಸ್ನೇಹಿತರಿಗೂ ನಮಸ್ಕಾರಗಳು ನಾನು ಪ್ರತಿಲಿಪಿ ಗೆ ಬಂದು ಹೆಚ್ಚು ಕಡಿಮೆ ಆರು ತಿಂಗಳಾದವು. ನನಗೇ ಆಶ್ಚರ್ಯವೆನಿಸುವಂತೆ ನನ್ನನ್ನು ಫಾಲೋ ಮಾಡುತ್ತಿರುವವರ ಸಂಖ್ಯೆ 848, ಹಾಗೂ ನನ್ನ ಪ್ರೊಫೈಲ್ ನೋಡಿದವರ ಸಂಖ್ಯೆ ಸುಮಾರು 49000 ದ ಗಡಿ ...
ಸಾಗಿದಷ್ಟು ಮುಗಿಯದ ದಾರಿ... ಬೆಳಿಗ್ಗೆ ಸರಿಸುಮಾರು ೧೦ ರಿಂದ ನಡೆಯುತ್ತಲೇ ಇರುವೆ.. ಆದರೂ ನನ್ನ ಪಯಣ ಮುಗಿದಿಲ್ಲ. ಯಾವುದಾದರೂ ಬಸ್ ಇಲ್ಲ ಆಟೋ ಹತ್ತಲು ಕೈಯಲ್ಲಿ ಬಿಡುಗಾಸಿಲ್ಲ. ನಂತರ ಬಂದ ಯೋಚನೆ 'ಕೈಯಲ್ಲಿ ದುಡ್ಡಿದ್ದರು ...
ನನ್ನ ಐದನೆಯ ಕಾದಂಬರಿ ಒಲವಿನ ದಿಬ್ಬಣ, ನನ್ನ ಪ್ರೀತಿಯ ಓದುಗರೆಲ್ಲರು ನನ್ನ ಎಲ್ಲಾ ಕಾದಂಬರಿಗಳಿಗೆ ಮೆಚ್ಚುಗೆ ವ್ಯಕ್ತ ಪಡಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಓದುತ್ತಾ, ನನಗೆ ಬರೆಯಲು ಪ್ರೇರಣೆಯಾದ ನಿಮಗೆಲ್ಲರಿಗು ಹೃತ್ಪೂರ್ವಕ ...
ಕಿವಿ ಚಿಟ್ಟು ಹಿಡಿಸುವ ಪಾಶ್ಚಾತ್ಯ ಸಂಗೀತ ಕರ್ಕಶವಾಗಿ ಕೇಳಿ ಬರುತ್ತಿದೆ. ಮದ್ಯದ ಲೋಟ ಹಿಡಿದು ನಶೆಯಲ್ಲಿ ಮುಳುಗಿರುವವರ ಮೇಲೆ ಪರಿಣಾಮ ಬೀರದದು. ಗಾಢವಾಗಿ ಹರಡಿರುವ ಶರಾಬಿನ ದುರ್ನಾತಕ್ಕೆ ಮುಖ ಕಿವುಚುವವರಿಲ್ಲ. ಅಲ್ಲಿ ಮೋಜು ಮಸ್ತಿಗಷ್ಟೆ ...
ನನ್ನೆಲ್ಲಾ ಓದುಗ ಮಿತ್ರರಿಗೆ ನಮಸ್ಕಾರ... ಈಗಾಗಲೇ " ಋಗ್ವೇದ್ " ಸಂಚಿಕೆಗಳು ತಡವಾಗುತ್ತಿರುವುದಕ್ಕೆ ದಯವಿಟ್ಟು ಕ್ಷಮಿಸಿ... ಕಥೆ ಮುಂದುವರಿಸುವುದಕ್ಕೆ ಸಮಯದ ಅಭಾವವೆಂದು ಹೇಳಲಾರೆ... ಆದರೆ, ನನ್ನ ಕಲ್ಪನೆ ಹಾಗೂ ನಿಮ್ಮ ನಿರೀಕ್ಷೆಗಳಿಗೆ ...
"ಊರ್ಮಿ ಮ್ಯಾಮ್.. ನೀವ್ ತುಂಬಾ ಕುಡಿದಿದ್ದೀರಾ ನಾನ್ ಡ್ರೈವ್ ಮಾಡ್ತೀನಿ ಪ್ಲೀಸ್ ಕಾರ್ ನಿಲ್ಸಿ "ಅತೀ ವೇಗದಲ್ಲಿ ಓಡುತ್ತಿರುವ ಕಾರ್ನಲ್ಲಿ ಜೀವ ಕೈಯಲ್ಲಿ ಹಿಡಿದು ತನ್ ಯಜಮಾನಿಯಾ ಕೇಳಿ ಕೊಂಡಳು ಸುಷ್ಮಾ . "ನೀನ್ ಓಡಿಸ್ತೀಯಾ ಒಳ್ಳೆ ಎತ್ತಿನ ...
ಮಾಂಗಲ್ಯಂ ತಂತುನಾನೇನ ಅಧ್ಯಾಯ:1 ಸದಾನಂದ ರಾಯರು ದಂಪತಿಗಳಿಗೆ ಇಂದು ಎಲ್ಲಿಲ್ಲದ ಸಂತೋಷ. ಅಂತೂ ತಮ್ಮ ಏಕೈಕ ಪುತ್ರಿ ನಂದಿನಿ ಗೆ ಕಂಕಣ ಬಲ ಕೂಡಿ ಬಂದಿತ್ತು. ...
ವಿಜೇತ ತನ್ನ ಕೈಯಲ್ಲಿದ್ದ ದೊಡ್ಡದಾದ ಸೂಟ್ ಕೇಸ್ ಅನ್ನು ನೆಲದಲ್ಲಿಟ್ಟು ಬೆನ್ನಿಗೆ ಹಾಕಿದ ಚೀಲವನ್ನು ಒಮ್ಮೆ ಸರಿ ಮಾಡಿಕೊಂಡಳು. ಹಾಗೆಯೇ ನಿಂತು ಗೇಟ್ ನ ಪಕ್ಕದಲ್ಲಿ ಕಲ್ಲಿನಲ್ಲಿ ಕೆತ್ತಿದ್ದ ಹೆಸರನ್ನು ಒಮ್ಮೆ ಓದಿಕೊಂಡಳು. "ಪ್ರೇಮ ಕಾವ್ಯ" ...
"ಏ..ಮೂದೇವಿ..ಇದ್ನೋಡು..ಈ ಬಟ್ಟೆಗಳಿವೆ. ಇದನ್ನು ತೊಳೆದು ಕುಡಿಯಕ್ಕೆ ನೀರಿಲ್ಲ. ಬೋರ್ ವೆಲ್ನಿಂದ ತಂದು ತುಂಬಿಡು" ಎಂದ ಸುಭಾಷಿಣಿ ತಮ್ಮನನ್ನು ಎದುರುಗೊಳ್ಳಲು ಕನ್ನಡಿಯ ಮುಂದೆ ಕುಳಿತರು. ಅರ್ಧ ಗಂಟೆಯ ಅಲಂಕಾರದಲ್ಲಿ ಸುಭಾಷಿಣಿಯ ...
" ಜಸ್ಟ್ ಮ್ಯಾರಿಡ್"ಎಂದು ಬರೆದಿದ್ದ ಕಾರು ಮಂಗಳೂರಿನಿಂದ ಬೆಂಗಳೂರಿನ ಕಡೆಗೆ ಹೊರಟಿತ್ತು.ಕಾರನ್ನು ಚಲಾಯಿಸುತ್ತಿದ್ದ ಅನುರಾಗ್ ಪಕ್ಕದಲ್ಲಿ ಮಲಗಿದ್ದ ಮಡದಿಯ ಕಡೆ ತನ್ನ ನೋಟ ಹರಿಸಿದ್ದಂತೆ ಅವನ ಮುಖ ಅರಳಿತು.ಅವನ ಯೋಚನೆ ಒಂದು ತಿಂಗಳ ...
ನೇಸರಳ ಬೇಡವಾದ ಬದುಕಲ್ಲಿ ಅವಳು ಬೇಡಿರದ ಬದುಕು ನೀಡುವನೆ ಆಕರ್ಷ್ ...
ಸ್ಥಳ: ಮಂಗಳೂರು ಕ್ರಿಶ್ ಫಾಮ್ ಹೌಸ್ ಗೇಟ್ ದಾಟಿ ಒಳಗೆ ಬಂದವರಿಗೆ ಆಹ್ವಾನ ನೀಡೋ ಬಣ್ಣ ಬಣ್ಣದ ಹೂವಿನ ಗಿಡಗಳನ್ನು ದಾಟಿಕೊಂಡು ಮನೆಯ ಒಳಗೆ ಪ್ರವೇಶ ಮಾಡುತ್ತಲೇ ದುಬಾರಿ ಬೆಲೆ ಬಾಳುವ ವಸ್ತುಗಳಿಂದ ಅಲಂಕಾರಗೊಂಡಿದ್ದ ಆ ಮನೆಯನ್ನು ನೋಡಿ ಎಲ್ಲರ ...