Pratilipi requires JavaScript to function properly. Here are the instructions how to enable JavaScript in your web browser. To contact us, please send us an email at: contact@pratilipi.com
ಕಣ್ಣೀರ ಧಾರೆ ಅಪೇಕ್ಷಳ ಕಣ್ಣಲ್ಲಿ .ಪಕ್ಕದಲ್ಲೇ ಕುಳಿತಿದ್ದ ತನ್ನಿನಿಯನನ್ನು ನೋಡಲು ಇಷ್ಟವಿಲ್ಲ ಆಕೆಗೆ ..ಬಲವಂತದ ಮದುವೆಯದು .. ಗಟ್ಟಿಮೇಳ...ಗಟ್ಟಿಮೇಳ ...ಪೂರೋಹಿತರ ಧ್ವನಿ. ಪಕ್ಕದಲ್ಲಿದ್ದ ಕಿರಣ್ ಕೈಗೆ ತಾಳಿ ಬಂತು...ಬೇಗ ಕಟ್ಟಪ್ಪ ...
"ಯುವರ್ ಆನರ್...! ಈಗಾಗಲೇ ನಿಮ್ಮ ಸುಪರ್ದಿಗೆ ವಹಿಸಿದ ವಿಡಿಯೋದ ತುಣುಕಿನಲ್ಲಿ ಅಪರಾಧಿ ಈ ಮಹಾನುಭಾವರೆಂದೂ ಅವರ ಆರೋಪಕ್ಕೆ ಒಳಗಾದ ಮಿಸ್ಟರ್ ಅಲಕ್ಷ್ಯ ಅಮರೇಂದ್ರ ದೇಶಮುಖ ಎನ್ನುವ ವ್ಯಕ್ತಿ ನಿರಪರಾಧಿಯೆಂದು ...
ಜಾನಕಿ ರಾಮ ರಾಮಾಯಣದಲ್ಲಿ ಕಷ್ಟನ್ನೆಲ್ಲ ಸಹಿಸಿ ತನ್ನ ನೋವನ್ನೆಲ್ಲ ನುಂಗಿ ಭೂಮಿ ಸೇರಿದಳು ಆ ರಾಮನರಸಿ ಜಾನಕಿ ಆದರೆ ನಮ್ಮ ಕಥೆಯ ಈ ಜಾನಕಿ ನೋವನ್ನೆಂದು ನುಂಗುವವಳಲ್ಲ ನೋವು ಕೊಟ್ಟವರಿಗೆ ಡಬಲ್ ನೋವು ಕೊಡದಿದ್ದರೆ ಈ ಜಾನಕಿ ಅಲಿಯಾಸ್ ಜಾನುಗೆ ...
ವೃಷಾಲಿ....... ತೂಗು.... ಮಂಚದಲ್ಲಿ... ಕೂತು ... ಮೇಘ... ಶಾಮ... ರಾಧೆ... ಗಾತು... ಆಡುತಿಹನು... ಏನೋ... ಮಾತು... ರಾಧೆ... ನಾಚುತಿದ್ದಳು.... ಸೆರಗ ..... ಬೆರಳಿನಲ್ಲಿ.... ಸುತ್ತಿ... ಜಡೆಯ.... ತುದಿಯಲ್ಲಿ.... ...
ಆರ್ಕನ ಕಿರಣಗಳು ವಸುಂಧರೆಯ ಮಡಿಲಲ್ಲಿ ಮುದ್ದಾಗಿ ಮಲಗಿದ್ದ ಹೂವುಗಳನ್ನು ಎಚ್ಚರಿಸಿ ನಗುವಂತೆ ಮಾಡಿ. ಹೊಸ ಚೆಲುಮೆಯನ್ನು ಚಿಮ್ಮಿಸಿ ಧರಣಿಯ ಚಹರೆಗೊಂದು ಮೆರುಗು ನೀಡಿತ್ತು!.ಪ್ರಕೃತಿಯ ಸಾತ್ವಿಕ ಚೆಲುವಿನಾಂಗಳದಲ್ಲಿ ತಲೆ ಎತ್ತಿ ನಿಂತಿರುವ ...
ಈ ಹೃದಯ ನಿನಗಾಗಿ ಒಂದು ಸುಂದರ ಸ್ನೇಹ.. ಒಂದು ಪ್ರೇಮದ ಬಂಧ (ಇದು ನನ್ನ ಮೊದಲ ಪ್ರಯತ್ನ..ಓದುವ ಹವ್ಯಾಸ ಬಹಳ ವರ್ಷಗಳಿಂದ ಇದ್ದರೂ, ನನ್ನೊಳಗಿನ ಕಲ್ಪನೆಗಳಿಗೆ ಬರವಣಿಗೆಯ ರೂಪ ಕೊಡಲು ಸಾಧ್ಯವಾಗಿರಲಿಲ್ಲ . ಪ್ರತಿಲಿಪಿಯ ಸಹೃದಯ ಲೇಖಕರು ಹಾಗು ...
ಸಾಗಿದಷ್ಟು ಮುಗಿಯದ ದಾರಿ... ಬೆಳಿಗ್ಗೆ ಸರಿಸುಮಾರು ೧೦ ರಿಂದ ನಡೆಯುತ್ತಲೇ ಇರುವೆ.. ಆದರೂ ನನ್ನ ಪಯಣ ಮುಗಿದಿಲ್ಲ. ಯಾವುದಾದರೂ ಬಸ್ ಇಲ್ಲ ಆಟೋ ಹತ್ತಲು ಕೈಯಲ್ಲಿ ಬಿಡುಗಾಸಿಲ್ಲ. ನಂತರ ಬಂದ ಯೋಚನೆ 'ಕೈಯಲ್ಲಿ ದುಡ್ಡಿದ್ದರು ...
" ಆದ್ಯ " ಇದೊಂದು ಪ್ರತಿಷ್ಠಿತ ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿ ಸಂಜೆಯ ಹೊತ್ತು ಸಮಯ 5: 30 ಎಲ್ಲರಿಗು ಕೆಲಸ ಮುಗಿಸಿ ಮನೆಗೆ ಹೊರಡುವ ಧಾವಂತ ಕೆಲವರಿಗೆ ತಮ್ಮ ಮನೆಗೆ ಹೋಗಿ ಮಕ್ಕಳು ಮರಿಗಳನ್ನು ನೋಡುವ ಕಾತುರತೆ ಇನ್ನೂ ಕೆಲವರಿಗೆ ಲೇಟ್ ...
ದೊಡ್ಡದಾದ ಮದುವೆ ಮಂಟಪ, ನೆರಹೊರೆಯವರು ಸಂಬಂಧಿಕರು ಸ್ನೇಹಿತರು ಎಲ್ಲರೂ ಸಂಭ್ರಮದಿಂದ ಒಂದಡೆ ಓಡಾಡುತ್ತಿದ್ದರೆ ಇನ್ನೊಂದು ಕಡೆ ಒಪ್ಪವಾಗಿ ಜೋಡಿಸಿದ ತಳಿರು ತೋರಣ ಸುಂದರವಾದ ಅಲಂಕೃತವಾದ ವೇದಿಕೆ ನಾಳಿನ ಮೂಹುರ್ತಕ್ಕೆ ...
" ಎಲ್ಲಿಗೆ ಹೊರಟೆ? ಅದೂ ಬೆಳಗ್ಗೆ ಬೆಳಗ್ಗೆನೇ, ಇವತ್ತು ಎಲ್ಲಿಗೂ ಹೋಗಬೇಡ ಅಂತ ನೆನ್ನೇನೆ ಹೇಳಿದ್ದೆ ಅಲ್ವಾ, ಆದ್ರೂ ನಿನ್ನ ಕೈ ಕಾಲು ಸುಮ್ನೆ ಇರಲ್ಲ ಅಲ್ವಾ? ಇವತ್ತು ಹತ್ತು ಗಂಟೆಗೆ ನಿನ್ನ ಅಕ್ಕನನ್ನು ನೋಡುವುದಕ್ಕೆ ಗಂಡಿನ ಕಡೆಯವರು ಬರ್ತ ...
ದಿವ್ಯಾ.... ಯಾಕೆ ಇವತ್ತು ಕ್ಲಾಸ್ ಬಂಕ್ ಮಾಡಿಸಿ ನನ್ನ ಕರೆದುಕೊಂಡು ಬಂದೆ.... ಓ... ಲೀಲಾ, ನಿನಗೆ ಹೇಳಲಿಲ್ಲ ಅಲ್ವಾ ನಾನು... ಇವತ್ತು ನಮ್ಮ ಅಣ್ಣ ಬೆಂಗಳೂರ್ ಇಂದ ಬರ್ತಾ ಇದಾನೆ ಕಣೆ ಗೊತ್ತಾ.. ಅಂತ ಇಷ್ಟುದ್ದ ಬಾಯಿ ತೆರೆದು ಹೇಳಿದ ಗೆಳತಿ ...
ಸರೋಜರವರು ನಾಳಿದ್ದು ಮಗಳ ಮದುವೆ ಎಂದು ನಾಳಿನ ಅರಿಶಿನ ಶಾಸ್ತ್ರಕ್ಕೆ ಇವತ್ತೆ ಅರಿಶಿನದಕೊಂಬನ್ನು ಕುಟ್ಟಿ ಪುಡಿ ಮಾಡುತ್ತಿದ್ದರು. ವೇದ, ಸೊಸೆ ಅವರ ಜೊತೆಗೆ ಕೈ ಜೋಡಿಸಿದಳು. ಸರೋಜ ಅತ್ತೆಯಾದರು ವೇದ ಅವರನ್ನು ಅಮ್ಮ ಎಂದೆ ಕೂಗಿತ್ತಿದ್ದಳು. ...
ಅವನು ಸುಡುವ ಬೆಂಕಿ.. ಅವಳು ತಂಪಾದ ತಂಗಾಳಿ ಹಣವೇ ಜೀವನ ಎಂದು ತಿಳಿದಾತ.. ಅವಳು ಜೀವನಕ್ಕೆ ಹಣ ಬೇಕು ಹಾಗೆಂದು ಅದೇ ಬದುಕಲ್ಲ ಎನ್ನುವವಳು.. ಅಧಿಕಾರ , ಶ್ರೀಮಂತಿಕೆಯೊಂದಿದ್ದರೆ ಸಂಬಂಧಗಳು ನೊಣದಂತೆ ಮುತ್ತುತ್ತವೆ ಎಂಬ ಭಾವ ಅವನಲ್ಲಿ... ...
ಬೆಳಗ್ಗೆ ಐದು ಗಂಟೆಗೆ ಎದ್ದು ಸ್ನಾನ ಮಾಡಿ ಮನೆ ಬಾಗಿಲು ಸಾರಿಸಿ ಚಂದದ ರಂಗೋಲಿ ಹಾಕಿ ತುಳಸಿ ಕಟ್ಟೆಗೆ ಪೂಜೆ ಮಾಡಿ ಮನೆ ಬೆಳಗುವ ನನ್ ಅತ್ತಿಗೆ ಎಷ್ಟು ಚಂದ. 😍 ಅಂದ್ಹಾಗೆ ನನ್ನ ಹಾಗೂ ನಮ್ ಅತ್ತಿಗೆ ಪರಿಚಯ ಮಾಡಿಸ್ಲಿಲ್ಲ ಅಲ್ವಾ ನಾನು ಖುಷಿ, ...