Pratilipi requires JavaScript to function properly. Here are the instructions how to enable JavaScript in your web browser. To contact us, please send us an email at: contact@pratilipi.com
ದಯವಿಟ್ಟು ನಿಮ್ಮ ಭಾಷೆಯನ್ನು ಆಯ್ಕೆ ಮಾಡಿ
Bengali
Gujarati
Hindi
Kannada
Malayalam
Marathi
Tamil
Telugu
English
Urdu
Punjabi
Odia
ಹಕ್ಕಿಗೆ ಬೇಕು ಬಾನು..ಸಂಚಿಕೆ..೧ **************************** ನಮಸ್ತೆ.... ನನ್ನ ಅಭಿಮಾನಿ ಓದುಗರಿಗೆ.. ಮರಳಿ ಪುನ: ಬಂದೆ. ಅದೇ ಪ್ರೀತಿ ಕೊಡ್ತೀರಲ್ಲಾ? ನಿಮ್ಮ ಲಾವಣ್ಯಪ್ರಭೆ. ಜೈ ವಾಗ್ಧೇವಿ. ...
ನೆನ್ನೆ ಹಳೆಯ ಸ್ನೇಹಿತರೊಬ್ಬರು ಕರೆ ಮಾಡಿ ...ಒಂದು ವಿನಂತಿ ಎಂದರು . ನಾನೂ ಏನು ಹೇಳಿ ಎಂದೆ. ದಯವಿಟ್ಟು ಕಾರ್ಣಿಕ ಕಥೆ ಮುಂದುವರೆಸಿ ಎಂದರು....ನಾನು ನಗುತ್ತ ಕಥೆ ಪ್ಲಾಟ್ ಪೂರ್ತಿ ಕಳೆದುಹೋಗಿದೆ ಅಂದೆ. ಇಲ್ಲಾ ಬರೀರಿ ಪ್ಲೀಸ್ ಎಂದರು. ಹಾಗೆ ...
ಪೂನಾದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆ ಅದು,ಸಾಮಾನ್ಯ ಜ್ವರ ಕೆಮ್ಮಿನಿಂದ ಹಿಡಿದು ದೊಡ್ಡ ದೊಡ್ಡ ಕ್ಯಾನ್ಸರ್ ನಂತ ರೋಗಗಳಿಗು ಚಿಕಿತ್ಸೆ ಕೊಡುವ ಆಸ್ಪತ್ರೆ. ವಿಶಾಲವಾದ ಜಾಗ ಒಂದೊಂದು ವಿಭಾಗ ಒಂದೊಂದು ಕಡೆ ಅಚ್ಚುಕಟ್ಟಾಗಿತ್ತು, ಮುಂದಿನ ಭಾಗದಲಿ ...
ಸುಪ್ತ ನಿನಾದ ಅಜಯ್ ದೀಕ್ಷಿತ್ ಕಾಲೇಜಿನ ಲೈಫ್ ಮುಗಿಯುತ್ತಿದ್ದಂತೆ ತನ್ನ ತಂದೆ ನಡೆಸುತ್ತಿದ್ದ ಧಾತ್ರಿ ಮೋಟಾರ್ಸ್ ಕಂಪನಿಯ ಕಡೆ ಗಮನ ಕೊಟ್ಟಿದ್ದ. ಅವನ ಆಪ್ತ ಸ್ನೇಹಿತ ದಿನೇಶ್ ಕುಲಕರ್ಣಿ ತನ್ನ ವಿದ್ಯಾಭ್ಯಾಸ ...
ಈ ಕಾದಂಬರಿಯಲ್ಲಿ ಬರುವ ಎಲ್ಲಾ ಪಾತ್ರಗಳು, ಸನ್ನಿವೇಶಗಳು, ಕಥಾವಸ್ತು ಕಾಲ್ಪನಿಕ ಕಥೆಯಾಗಿರುತ್ತದೆ .ಇದರಲ್ಲಿನ ಪಾತ್ರಗಳನ್ನು , ಯಾರನ್ನೋ ಉದ್ದೇಶಿಸಿ ಬರೆದದ್ದಲ್ಲ ,ಒಂದು ವೇಳೆ ಯಾವುದರ ಬಗ್ಗೆಯಾದರೂ ಹೋಲಿಕೆ ...
ನಿರೀಕ್ಷೆಗಳು ಹುಸಿಯಾದಾಗ... ಪಾರ್ಕ್ ನಲ್ಲಿ ತನ್ನ ಲಗೆಜ್ ನೊಂದಿಗೆ ಕುಳಿತ ಅವಳ ಕಣ್ಣುಗಳು ಬೇಡ ಬೇಡವೆಂದರೂ ನೀರಿನ ಕೊಳಗಳಾಗುತ್ತಿವೆ. ವಾಕಿಂಗ್ ಮಾಡುತ್ತಿರುವವರು,ವ್ಯಾಯಾಮ ಮಾಡುತ್ತಿರುವವರು,ಸುತ್ತಾಡಲು ಬಂದ ಜೋಡಿ ಹಕ್ಕಿಗಳು, ಅವರವರ ...
ಮನೆಯೊಳಗಾಡೊ.... ಗೋವಿಂದ "ನೀನು ಹೋಗೆ ಗುಂಡಪ್ಪನನ್ನು ತೊಟ್ಟಿಲಿಗೆ ಹಾಕಲು. ಅದಕ್ಕೆ ಮಗುವಿನ ಅತ್ತೆಯೆ ಬೇಕು" ಎಂದು ಪಕ್ಕದಲ್ಲಿದ್ದ ಕುಮುದಾಳನ್ನು ದೇವಕಿಯ ತಾಯಿ ತಿವಿದು ಕಳುಹಿಸಿದರು. ನಾನಲ್ಲವೆ ಆ ಮಗುವಿನ ಸೋದರ ಅತ್ತೆ. ಆ ಮರ್ಯಾದೆ ...
" ಪುಟ್ಟಣ್ಣ ಪುಟ್ಟಣ್ಣ ನಿನ್ನ ಹೆಂಡತಿ ಜೀವಂತ ಇರೋದು ಅನುಮಾನ! ಹೊಟ್ಟೆ ಒಳಗೆ ಇಬ್ಬರು ಮಕ್ಕಳು ಇದಾರೆ ಅವರೆಡುನು ಭಾರತಿ ಅಕ್ಕನ ಕರುಳಿಗೆ ಸುತ್ಕೊಂಡು ಬಿಟ್ಟಿದೆ ಊರಾಚೆ ಇರೋ ದೊಡ್ಡಾಸ್ಪತ್ರೆಗೆ ಕರ್ಕೊಂಡು ಹೋಗ್ಬೇಕಾಗುತ್ತೆ ಇಲ್ಲಾ ಅಂದ್ರೆ ...
ಮೈಸೂರಿನ "ನವಿಲೂರು" ನಾನುಟ್ಟಿದ ಹಳ್ಳಿ. ನಾಗೇಂದ್ರಪ್ಪ ನಮ್ಮ ತಾತ. ನನ್ನ ಅಮ್ಮನ ತಂದೆ. ವಯಸ್ಸು ಎಂಬತ್ತು ದಾಟಿದರೂ ಅರವತ್ತರಂತೆ ಕಾಣುವ ತಾತನ ಮಾತಿನ ಅರಿತಕ್ಕೆ ಮನೆಯವರೆಲ್ಲ ತಲೆ ಬಾಗ್ತಿವಿ. ಕಳೆದ ರಾತ್ರಿ ತಾತ ಅಪ್ಪನಿಗೆ ಕಾಲ್ ಮಾಡಿ, ...
"ನಮ್ಮ ಬುಡಮಟ್ಟ ಅಲ್ಲಾಡಿಸುವುದು ಹಸಿವೆಯಲ್ಲ, ಬಡತನವಲ್ಲ. ಅವಮಾನ,ಅಲಕ್ಷ್ಯ ಮತ್ತು ವ್ಯಕ್ತಿಗತ ನೋವು. _ ಪಿ.ಲಂಕೇಶ್" ವಾರ್ತಾಪತ್ರಿಕೆಯಲ್ಲಿದ್ದದನ್ನು ಓದಿದಳು ಮಿತ್ರ. ಮತ್ತೊಮ್ಮೆ ಮನದಲ್ಲೆ ಅದನ್ನೆ ಓದಿಕೊಂಡವಳು, "ಹೌದು ಸತ್ಯವಾದ ...
ಹಲೋ ಎಲ್ಲ ಹೇಗಿದಾರ?? ಫೈನ್ ಅಲ್ವಾ? ನಾನು ಕೂಡ ಚನಾಗಿದ್ದೀನಿ. ಇವತ್ತು ನನ್ನ ಮೂರನೇ ವರ್ಷದ ವೆಡ್ಡಿಂಗ್ ಅನಿವೆರ್ಸರಿ ಸೊ ಎಲ್ಲ ನಂಗೆ ವಿಶ್ ಮಾಡಿ ಆಯ್ತಾ. ಅಯ್ಯೋ ಏನು ಇವ್ಳು ಬರಿ ಆಗ್ಲಿಂದ ಬಾಯಿ ಬಡ್ಕೊತಿದ್ದಾಳೆ ಆದ್ರೆ ಇವ್ಳು ಯಾರು ...
💞 ಪ್ರೇಮೋತ್ಸವ 💞 ಮನೆ ತಲುಪಿದಾಗ ಸಂಜೆ ಆಗಲೇ ಏಳು ಗಂಟೆ ದಾಟಿತ್ತು. ಶಾಲೆಯಲ್ಲಿ ಎಕ್ಸಾಂ ಮುಗಿದಿದ್ದರಿಂದ ಪೇಪರ್ ಚೆಕ್ ಮಾಡುತ್ತಾ ಸಮಯ ಹೋದದ್ದು ಕೂಡಾ ತಿಳಿಯದೆ ಕುಳಿತಿದ್ದ ನನ್ನ ...
ಪ್ರತಿಬಾರಿಯೂ ವಾಸ್ತವಕ್ಕೆ ಒತ್ತು ಕೊಟ್ಟರೂ ಕಲ್ಪನೆಯನ್ನೂ ಸ್ವಲ್ಪ ತುರುಕಿಬಿಡುತಿದ್ದೆ ಕಥೆಯಲ್ಲಿ. ಬದುಕಿಗೆ ಆಪ್ತವಾದ ನನ್ನ ಗೆಳತಿಯ ಜೀವನ ಹಲವು ಬಾರಿ ಕಾಡಿದೆ ನನಗೆ. "ಒಂದು ರೀತಿ ಸ್ಫೂರ್ತಿ" ನಾನೆಂದಾಗ ನನ್ನ ಜೀವನದಲ್ಲಿ ಅಂಥಹದ್ದೇನಿದೆ ...
ಹದಿಹರೆಯದ ವಯಸು ಕಣ್ಣ ತುಂಬಾ ಪ್ರೀತಿ ಕನಸು ಚಿಗುರು ಮೀಸೆ ಚೋರನವನು ಬೆಳ್ಳಿ ಬಣ್ಣದ ಗೊಂಬೆಯಿವಳು ಜಾರಿತು ಹುಡುಗನ ಮನಸು ಕಂಡು ಹುಡುಗಿಯ ಸೊಗಸು ಬಲು ಜೋರು ಹೆಣ್ಣಿವಳು ಆದರೂ ಸೋತಳು ಅವನ ಪ್ರೀತಿಯೋಳು ಪ್ರೀತಿಯ ಉಳಿಸಲು ಹೇಳಿದ್ದೊಂದು ಸುಳ್ಳು ...
ಗಂಗಾಂತರಂಗ ೧ "ಗಂಗೇ ಚ ಯಮುನೇ ಚ ಚೈವ ಗೋದಾವರಿ ನರ್ಮದೆ ಸಿಂಧೂ ಕಾವೇರಿ ಜಲಸ್ಮಿನ ಸನ್ನಿದಂ ಕುರು " ಮಂತ್ರ ಅನಂತಯ್ಯನವರ ತುಟಿಗಳ ...