Pratilipi requires JavaScript to function properly. Here are the instructions how to enable JavaScript in your web browser. To contact us, please send us an email at: contact@pratilipi.com
ದಯವಿಟ್ಟು ನಿಮ್ಮ ಭಾಷೆಯನ್ನು ಆಯ್ಕೆ ಮಾಡಿ
Bengali
Gujarati
Hindi
Kannada
Malayalam
Marathi
Tamil
Telugu
English
Urdu
Punjabi
Odia
೧. ಕೊಂಬುಳ್ಳ ವಿಚಿತ್ರ ಜೀವಿ! ಬಿಲ್ಗದ್ದೆ ಕೊಪ್ಪದಿಂದ ಏಳೆಂಟು ಕಿಲೋಮಿಟರ್ ದೂರ ಕಾಡಿನ ನಡುವೆಯಿರುವ ಸಣ್ಣ ಹಳ್ಳಿ. ಮೊದಲೆಲ್ಲ ಅಲ್ಲಿಗೆ ಯಾವುದೇ ಸರಿಯಾದ ರಸ್ತೆಯಿರದಿದ್ದುದರಿಂದ ಕಾಡು ದಟ್ಟನಾಗಿ ಹಾಗೆಯೇ ಉಳಿದುಕೊಂಡಿತ್ತು. ಆದರೆ ...
ಎನ್.ಹೆಚ್.೧೭..... ಹೆದ್ದಾರಿಯ ರಸ್ತಯ ಪಕ್ಕದಲ್ಲಿ ನಿಲ್ಲಿಸಲಾಗಿದ್ದ ಮೈಲಿಗಲ್ಲನ್ನು ನೋಡಿ ಅಂಜಲಿಯು ಗಾಢವಾದ ನಿದ್ದೆಯಲ್ಲಿದ್ದ ಕಿಷನ್ ನನ್ನು ಕದಲಿಸಿ ಎಚ್ಚರಗೊಳಿಸಿದಳು... ಅವರು ತಮ್ಮಿಬ್ಬರಿಗು ಸ್ನೇಹಿತೆಯಾದ ಆಮಿನೀ ...
ಮಠ್, ಸಂದೇಶ್ ಮಠ್ ಬೆಂಗಳೂರು ನಗರ 1980: ಸಂಜೆಯ ಸಮಯದಲ್ಲಿ ಮನೆಯಂಗಳದಲ್ಲಿ ಚಿಕ್ಕ ಮಕ್ಕಳಾದ ಸ್ವಾಮಿ ಮತ್ತು ಅವನ ಸಂಗಡಿಗರು ಲಗೋರಿ ಆಟ ಆಡುತ್ತಿದ್ದರು. ಎಲ್ಲಾ ಮನೆಯ ತಾಯಂದಿರು ತಮ್ಮ ಮನೆಯ ಅಂಗಳಕ್ಕೆ ನೀರು ಹಾಕಿ ಸಂಜೆಯ ಮನೆಯ ದೀಪ ಬೆಳಗಿಸಿ ...
ಈ ಕಾದಂಬರಿ ಅಥವ ಕಥನದಲ್ಲಿ ಬರುವ ಪ್ರಾತ್ರಗಳು ಹಾಗು ಸನ್ನಿವೇಶಗಳು ಕೇವಲ ಕಾಲ್ಪನಿಕ....... ೧ ಅದೊಂದು ನಿರ್ಜನವಾದ ಪ್ರದೇಶ !!... ಸುತ್ತಮುತ್ತಲೂ ದಟ್ಟವಾದ ಕಾಡು.... ಎಲ್ಲೆಲ್ಲೂ ಕಡುಗತ್ತಲು ಆವರಿಸಿತ್ತು !!... ರಾತ್ರಿ ...
"ದಾರಿ ಬಿಡ್ರೋ ಪೂಜಾರಪ್ಪನಿಗೆ!" ನೈವೇದ್ಯದ ಉರುಳಿಯನ್ನು ಹೆಗಲ ಮೇಲೆ ಹೊತ್ತು ಬಂದ ಅರ್ಚಕರಾದ ಗಣಪತಿ ಶಾಸ್ತ್ರಿಗಳಿಗೆ ನವರಿಗೆ ದಾರಿ ಮಾಡಿಕೊಡುತ್ತಿದ್ದರು ಪುಷ್ಪವನದ ಸಾಹುಕಾರ ಜಗದೀಶಪ್ಪ. ಜನರೆಲ್ಲರೂ ಬದಿಗೆ ಸರಿದರು.. ಅರ್ಚಕರು ಗರ್ಭಗುಡಿಗೆ ...
ದೆಹಲಿಯ ಎನ್.ಐ.ಎ(ನ್ಯಾಷನಲ್ ಇನ್ವೆಸ್ಟಿಗೇಶನ್ ಏಜೆನ್ಸಿ) ಕೇಂದ್ರ ಕಚೇರಿ. ಎನ್.ಐ.ಎ ಡೈರೆಕ್ಟರ್ ಡಾಕ್ಟರ್ ಮುಖರ್ಜಿಯವರು ಚಿಂತಾಕ್ರಾಂತರಾಗಿ ಕುಳಿತಿದ್ದರು. ಅವರ ಮುಂದೆ ಭಾರತ ಸರ್ಕಾರದ ರಕ್ಷಣಾ ಮಂತ್ರಿಗಳು ಅಷ್ಟೇ ಚಿಂತೆಯಿಂದ ಕುಳಿತಿದ್ದರು. ...
ನಮಸ್ಕಾರ ಲಿಪಿಬಳಗ...🙏ಈ ಧಾರವಾಹಿ ಕ್ಷಣ ಕ್ಷಣ ಸ್ಪರ್ಧೆಗೆ ಬರೆಯುತ್ತಿದ್ದೇನೆ. ಇದು ವೈಜ್ಞಾನಿಕ ಹಿನ್ನೆಲೆಯ ತ್ರಿಲ್ಲಿಂಗ್ ಕಥೆಯಾಗಿದೆ. ನಮ್ಮ ಭಾರತೀಯ ಸಮಾಜದ ಕಟ್ಟುಪಾಡುಗಳನ್ನ ಭೇದಿಸುವಂತಹ, ಒಪ್ಪಲು ಸಾಧ್ಯವಾಗದಂತ ಆವಿಷ್ಕಾರ ಮಾಡಿದಾಗ, ಅದು ...
ಸ್ವರ ತನ್ನ ತಂದೆ ತೇಜಸ್ವಿ ಅವರ ಜೊತೆ ಸರ್ಪ ಸಾಗರದ ಅರಮನೆಗೆ ಬಂದಳು. ಅಲ್ಲಿ ತನ್ನ 21 ನೇ ಬರ್ತ ಡೇ ಹಿಂದಿನ ರಾತ್ರಿ ಒಂದು ನಿಗೂಢ ಪುಸ್ತಕ ಓದಿದಳು. ಆ ಪುಸ್ತಕ ಯಾವುದೋ ಅಲ್ಲ ಅದು ತನ್ನ ಹಿಂದಿನ ಜನ್ಮ ರಹಸ್ಯ ಅಡಗಿರುವ ಪುಸ್ತಕ. ನಂತರ ...
ರಕ್ತಪಿಶಾಚಿ ಕಥಾಮಾಲೆ ಬಾಲಮುಕುಂದನನ್ನು ಯಾರೋ ಅಪಹರಿಸಿ ಭಿಕ್ಷಾಟನೆ ಮಾಡಲು ಕರೆತಂದಿದ್ದರು .ಆದರೆ ವಿಧಿಯ ಬರಹವನ್ನುಅವರು ಅಳಿಸುವುದು ಹೇಗೆ ? ಅವರು ಅಕಾಲಿಕ ಮರಣವನ್ನು ಅಪ್ಪಲು ಈತ ಅನಾಥನಾಗಿ ಊರೂರು ಅಲೆಯುತ್ತಾ ಹೋಗುತ್ತಿದ್ದನು .ಆದರೆ ...
ಭಾನುವಾರ ಬೆಳಿಗ್ಗೆ ಸುಮಾರು ಹತ್ತುವರೆಯ ಸಮಯ. ಆಗತಾನೇ ಟೀ ಹೀರಿ ಹೆಡ್ ಕಾನ್ಸ್ಟೇಬಲ್ ನಿಂಗಣ್ಣ ಕುರ್ಚಿಯ ಮೇಲೆ ಕುಳಿತಿದ್ದರು. ಫೋನು ರಿಂಗಣಿಸಿತು…. "ಹಲೋ ಪೋಲೀಸ್ ಸ್ಟೇಷನ್?" ಭಯಭೀತ ಹೆಣ್ಣು ಧ್ವನಿಯೊಂದು ಕೇಳಿತು. "ಹ್ಞಾ ಹೌದು.. ನೀವ್ ಯಾರು ...
ಈ ಕಥೆಗೆ ಆಧಾರವೆ ಹೊಗೆ. ದೇಶದಲ್ಲಿ ನಡೆಯುತ್ತಿದ್ದ ಇಲ್ಲೀಗಲ್ ವೆಪನ್ಸ್ ಮಾಫಿಯಾವನ್ನು ಬುಡ ಸಮೇತ ಕಿತ್ತುಹಾಕಲು ಬಂದಿರುವ ಗುಪ್ತಚರ ಇಲಾಖೆಯ ಅಧಿಕಾರಿ ನಮ್ಮ ಕಥಾನಾಯಕ ಚಿರಂತನ್ . ತಮ್ಮ ತನಿಖೆಯ ಹಾದಿಯಲ್ಲಿ ಆಕಸ್ಮಿಕವಾಗಿ ಪರಿಚಯವಾಗುತ್ತಾಳೆ ...
ಜಯಾ... ಬೇಗಾ ತಿಂಡಿ ಕೊಡು ಸಮಯಾ ಆಗ್ಲೆ 11 ಆಯ್ತು. ಆಯ್ತು ರೀ... ಬಿಸಿ ಮಾಡ್ತಿದ್ದೆ, ಎಲ್ಲರು 9 ಗಂಟೆಗೆ ತಿಂಡಿ ಮಾಡಿದ್ರೆ ನೀವು 11 ಕ್ಕೆ ಮಾಡ್ತಿರಾ ಟೈಮ, ಟೇಬಲ್ ಇಲ್ಲಾ ನಿಮಗೆ. ಹೌದು ಕಣೆ ರಾಜನ ತರಹ ಬೀದಿ ಸುತ್ತೊಕ ಹೋಗ್ತಿನಿ ದಿನಾ ...
ಅನ್ವೇಷಣೆ (ಭಾಗ-೧) "ಅಮ್ಮಾ, ನನ್ನ ಶರ್ಟ್ ಎಲ್ಲಿಟ್ಟಿದ್ದೀಯಾ?" ಅಮಾತ್ಯ ತನ್ನ ರೂಮಿನಿಂದಲೇ ಕೂಗಿದ. "ತಾಳು ಬಂದೆ. ಯಾವ ಶರ್ಟ್ ಬೇಕು?" ಎಂದು ಕೇಳುತ್ತ ಅವನ ರೂಮಿನ ಒಳಗೆ ಹೋದ ಸುಧಾ, ಅವನ ತಲೆಗೊಮ್ಮೆ ಪ್ರೀತಿಯಿಂದ ಮೊಟಕಿ, "ಇನ್ನೂ ಸಣ್ಣ ...
ಮುಂಜಾನೆ ಆರು ಗಂಟೆ.. ಅದೊಂದು ನಗರದ ಪ್ರತಿಷ್ಠಿತ ಬಡಾವಣೆ... ಅಲ್ಲೊಂದು ಅರಮನೆಯಂತ ಮನೆ... ಆ ಮನೆಯಲ್ಲಿ ಅದಾಗಲೇ ಎಲ್ಲಾ ಹೆಣ್ಣು ಮಕ್ಕಳು ಎದ್ದು ಅವರವರ ಕೆಲಸದಲ್ಲಿ ತೊಡಗಿದ್ದಾರೆ.. ಬಾಗಿಲಲ್ಲಿ ರಂಗೋಲಿ ಬಿಡಿಸುವವರು ಒಬ್ಬರಾದರೆ, ಅದಕ್ಕೆ ...
೧೯೬೦ ರ ಸಮಯ ನಮ್ಮ ದೇಶದಲ್ಲಿ ಒಂದೊಂದಾಗಿ ಬದಲಾವಣೆ ಕಾಣುತ್ತ ಅಭಿವೃದ್ಧಿ ಹೊಂದಿತ್ತಿರುವ ದೇಶಗಳ ಸಾಲಿನಲ್ಲಿ ಗುರುತಿಸುವಂತೆ ಅಧುನಿಕತೆಯಿಂದ ಸುಧಾರಣೆಯಾಗುತ್ತಿತ್ತು.ಆ ವೇಳೆಗಾಗಲೇ ರಾಜಕೀಯ ಸಾಮಾಜಿಕ, ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ...