Pratilipi requires JavaScript to function properly. Here are the instructions how to enable JavaScript in your web browser. To contact us, please send us an email at: contact@pratilipi.com
ದಯವಿಟ್ಟು ನಿಮ್ಮ ಭಾಷೆಯನ್ನು ಆಯ್ಕೆ ಮಾಡಿ
Bengali
Gujarati
Hindi
Kannada
Malayalam
Marathi
Tamil
Telugu
English
Urdu
Punjabi
Odia
#ಸ್ವೀಟ್_ರಿವೇಂಜ್ ಭಾಗ-1 ******** ಅಂದು ಮೇ 7 ನೇ ತಾರೀಕು ನನ್ನ ಹುಟ್ಟುಹಬ್ಬ.ಅಂದೇ ನನ್ನ SSLC ರಿಸಲ್ಟು ...
ಕಾಂತಿ .... ಮರೆಯಾದವಳೋ ? ಮರಳಿ ಬಂದವಳೋ ? ಮಹಾಶಕ್ತಿ ಪುರ.. ಹೆಸರು ಕೇಳಿದರೆ ಸುತ್ತ ಹತ್ತೂರಿನ ಜನರಿಗೆ ಭಯ ಹಾಗೂ ಭಕ್ತಿ. ಏಕೆಂದರೆ ಹೆಸರಿಗೆ ಮಾತ್ರವಲ್ಲ ನಿಜವಾಗಿಯೂ ಅದೊಂದು ಮಹಾ ಮಹಿಮೆಯ ಆಲಯವನ್ನು ಹೊಂದಿದ್ದ ದಿವ್ಯ ...
ಹುಡುಗನ ಕಣ್ಣೀರು ಸೋಕಿತು ಹುಡುಗಿಯ ಕೈಯನ್ನು ಅದನ್ನು ಕಂಡ ಹುಡುಗಿಯ ಮೊಗದಲ್ಲಿ ವ್ಯಂಗ್ಯವಾದ ನಗು ಮೂಡಿತ್ತು.... ನಂತರ ಪೂರೋಹಿತರ ಹೇಳಿಕೆಯ ಅನುಸರ ಸಪ್ತಪದಿ ತುಳಿಯಲು ಸಜ್ಜಾದರು ಇಬ್ಬರು.. ಹಿಂದೂ ವಿವಾಹಗಳಲ್ಲಿ ವಧು - ವರರು ಕೈ ಹಿಡಿದು ...
ನನ್ನ ಮೊದಲ ಕಥೆ "ಕ್ಷಣ ಕ್ಷಣ" ಓದಿ ಪ್ರೋತ್ಸಾಹ ನೀಡಿದ ಹಾಗೂ ನೀಡುತ್ತಿರುವ ಪ್ರತಿಯೊಬ್ಬರಿಗೂ ನನ್ನ ನಮನಗಳು. "ನನ್ನೊಲವೆ" ನಾನು ಪ್ರತಿಲಿಪಿಯಲ್ಲಿ ಬರೆಯುತ್ತಿರುವ ಮೊದಲ ಲವ್ ಸ್ಟೋರಿ. ನಿಮ್ಮ ಪ್ರೋತ್ಸಾಹ ಹೀಗೆ ಮುಂದುವರೆಯುವುದು ಎನ್ನುವ ...
ಸಿರಿ ತುಂಬ ಬುದ್ಧಿವಂತ ಹಾಗು ಜವಾಬ್ದಾರಿಯುತ ಹುಡುಗಿ. ಸಿರಿ ಚಿಕ್ಕವಳಿದ್ದಾಗ, ಅವಳ ತಾಯಿ ಡಾಕ್ಟರ್ ಬೇಜವಾಬ್ದಾರಿಯಿಂದ ತೀರಿಕೊಂಡರು ನಂತರ ಸಿರಿಯ ತಂದೆ ಇನ್ನೊಂದು ಮದುವೆಯಾದರು. ಸಿರಿಯ ಮಲತಾಯಿ ಶೋಭ ತುಂಬಾನೇ ಘಾಟಿ ಮತ್ತು ಸ್ವಾರ್ಥಿ. ...
ರಾತ್ರಿ 9:00ಕ್ಕೆ ಲೇನೊ ಊಟ ಮಾಡುತ್ತಾ ಟಿವಿ ಆನ್ ಮಾಡಿದ ಟಿವಿಯಲ್ಲಿ ತನ್ನ ಇಷ್ಟದ ಹಾಸ್ಯ ಧಾರಾವಾಹಿಯ ನಡುವೆ ಒಂದು ಸಿನಿಮಾ ಟ್ರೈಲರ್ ನೋಡಿದ. ಖ್ಯಾತ ನಟ "ರುಬೇನ್ ಖನ್ನಾ" ಒಂದು ವರ್ಷದ ಹಿಂದೆ ನಟಿಸುತ್ತಿದ್ದ "ಆ ಅತ್ಮ" ...
2020 ರಲ್ಲಿ ಶುರು ಮಾಡಿದ ಈ ಕಥೆ, 2021 ರಲ್ಲಿ ನಿಂತು ಹೋಗಿತ್ತು. ಅನಿವಾರ್ಯ ಕಾರಣಗಳಿಂದ ಕಥೆ ನಿಲ್ಲಿಸಬೇಕಾಯಿತು ಅನ್ನುವುದು ನಿಜ ಸಂಗತಿ. ಕಥೆ 30+ ಎಪಿಸೋಡ್ ಪ್ರಕಟವಾದ ನಂತರ ನಿಂತರೆ ಓದುಗರಿಗೆ ಎಷ್ಟು ನಿರಾಸೆ ಆಗಬಹುದೆಂಬ ಅರಿವು ನನಗಿದೆ. ...
ಈ ಕಥೆಯಲ್ಲಿ ಬರುವ ಆಸ್ಪತ್ರೆ, ವೈದ್ಯರು, ವೈದ್ಯಕೀಯ ಸಂಬಂಧೀ ಔಷಧದ ಹೆಸರುಗಳು, ಸನ್ನಿವೇಶಗಳು ಎಲ್ಲವೂ ಕಾಲ್ಪನಿಕ. ವೈದ್ಯಕೀಯ ವೃತ್ತಿಯ ಗೌರವವನ್ನು ಕುಂಠಿತಗೊಳಿಸುವ ಯಾವುದೇ ಉದ್ದೇಶವಿಲ್ಲ ಎಂದು ಒಬ್ಬ ವೈದ್ಯರ ಕುಟುಂಬದವಳಾಗಿ ...
ಕಥೆಯೊಳಗಿಳಿಯುವ ಮುನ್ನ.... ಸಹೃದಯಿ ಪ್ರತಿಲಿಪಿ ಓದುಗರೇ, ಪರ್ಯಾಪ್ತ ನನ್ನ ಎರಡನೆಯ ಕಾದಂಬರಿ. ನೀ ಹಾಡಾದರೆ ನಾ ಶ್ರುತಿಯಾಗುವೆ ಯ ಬಳಿಕ ಒಂದು ಕಾದಂಬರಿಯನ್ನು ಬರೆದಿದ್ದೆನಾದರೂ, ಅದ್ಯಾಕೋ ನನಗೇ ಹಿತವೆನಿಸದೆ ಕೈಬಿಟ್ಟು ಕುಳಿತಿದ್ದೆ. ಯಾವುದೋ ...
ಮುನ್ನುಡಿ ಒಲವೆಂಬ ಭಾವನೆಯು ಯಾವಾಗ ?ಯಾರ ಮೇಲೆ ಮೂಡುತ್ತದೋ ತಿಳಿದಿಲ್ಲ.. ದುಡ್ಡಿದ್ದರೆ ಎಲ್ಲಾ ಅನ್ನೋ ಹುಡುಗಿ... ದುಡ್ಡಿಗಿಂತ ಪ್ರೀತಿ, ಆದರ್ಶವೇ ಮುಖ್ಯ ಅನ್ನೋ ಹುಡುಗ... ಇವರ ಪುಟ್ಟ ಪ್ರೀತಿಯ ಕತೆ "ಒಲವ ಸಮಾಗಮ".. ನಿಮ್ಮ ಮುಂದೆ, ...
01 ಜನವರಿ 2005. ಸಮಯ- ಸಂಜೆ 6:30. ಭೂಮಿಯು ತನ್ನ ದಿನದ ಪರಿಭ್ರಮಣೆಯ ಜವಾಬ್ದಾರಿ ನಿರ್ವಹಿಸುತ್ತಾ ಸೂರ್ಯನನ್ನು ಮನೆಗೆ ಕಳುಹಿಸುವ ತರಾತುರಿಯಲ್ಲಿತ್ತು. ರಾಸಾಯನಿಕ ಅಭಿಯಂತರನಾದ ವಿಶ್ವಜಿತ್, ಮುಂಬೈಯ ಕಮಾತಿಪುರ ಬಸ್ ನಿಲ್ದಾಣದಲ್ಲಿ ಬಂದಿಳಿದ. ...
ಭಾರ್ಗವಿ ಎಸ್ಟೇಟ್..ಕಾದಂಬರಿ ಭಾಗ..೦೨..ಸಂಚಿಕೆ..೧ @_____________________@____________________@ ನಮಸ್ತೆ ಎರಡನೇಭಾಗ ಓದಿ ಪ್ರೋತ್ಸಾಹಿಸಿ. ಆದಿನ ಜಾನ್ಹವಿಯ ಹುಟ್ಟಿದ ದಿನ. ಸೊಸೆ ರೂಪಾಲಿ ಅತ್ತೆ ಈದಿನ ಎಲ್ಲರೂ ಸೇರಿ ಆಗುಂಬೆಯ ...
ದು:ಖ ಮತ್ತು ಸುಖ ಇವೆರಡು ಮೂಲತ: ಒಂದೇ. ಹಗ್ಗದ ಒಂದು ತುದಿಯಲ್ಲಿ ದು:ಖವಿದ್ದರೆ ಇನ್ನೊಂದು ತುದಿಯಲ್ಲಿ ಸುಖವಿರುತ್ತದೆ. ಯಾವುದೇ ದು:ಖ ಸುಖವಾಗಿಯೂ ಸುಖ ದು:ಖವಾಗಿಯೂ ಪರಿವರ್ತನೆ ಯಾಗಬಲ್ಲದು ಎಂದಾದಮೇಲೆ ಅವೆರಡು ಸ್ವರೂಪದಲ್ಲಿ ಸಮಾನವಾಗಿರಬೇಕು ...
"ಅತ್ತೇ.... ಐಯಾಮ್ ಸೋ ಹ್ಯಾಪೀ.... ನನ್ನ ಸ್ಟೂಡೆಂಡ್ ಲೈಫ್ ಗೆ ಫುಲ್ ಸ್ಟಾಪ್ ಹಾಕೋ ಟೈಂ ಬಂತು. ಅಂತೂ ಮಾಸ್ಟರ್ಸ್ ಡಿಗ್ರಿಯಲ್ಲಿ ಫರ್ಸ್ಟ್ ಕ್ಲಾಸ್ ನಲ್ಲಿ ಪಾಸಾದೆ.. ವಾವ್ ಅತ್ತೇ.." ರೂಂನಲ್ಲಿ ಕಂಪ್ಯೂಟರ್ ಮುಂದೆ ಕುಳಿತು, ...
ಮೊದಲ ರಾತ್ರಿ ಗೆ ಕೋಣೆ ಹೂವಿನಿಂದ ಸಿಂಗರಿಸಲ್ಪಟ್ಟಿದೆ, ಮೇಣದ ಬತ್ತಿ ಬೆಳಕಿನಲಿ ಕೋಣೆ ಮನೋಹರವಾಗಿದೆ , ಆದರೆ ಕಿರಣ್ ಗೆ ತಳಮಳ, ಇದ್ದಕ್ಕಿದ್ದಂತೆ ಮದುವೆ ನಡೆದು ಹೋಯಿತು, ಮದುವೆ ಮಾತುಕತೆ ನಡೆಯಲಿಲ್ಲ, ನಿಶ್ಚಿತಾರ್ಥ ಆಗಲಿಲ್ಲ, ಉಷಾ ನ ...