Pratilipi requires JavaScript to function properly. Here are the instructions how to enable JavaScript in your web browser. To contact us, please send us an email at: contact@pratilipi.com
ದಯವಿಟ್ಟು ನಿಮ್ಮ ಭಾಷೆಯನ್ನು ಆಯ್ಕೆ ಮಾಡಿ
Bengali
Gujarati
Hindi
Kannada
Malayalam
Marathi
Tamil
Telugu
English
Urdu
Punjabi
Odia
"ರಶ್ಮಿ ಮ್ಯಾಮ್ ನಿಮ್ ಮೊಬೈಲ್ ಮರ್ತು ಹೋಗ್ತಿದೀರ" (ಎಂದು ಅಟೆಂಡರ್ ಕೂಗಿದಾಗ ರಶ್ಮಿ ತನ್ನ ಟೇಬಲ್ ಕಡೆ ನೋಡಿ ಮೊಬೈಲ್ ತೆಗೆದುಕೊಂಡು ಅಟೆಂಡರ್ ಗೆ ಥ್ಯಾಂಕ್ಸ್ ಹೇಳಿ ಅಲ್ಲಿಂದ ಹೊರಟಳು ರಶ್ಮಿ ಏನೋ ಆಳವಾದ ಯೋಚನೆ ಯಲ್ಲಿ ಇದ್ದ ಹಾಗಿತ್ತು ...
ಪತ್ತೆದಾರ (ಡಿಟೇಕ್ಟಿವ್) - ಎ ಜೆ ಭಾಗ-1 ಒಂದು ಊರಿನಲ್ಲಿ ಒಬ್ಬ ಪತ್ತೇದಾರಿ ಇದ್ದನು ,ಅವನಿಗೆ ಒಬ್ಬ ಮಗ ಮತ್ತು ಒಬ್ಬ ಮೊಮ್ಮಗ, ಸುಮಾರು ...
ಸುತ್ತಲೂ ಎಲ್ಲಿ ನೋಡಿದರೂ ಕಗ್ಗತ್ತಲು ಯಾರೊಬ್ಬರೂ ಸುಳಿವು ಸಹ ಇಲ್ಲಾ ಅದೊಂದು ನಿರ್ಜನ ಪ್ರದೇಶ..ಸಮಯ ಬೇರೆ ೧೦ ಗಂಟೆ ಆಗಿದೆ..... ತನ್ನ ಕಾರಿನ ಬ್ಯಾನೆಟ್ ಎತ್ತಿ ಅಭಿನವ್ ಕಾರಿನ ರಿಪೇರಿ ಅಲ್ಲಿ ತೊಡಗಿದ್ದ ಇದ್ದಕಿದ್ದ ಹಾಗೇ ಮಳೆ ಜೋರಾಗಿ ...
ಸ್ವರ್ಣಾಶ್ವ 1 ( ಬಂಗಾರದ ಕುದುರೆ ) ಅಧ್ಯಾಯ - 1 "ಅಮ್ಮ...., ನನ್ನ ಕೆಲವು ನೋಟ್ಸ್,ಪುಸ್ತಕ ಯಾವುದು ಎಲ್ಲಿಯೂ ಕಾಣುತ್ತಿಲ್ಲ...! ಮುಂದೆ ಬೇಕಾಗಬಹುದೆಂದು ...
"ಆಕಾಶ್ ಯಾಕೋ ಸೈಲೆಂಟ್ ಆಗಿದೀಯಾ ಏನಾಯ್ತೋ ನಂಗೂ ಹೇಳಲ್ವೇನೋ??ನಾ ನಿನ್ನ ಹೆಂಡತಿ ಕಣೋ ನಾವಿಬ್ರೂ ಪ್ರೀತಿಸಿ ಮದ್ವೆ ಆಗಿದ್ದು ಕಣೋ ನೀ ಹೇಗೆ ಅಂತ ನಂಗೆ ತುಂಬಾ ಚೆನ್ನಾಗಿ ಗೊತ್ತು ಕಣೋ ಅಂತ ಒಂದೇ ಸಮನೆ ಹೇಳ್ತಿರ್ತಾಳೆ ಆಕಾಶನ ಮುದ್ದಿನ ...
ಇದೊಂದು ಆತ್ಮಗಳ ಬಗ್ಗೆ ತಿಳಿಯಲು ಹೊರಟವನ ಬದುಕೇ ಆತ್ಮದ ಕೈಯಲ್ಲಿ ಬಂದಿಯಾಗುವ ಕಥೆ..ಅವನನ್ನೇ ನಂಬಿ ಕಾಯುತ್ತಿರುವ ಪ್ರೇಯಸಿಯನ್ನು ಹೇಗೆ ಸೇರುತ್ತಾನೆ..? ಅಷ್ಟಕ್ಕೂ ಅವನನ್ನು ಬಂಧಿಸಲು ಕಾಯುತ್ತಿರುವ ಆತ್ಮ ಯಾವುದು..!? ಮುಂದೇನೋಡೋಣ.. ಮೊದಲೇ ...
"ಅಣ್ಣ ಎದ್ದೇಳೊ... ಗಂಟೆ ಎಂಟಾಯ್ತು ಎದ್ದೇಳು... " ರಂಜು ತನ್ನ ಅಣ್ಣ ಅಜಿತ್ಗೆ ಎಬ್ಬಿಸುತ್ತಿದ್ದಾಳೆ. ಅಜಿತ್ ತುಸು ಕೋಪದಲ್ಲಿ, "ಏ... ರಂಜು.. ಭಾನುವಾರಾನು ನೆಮ್ಮದಿಯಾಗಿ ಮಲ್ಗಕ್ಕೆ ಬಿಡಲ್ವಲ್ಲೆ ಏನೇ ನಿನ್ನ ಪ್ರಾಬ್ಲಮ್? " ...
ಮುಂಜಾನೆ 5.30 ರ ಸಮಯ ಅವನಿಗೆ ಸ್ವಲ್ಪ ಎಚ್ಚರವಾಗಲು ತನ್ನ ಪಕ್ಕದಲ್ಲಿ ಕೈ ಹಾಕಿದ ಆದರೆ ಅವನ ಪಕ್ಕದಲ್ಲಿ ಅವಳು ಇರಲಿಲ್ಲ. ಅವನಿಗೆ ಒಂದು ಕ್ಷಣ ಭಯವಾಯಿತು. ಆದರೆ ಮತ್ತೆ ಅನಿಸಿತು ಎಲ್ಲಿ ಹೋಗಿರುತ್ತಾಳೆ ವಾಶ್ರೂಮ್ ಗೆ ಹೋಗಿರಬಹುದು ಅಂತ ಯೋಚಿಸಿ ...
ಬಾರಲ್ಲಿ ಕೆಲಸ ಮಾಡುವುದೆಂದರೆ ರಾತ್ರಿ ತಡವಾಗಿ ಮನೆಗೇ ಬರುವ ಉಸಾಬರಿ ಇದ್ದೆ ಇರುತ್ತೆ. ತಡರಾತ್ರಿವರೆಗೆ ಬಾರಲ್ಲಿ ಕುಡಿಯುವ ಕುಡುಕರಿಗೆ, ಕುಡಿಸಿ ಕುಡಿಸಿ ರಾತ್ರಿ ಸುಮಾರು 12.30 ಯಿಂದ 1.30 ಸಮಯದಲ್ಲಿ ಮನೆಗೇ ನನ್ನ ಟು ವೀಲರ್ ಮುಖಾಂತರ ...
ಕೌಸಲ್ಯಾ ಸುಪ್ರಜಾ ರಾಮ ಪೂರ್ವಾಸಂಧ್ಯಾ ಪ್ರವರ್ತತೇ | ಉತ್ತಿಷ್ಠ ನರಶಾರ್ದೂಲ ಕರ್ತವ್ಯಂ ದೈವಮಾಹ್ನಿಕಂ ಉತ್ತಿಷ್ಠೋತ್ತಿಷ್ಠ ಗೋವಿಂದ ಉತ್ತಿಷ್ಠ ಗರುಡಧ್ವಜ | ಉತ್ತಿಷ್ಠ ಕಮಲಾಕಾಂತ ತ್ರೈಲೋಕ್ಯಂ ಮಂಗಳಂ ಕುರು ಹತ್ತಿರದ ವೆಂಕಟೇಶ್ವರ ...
ಸಮಯ ರಾತ್ರಿ 11. ನೆಲಮಂಗಲದ ಪೊಲೀಸ್ ಸ್ಟೇಶನ್ ಫೋನ್ ಒಂದೇ ಸಮನೇ ರಿಂಗ್ ಆಗ್ತಾ ಇತ್ತು. ಗಾಢ ನಿದ್ರೆಯಲ್ಲಿದ್ದ ಪೇದೆ ರಾಜಣ್ಣ ಇಷ್ಟು ಹೊತ್ತಿನಲ್ಲಿ ಯಾರಪ್ಪ ಇವ್ನು ನೆಮ್ಮದಿಯಾಗಿ ನಿದ್ರೆ ಮಾಡೋಕು ಬಿಡಲ್ಲ ಎಂದು ಗೊಣಗುತ್ತಾ ಬಂದು ಫೋನ್ ರಿಸೀವ್ ...
ಕಗ್ಗತ್ತಲು 1 (ಇದು ನನ್ನ ಎರಡನೇ ಕಥೆಯಾಗಿದ್ದು ನನ್ನ ಮೊದಲಿನ ಕತೆಯಂತೆಯೇ ಈ ಕತೆಯನ್ನೂ ಸಹ ಪ್ರೋತ್ಸಾಹಿಸುವಿರೆಂದು ಆಶಿಸುತ್ತೇನೆ. ಈ ಕಥೆಯು ಸಂಪೂರ್ಣ ಕಾಲ್ಪನಿಕವಾಗಿದ್ದು ಇದರಲ್ಲಿ ಬರುವ ಪಾತ್ರಗಳಾಗಲಿ ಹೆಸರುಗಳಾಗಲಿ ಊರುಗಳಾಗಲಿ ಯಾರಿಗೂ ...
ಸಮಯ ರಾತ್ರಿ 12 ಗಂಟೆ ದಾಟಿತ್ತು . ದೊಡ್ಮನೆ ಮಂದಿಯೆಲ್ಲ ನಿರಾಯಾಸವಾಗಿ ನಿದ್ರೆಯಲ್ಲಿ ಮುಳುಗಿ ಹೋಗಿದ್ದರು. ಇಂದು ರಾತ್ರಿ ನಡೆಯುವ ಘಟನೆಯ ಬಗ್ಗೆ ಅರಿವು ಕಿಂಚಿತ್ತು ಇರಲಿಲ್ಲ. ಯಾವುದೋ ಮಾಯೆಗೆ ಒಳಗಾದಂತೆ ಮೂರ್ಛೆ ತಪ್ಪಿದವರ ಹಾಗೆ ಎಲ್ಲರು ...
ಅತೃಪ್ತ ಅದೊಂದು ದಟ್ಟವಾದ ಅರಣ್ಯ!! ಆ ಕಾಡಿನ ಮಧ್ಯೆ ಒಂದು ಸುಂದರವಾದ ಊರು.... ಆ ಊರಿಗೆ ಸರ್ಕಾರಿ ಸೌಲಭ್ಯವಿಲ್ಲ....... ಜನಗಳು ವಿದ್ಯುತ್ ಇಲ್ಲದೆ ಸೀಮೆಎಣ್ಣೆಯ ದೀಪದ ಬುಡ್ಡಿಗಳನ್ನೆ ...
ರಾತ್ರಿ 11 ಗಂಟೆ ಸಮಯ ಜಾನ್ ತನ್ನ ಕೆಲಸ ಮುಗಿಸಿ ಮನೆ ಕಡೆ ಹೊರಟಿದ್ದ.. ಅವನ ಮನೆ ಅಲ್ಲಿಂದ 5 ಕಿ.ಮೀ ಇದೇ ಆದರೇ ಅಲ್ಲಿಗೆ ಹೋಗುವುದು ಸಮಸ್ಯೆ ಅಲ್ಲ . ಬೈಕ್ ಹತ್ತಿ ಕುಳಿತ ಜಾನ್ ಗೆ ಮನಸ್ಸಿಗೆ ಬಂದಿದ್ದೆ ಆ..ಜಾಗ.. ಹೌದು ಕಾಡಿನ ಮದ್ಯೆ ...