Pratilipi requires JavaScript to function properly. Here are the instructions how to enable JavaScript in your web browser. To contact us, please send us an email at: contact@pratilipi.com
ದಯವಿಟ್ಟು ನಿಮ್ಮ ಭಾಷೆಯನ್ನು ಆಯ್ಕೆ ಮಾಡಿ
Bengali
Gujarati
Hindi
Kannada
Malayalam
Marathi
Tamil
Telugu
English
Urdu
Punjabi
Odia
💕💕ಎಂದೆಂದಿಗೂ ನಿನ್ನೊಂದಿಗೆ ( ನಾನಿರುವೆ )💕 ಅದ್ಯಾಯ --1 💗💗💗💗💗 ಅಂದು ಸೋಮವಾರ ಹಿಂದಿನ ರಾತ್ರಿಯ ನಿದಿರೆಯನ್ನು ಕಸಿದ ನೆನಪುಗಳಿಂದ ಪಾರಾಗಿ ಬೆಳಗಿನಜಾವದಲ್ಲಿ ನಿದ್ರೆಯತ್ತಿದ ಕಾರಣ ಏಳುವುದು ...
ಜೀವನದಲ್ಲಿ ನಾವು ಅಂದುಕೊಂಡಿರೊ ತರ ಏನೂ ನಡೆಯೊದಿಲ್ಲ..... ಜೀವನ ಬಂದ ಹಾಗೆ ನಾವು ಸ್ವೀಕರಿಸಬೇಕಾಗತ್ತೆ.... ಈ ದಾರೀಲಿ ಏಳು ಬೀಳು, ಇದ್ದೆ ಇರತ್ತೆ...... ಯಾರು ಯಾರೊ ಜೊತೆಯಾಗ್ತಾರೆ.... ಜೊತೆ ಆಗ್ತಾರೆ ಅಂದುಕೊಂಡೊರು ದೂರ ...
"ಹೇ ಪದ್ಮಾ ನೀನು ಮಾಡ್ತಾ ಇರೋದು ಒಂದು ಚೂರು ಸರಿ ಇಲ್ಲ. ನಿನಗೆ ಮಾನ.. ಮರ್ಯಾದೆ.. ಏನು ಇಲ್ವಾ? ಇಂತಹ ಜೀವನ ದೂಡಲಿಕ್ಕೆ ನಿನಗೆ ಮುಜುಗರ ಆಗೋದಿಲ್ವಾ? ನಿನ್ನ ಅಣ್ಣನಿಗೆ ಮತ್ತು ನಿನಗೆ, ನೀನು ಮೋಸ ಮಾಡ್ಕೋಳ್ತಿದ್ದೀಯಾ.. ನಾಚಿಕೆ ಆಗ್ಬೇಕು ...
ನಮಸ್ಕಾರ ಎಲ್ರಿಗೂ, ನಾನು ಮೃದುಲ.M.ಜೋಷಿ, M ಅಂದ್ರೆ ಏನು ಅಂತ ನೋಡ್ತಾಯಿದೀರ?? ಅದು ನನ್ನ ಹೆಸರು ಮೃದುಲ ಮಂದಾರ ಜೋಷಿ, ನನ್ನ ಸಹಪಾಠಿಗಳು ಸಾಮಾನ್ಯವಾಗಿ ನನ್ನ ಕರೆಯೋದೆ ಹಾಗೆ ಮಿಸ್.ಜೋಷಿ, ಅಥವ MJ- MMJ ಅಂತ.. ಇದೇನಪ್ಪ ಇದು ...
ಶುಭಾರಂಭ.. ಎಲ್ಲಾ ಓದುಗಬಾಂಧವರಿಗೂ ನಮಸ್ತೆ. ಪ್ರತಿಲಿಪಿಯ ಜೊತೆಗೆ ನನ್ನ ಬಾಂಧವ್ಯಕ್ಕೆ ಇಂದಿಗೆ ಒಂದು ವರ್ಷಗಳು ಹದಿನೈದು ದಿನಗಳು ಹದಿನೈದು ನಿಮಿಷಗಳು ಕಳೆದಿವೆ. ಈಗಾಗಲೇ ನಾಲ್ಕು ನೀಳ್ಗತೆಗಳನ್ನು ಮುಗಿಸಿದ್ದೇನೆ. ಹೋದ ವರ್ಷ ಇದೆ ಸಮಯಕ್ಕೆ ...
ಶುಭಾರಂಭ. ಅವನು ಹಣವಂತ. ಅವಳು ಗುಣವಂತೆ. ಅವನು ಬುದ್ದಿವಂತ. ಅವಳು ಹೃದಯವಂತೆ. ಅವನು ಎಲ್ಲವನ್ನೂ ಮೆದುಳಿನಿಂದ ಆಲೋಚಿಸಿ ಹಣದಿಂದ ಅಳೆಯುವವನು. ಅವಳು ಎಲ್ಲವನ್ನೂ ಹೃದಯದಿಂದ ಆಲೋಚಿಸಿ ಭಾವನೆಗಳಿಂದ ಅಳೆಯುವವಳು. ಅವನ ಮುಖ ಸದಾ ನಿಗಿನಿಗಿ ...
ಮಲೆನಾಡ ವಿಶ್ವ ವಿಖ್ಯಾತ ಜೋಗದ ತಾಲೂಕು ಕೇಂದ್ರ ಸಾಗರ. ಊರು ತುಂಬಾ ಹಚ್ಚ ಹಸಿರಿನ ಗದ್ದೆ, ಊರು ತುಂಬಾ ಗಿಡ- ಮರಗಳು, ಸದಾ ನೀರಿನಿಂದ ತುಂಬಿರುವ ಹಳ್ಳ ಕೊಳ್ಳಗಳು, ಪರಿಶುದ್ಧ ಗಾಳಿ, ಬೆಳಗಾಯಿತೆಂದರೆ ಹಕ್ಕಿಗಳ ...
ಅಚ್ಚು ... !! ನನ್ನ ಪ್ರೀತಿ ಮಾಡ್ತೀಯ ಅಲ್ವಾ ?? ದಯವಿಟ್ಟು ನನ್ನ ಬಿಟ್ಟು ಹೋಗಬೇಡ. ! ಗಾಬರಿಯಿಂದ ಇಚ್ಛೆತ ಅಚಿಂತ್ಯ... !! ನನಗೆ ಯಾಕೆ ಹೀಗೆ ಕನಸು ಬೀಳ್ತ ಇದೆ. ಇದೇನ್ ಮೊದ್ಲಲ್ಲ .. ಹೀಗೆ ಅಗ್ತಾ ಇರೋದು . ಏನು ಇದರ ಅರ್ಥ. ? ಮುಖ ...
-ಮುನ್ನುಡಿ- ಒಡೆದ ಕನ್ನಡಿ ಹೇಗೆ ಜೋಡಿಸಲಾಗುವುದಿಲ್ಲವೋ ಹಾಗೆ ಮನಸ್ಸೆಂಬ ಕನ್ನಡಿ. ಒಮ್ಮೆ ಒಡೆದರೆ ಮತ್ತೆ ಜೋಡಿಸುವುದು ಅಸಾಧ್ಯ..!! ಕೂಡು ಕುಟುಂಬವಲ್ಲ ಆದರೆ ಬೇರೆ ಬೇರೆ ಇದ್ದರು ಅಣ್ಣ ತಮ್ಮಂದಿರಲ್ಲಿ, ...
ಕಾಳಿಂದಿ...ಕಾದಂಬರಿ ಭಾಗ..೧ @___________&_____________@. ಹೊಸ ಕಾದಂಬರಿ..ಓದಿ..ಆಶೀವರ್ದಿಸಿ. ಮೇಡಂ!! ಮೇಡಂ!! ಸಂಜನಾ ಟೀಚರ್ ಸುಸೈಡ್ ಅಟೆಮ್ಟ್ ಮಾಡಿಕೊಂಡಿದ್ದಾರಂತೆ. ಸೀರಿಯಸ್ಸ್ ಅಂತೆ. ಎಲ್ಲಾ ಹೋಗ್ತಾ ಇದ್ದಾರೆ ಮೇಡಂ!! ನಾನೂ ...
ಸೂರ್ಯನ ಹೊನ್ನ ಕಿರಣಗಳು ಭೂಮಿಯನ್ನು ಸ್ಪರ್ಶಿಸಿ, ಹೊಂಬಣ್ಣದಿಂದ ಹೊಳೆಯುವ ಮುಂಜಾನೆಯನ್ನು ಸೂಚಿಸುವ ಮೂಲಕ ತನ್ನ ಆಗಮನವನ್ನು ಸಾರುತ್ತಿರುವನು. ಅದೊಂದು ಲೇಡಿಸ್ ಹಾಸ್ಟೆಲ್ ಬೆಳಿಗ್ಗೆ ಐದು ಗಂಟೆಗೆಲ್ಲ ಅಲ್ಲಿ ಮಾಮುಲಾಗಿ ಗಡಿಬಿಡಿ ...
"ಮಂಜು ಸರಿದಾಗ" "ಹೇಳಿದಷ್ಟು ಮಾಡು. ನನ್ನ ಸಂಬಳ ಸಾಕಲ್ವಾ ನೆಮ್ಮದಿಯಾಗಿ ಜೀವನ ನಡೆಸಲು?" ರಾಜೇಶ್ ಮಾತು ತೀಕ್ಷ್ಣವಾಗಿ ಬಂತು. ನಂದಿನಿ ಒಂದು ಕ್ಷಣ ಗಂಡನ ಮುಖವನ್ನು ದಿಟ್ಟಿಸಿ ನೋಡಿ, ಏನೊಂದು ಉತ್ತರ ಕೊಡದೆ ಬಚ್ಚಲು ಮನೆಗೆ ಹೋಗಿ, ಬಾಗಿಲು ...
ಮಾಂಗಲ್ಯಂ ತಂತುನಾನೇನ ಅಧ್ಯಾಯ:1 ಸದಾನಂದ ರಾಯರು ದಂಪತಿಗಳಿಗೆ ಇಂದು ಎಲ್ಲಿಲ್ಲದ ಸಂತೋಷ. ಅಂತೂ ತಮ್ಮ ಏಕೈಕ ಪುತ್ರಿ ನಂದಿನಿ ಗೆ ಕಂಕಣ ಬಲ ಕೂಡಿ ಬಂದಿತ್ತು. ...
ಅಭಿರಾಮ ಭಾಗ -1.. ಹೊಸದಾಗಿ ಶಿವಮೊಗ್ಗ ಜೀಲ್ಲೆಗೆ s.i ಆಗಿ ಅಧಿಕಾರ ಸ್ವೀಕರಿಸಿದ ರವಿಶಂಕರ್ ಅವ ರು ಹಳ್ಳಿಗಳ ಸಮಸ್ಯೆಯನ್ನು ತಿಳಿಯಲು ಪ್ರತಿ ಭಾನುವಾರ ಯಾವುದಾದರೊಂದು ಹಳ್ಳಿಗೆ ಬಂದು ...
"ಅಮ್ಮಾ...!!" ಮಗಳ ಕರೆಗೆ ಏನಾಯಿತೆಂದು ತಿಳಿಯದೆ ಶಕುಂತಲ ಹೊರಗೆ ಬಂದರು. ಅಮ್ಮನನ್ನು ತಬ್ಬಿಕೊಂಡು ಅವಳ ಹೆಗಲು ಹಿಡಿದು ಸುತ್ತುತ್ತಾ, "Guess what...!!?" ಎಂದು ತನ್ನ ಬಟ್ಟಲುಗಣ್ಣುಗಳನ್ನು ಅಗಲವಾಗಿ ತೆರೆದು ಅಮ್ಮನ ಮುಖ ನೋಡಿದಳು. ...