'ಚೇತನ್'ನನ್ನು ಗೆಳೆಯ 'ಪ್ರೀತಮ್' ತನ್ನ ಅಕ್ಕನ ನಿಶ್ಚಿತಾರ್ಥಕ್ಕೆ ಆಹ್ವಾನಿಸಿದ್ದರಿಂದ ಅವನು 'ಪ್ರೀತಮ್'ನ ಊರಿಗೆ ಹೋಗಿದ್ದ. ಮಾದಾಪುರ ಎನ್ನುವ ಹಳ್ಳಿ ಪ್ರೀತಮ್ ನದು. ನಿಶ್ಚಿತಾರ್ಥ ಮುಗಿಸಿ ರಾತ್ರಿ ಹತ್ತು ಗಂಟೆಗೆ ತನ್ನ ಬೈಕ್ ಮೇಲೆ ಒಬ್ಬನೇ ...
ಜೀವನಾನುಭವದ ದೊಡ್ಡ ಮೂಟೆಯನ್ನು ಹೊತ್ತು ನಡೆದಿರುವ ಪುಟ್ಟ ಪಯಣಿಗಳು ನಾನು..ಹವ್ಯಾಸಗಳು ಗೀಳುಗಳಾಗಿ ಆಗಾಗ ಪದಗಳಾಗಿಯೋ, ಕುಶಲ ಕಲೆಯ ರೂಪದಲ್ಲೋ, ಕುಂಚದಿಂದ ಹೊಮ್ಮಿದ ಚಿತ್ರವಾಗಿಯೋ ಅನಾವರಣವಾಗುತ್ತವೆ - ನೋವು, ನಲಿವುಗಳೆಲ್ಲದರ ಅಭಿವ್ಯಕ್ತಿಯಾಗುತ್ತವೆ.ಇದಕ್ಕಿಂತ ಹೆಚ್ಚು ಹೇಳಲೇನೂ ಇಲ್ಲ ; ಇದ್ದರು ಅವು ಅಭಿವ್ಯಕ್ತವಾಗುವುದು ಬರಹದಲ್ಲಿ ಭಾವನೆಗಳಾಗಿ..
ಬರಹಗಳ ಕುರಿತ ನಿಮ್ಮ ಅಭಿಪ್ರಾಯಕ್ಕಾಗಿ ನನ್ನ ಇ-ಮೇಲ್ ಐಡಿ[email protected]
ಸಾರಾಂಶ
ಜೀವನಾನುಭವದ ದೊಡ್ಡ ಮೂಟೆಯನ್ನು ಹೊತ್ತು ನಡೆದಿರುವ ಪುಟ್ಟ ಪಯಣಿಗಳು ನಾನು..ಹವ್ಯಾಸಗಳು ಗೀಳುಗಳಾಗಿ ಆಗಾಗ ಪದಗಳಾಗಿಯೋ, ಕುಶಲ ಕಲೆಯ ರೂಪದಲ್ಲೋ, ಕುಂಚದಿಂದ ಹೊಮ್ಮಿದ ಚಿತ್ರವಾಗಿಯೋ ಅನಾವರಣವಾಗುತ್ತವೆ - ನೋವು, ನಲಿವುಗಳೆಲ್ಲದರ ಅಭಿವ್ಯಕ್ತಿಯಾಗುತ್ತವೆ.ಇದಕ್ಕಿಂತ ಹೆಚ್ಚು ಹೇಳಲೇನೂ ಇಲ್ಲ ; ಇದ್ದರು ಅವು ಅಭಿವ್ಯಕ್ತವಾಗುವುದು ಬರಹದಲ್ಲಿ ಭಾವನೆಗಳಾಗಿ..
ಬರಹಗಳ ಕುರಿತ ನಿಮ್ಮ ಅಭಿಪ್ರಾಯಕ್ಕಾಗಿ ನನ್ನ ಇ-ಮೇಲ್ ಐಡಿ[email protected]
ಕಥೆ ಕುತೂಹಲಭರಿತವಾಗಿತ್ತು. ಕಥೆಯ ಮೊದಲ ಒಂದೆರಡು ಸಾಲುಗಳ ಅಗತ್ಯವಿರಲಿಲ್ಲ ಅನಿಸಿತು. ನೈಜತೆ ತರಲು ಅವು ಅವಶ್ಯವಿದ್ದರೂ, ಕಥೆಗೆ ಆ ವಿವರಣೆಗಳ ಆವಶ್ಯಕತೆ ಇರಲಿಲ್ಲ. ಉಳಿದ ಎಲ್ಲಾ ಕಡೆಗೂ ಚೆನ್ನಾಗಿ ಬರೆದಿದ್ದೀರಿ. ಶುಭವಾಗಲಿ
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಕಥೆ ಕುತೂಹಲಭರಿತವಾಗಿತ್ತು. ಕಥೆಯ ಮೊದಲ ಒಂದೆರಡು ಸಾಲುಗಳ ಅಗತ್ಯವಿರಲಿಲ್ಲ ಅನಿಸಿತು. ನೈಜತೆ ತರಲು ಅವು ಅವಶ್ಯವಿದ್ದರೂ, ಕಥೆಗೆ ಆ ವಿವರಣೆಗಳ ಆವಶ್ಯಕತೆ ಇರಲಿಲ್ಲ. ಉಳಿದ ಎಲ್ಲಾ ಕಡೆಗೂ ಚೆನ್ನಾಗಿ ಬರೆದಿದ್ದೀರಿ. ಶುಭವಾಗಲಿ
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ