pratilipi-logo ಪ್ರತಿಲಿಪಿ
ಕನ್ನಡ

ವ್ಯವಸ್ಥೆ ಬದಲಿಸುವ ಸಾಹಿತ್ಯ,ಸಾಹಿತಿ ಹೇಗಿರಬೇಕೆಂದರೆ...

4.9
161

ಕತ್ತಲಾಗದ ಬೆಳಕು ಮುಗಿಯದ ಸಂಜೆಯ ಹೊತ್ತಿಗೆ ಮಬ್ಬುಗತ್ತಲ ಕೋಣೆಯಲ್ಲಿ ಕುಳಿತು ಮಂದದನಿಯ ಚಂದ ಹಾಡುಗಳನ್ನು ಕೇಳುತ್ತ ಏಕಾಂತದಲ್ಲಿ ದುಬಾರಿಸ್ಕಾಚ್‌ವೊಂದಕ್ಕೆ ಕೇವಲ ಐಸ್‌ನ ತುಣುಕುಗಳನ್ನು ಹಾಕಿ ಗುಟುಕೇರಿಸುತ್ತ ಕುಳಿತ ಹತ್ತು ಹದಿನೈದು ...

ಓದಿರಿ
ಲೇಖಕರ ಕುರಿತು
author
ಗುರುರಾಜ ಕೊಡ್ಕಣಿ

ದಿನದಿಂದ ದಿನಕ್ಕೆ ಬರೆಯಲು ಕಲಿಯುತ್ತಿರುವ ಬರವಣಿಗೆಯ ವಿದ್ಯಾರ್ಥಿ

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    narasimha murthy
    23 ನವೆಂಬರ್ 2019
    ತುಂಬಾ ಚೆನ್ನಾಗಿ ವಿಶ್ಲೇಷಣೆ ಮಾಡಿದ್ದೀರಿ, ನಮಗೆ (ಕನ್ನಡದಲ್ಲಿ)ಸ್ಟಾಲಿನ್, ಮಾವೋ,ಮತ್ತಿತರ ಕಮ್ಯೂನಿಸ್ಟ್ ಕೊಲೆಗಡುಕ ರ ಬಗ್ಗೆ ವಿವಿರಗಳು ದೊರೆಯುವದು ತುಂಬಾ ಕಡಿಮೆನೆ, ಸಮತಾ ವಾದ ಹೆಸರಲ್ಲಿ ಸ್ವಮಥ ಮಾಡಿಕೊಂಡಿರಿವುದು ಮತ್ಹು ಸಮಾಜವಾದದ ಹೆಸರಲ್ಲೂ "ಮಜವಾದ' ಮಾಡಿಕೊಂಡಿರುವ ನಾಯಕರನ್ನು ನೋಡಬೌದು. ಉದಾ: ಲಲ್ಲೂ ಪ್ರಸಾದ್, ಮುಲಾಯಂ ಸಿಂಗ್, ಅವರನ್ನು ಹೆಸರಿಸಬೌದು ಇವರಃ ಹಿನ್ನಲೆ ಸಮಾಜವಾದ ಆಗಿದ್ದರೂ ಇವರು ಕುಟುಂಬವನ್ನು ಬಿಟ್ಟು ಬೇರೆ ಏನನ್ನು ಬೆಳಿಸಲಿಲ್ಲ ಅದೇ ಡೋಂಗಿತನವನ್ನು ಕರ್ನಾಟಕಡದಲ್ಲಿ ದೇವೇಗೌಡರ ವಿಷಯದಲ್ಲಿ ನೋಡಬೌದು.
  • author
    Girish M "ಗಿರಿಧ್ವನಿ"
    13 ನವೆಂಬರ್ 2019
    ಹಿಟ್ಲರನ ಕ್ರೌರ್ಯದ ಬಗ್ಗೆ ಮಾಹಿತಿಯಿತ್ತು. ನಿಮ್ಮ ಲೇಖನವನ್ನೋದಿದ ಮೇಲೆ ಸ್ಟಾಲಿನ್ ಅವನಷ್ಟೇ ಕ್ರೂರಿ ಎಂಬುದು ತಿಳಿಯಿತು. ಅಭಿವ್ಯಕ್ತಿ ಸ್ವಾತಂತ್ರ್ಯ ಇಂದೂ ಹಾಗೂ ಎಲ್ಲರ ಭವಿಷ್ಯ ಕ್ಕೂ ಬೇಕು. ಇಂತಹ ಭವಿಷ್ಯದ ದುರ್ಜನರ ದಬ್ಬಾಳಿಕೆಯನ್ನು ಸ್ವಲ್ಪವಾದರೂ ತಗ್ಗಿಸಿ ಕ್ರಾಂತಿಗೆ ನಾಂದಿ ಹಾಡಬಹುದು. ಜಾಗೃತಿ ಮೂಡಿಸುವ ಲೇಖನ ಚೆನ್ನಾಗಿದೆ. 👌👌👍
  • author
    Prabhakara Maliye
    08 ಫೆಬ್ರವರಿ 2021
    ಗುಲಾಗ್ ಆರ್ಕಿಪೆಲಾಗೋ ಸ್ಟಾಲಿನ್ ನ ಕರಾಳ ಮುಖದ ಕ್ರೌರ್ಯದ ಪರಿಚಯವನ್ನು ಭಾವಾವೇಶವಿಲ್ಲದ ಶೈಲಿಯಲ್ಲಿ ಸಮರ್ಥವಾಗಿ ಬಿಂಬಿಸುತ್ತದೆ. ಬಾಬಿಯಾರ್ ಮತ್ತು ರೆಡ್ ಬುಕ್, ಹಿಟ್ಲರ್ ವರ್ಸಸ್ ಸ್ಟಾಲಿನ್ ಗಳೂ ಈ ಕೆಲಸವನ್ನು ತಕ್ಕ ಮಟ್ಟಿಗೆ ಮಾಡಿವೆ. ನಿಜಕ್ಕೂ ಓದಿ ಅರಗಿಸಿಕೊಳ್ಳಬೇಕಾದ ಕೃತಿ
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    narasimha murthy
    23 ನವೆಂಬರ್ 2019
    ತುಂಬಾ ಚೆನ್ನಾಗಿ ವಿಶ್ಲೇಷಣೆ ಮಾಡಿದ್ದೀರಿ, ನಮಗೆ (ಕನ್ನಡದಲ್ಲಿ)ಸ್ಟಾಲಿನ್, ಮಾವೋ,ಮತ್ತಿತರ ಕಮ್ಯೂನಿಸ್ಟ್ ಕೊಲೆಗಡುಕ ರ ಬಗ್ಗೆ ವಿವಿರಗಳು ದೊರೆಯುವದು ತುಂಬಾ ಕಡಿಮೆನೆ, ಸಮತಾ ವಾದ ಹೆಸರಲ್ಲಿ ಸ್ವಮಥ ಮಾಡಿಕೊಂಡಿರಿವುದು ಮತ್ಹು ಸಮಾಜವಾದದ ಹೆಸರಲ್ಲೂ "ಮಜವಾದ' ಮಾಡಿಕೊಂಡಿರುವ ನಾಯಕರನ್ನು ನೋಡಬೌದು. ಉದಾ: ಲಲ್ಲೂ ಪ್ರಸಾದ್, ಮುಲಾಯಂ ಸಿಂಗ್, ಅವರನ್ನು ಹೆಸರಿಸಬೌದು ಇವರಃ ಹಿನ್ನಲೆ ಸಮಾಜವಾದ ಆಗಿದ್ದರೂ ಇವರು ಕುಟುಂಬವನ್ನು ಬಿಟ್ಟು ಬೇರೆ ಏನನ್ನು ಬೆಳಿಸಲಿಲ್ಲ ಅದೇ ಡೋಂಗಿತನವನ್ನು ಕರ್ನಾಟಕಡದಲ್ಲಿ ದೇವೇಗೌಡರ ವಿಷಯದಲ್ಲಿ ನೋಡಬೌದು.
  • author
    Girish M "ಗಿರಿಧ್ವನಿ"
    13 ನವೆಂಬರ್ 2019
    ಹಿಟ್ಲರನ ಕ್ರೌರ್ಯದ ಬಗ್ಗೆ ಮಾಹಿತಿಯಿತ್ತು. ನಿಮ್ಮ ಲೇಖನವನ್ನೋದಿದ ಮೇಲೆ ಸ್ಟಾಲಿನ್ ಅವನಷ್ಟೇ ಕ್ರೂರಿ ಎಂಬುದು ತಿಳಿಯಿತು. ಅಭಿವ್ಯಕ್ತಿ ಸ್ವಾತಂತ್ರ್ಯ ಇಂದೂ ಹಾಗೂ ಎಲ್ಲರ ಭವಿಷ್ಯ ಕ್ಕೂ ಬೇಕು. ಇಂತಹ ಭವಿಷ್ಯದ ದುರ್ಜನರ ದಬ್ಬಾಳಿಕೆಯನ್ನು ಸ್ವಲ್ಪವಾದರೂ ತಗ್ಗಿಸಿ ಕ್ರಾಂತಿಗೆ ನಾಂದಿ ಹಾಡಬಹುದು. ಜಾಗೃತಿ ಮೂಡಿಸುವ ಲೇಖನ ಚೆನ್ನಾಗಿದೆ. 👌👌👍
  • author
    Prabhakara Maliye
    08 ಫೆಬ್ರವರಿ 2021
    ಗುಲಾಗ್ ಆರ್ಕಿಪೆಲಾಗೋ ಸ್ಟಾಲಿನ್ ನ ಕರಾಳ ಮುಖದ ಕ್ರೌರ್ಯದ ಪರಿಚಯವನ್ನು ಭಾವಾವೇಶವಿಲ್ಲದ ಶೈಲಿಯಲ್ಲಿ ಸಮರ್ಥವಾಗಿ ಬಿಂಬಿಸುತ್ತದೆ. ಬಾಬಿಯಾರ್ ಮತ್ತು ರೆಡ್ ಬುಕ್, ಹಿಟ್ಲರ್ ವರ್ಸಸ್ ಸ್ಟಾಲಿನ್ ಗಳೂ ಈ ಕೆಲಸವನ್ನು ತಕ್ಕ ಮಟ್ಟಿಗೆ ಮಾಡಿವೆ. ನಿಜಕ್ಕೂ ಓದಿ ಅರಗಿಸಿಕೊಳ್ಳಬೇಕಾದ ಕೃತಿ