pratilipi-logo ಪ್ರತಿಲಿಪಿ
ಕನ್ನಡ

ಲಿಪಿಯ ಕವಿಯತ್ರಿಯ ಕವನಗಳ ಓದಿನೊಂದಿಗೆ

4.8
658

ಒಳಗಡೆ ಪಾದದ ಗುರುತು,            ಹಸಿ ಮಣ್ಣ ಮೆಟ್ಟಿ ಬಂದಿರುವೆ,            ಕಾಲು ತೊಳೆಯಲು ಮರೆತಿರುವೆ           .....ಅಗಳು ಇಳಿಯದಾಗಿದೆ ಕಂಗಳು ತುಂಬಿಹವು,           ಮಗಳು ಅಳಿಯನ ಪಾಲು ಮಗ ಸೊಸೆಯ ಪಾಲು,           ...

ಓದಿರಿ
ಲೇಖಕರ ಕುರಿತು
author
. .
ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಆಶಾ ಉಮೇಶ್
    30 जनवरी 2022
    ತಪ್ಪು ಇದ್ದದ್ದು ಸರಿ ಮಾಡೋ ಗುಣ.... ನೇರ ನುಡಿ ಅಷ್ಟೆ.. ಮನಸು ಮೃದು. ತಪ್ಪಿಗೆ ತನ್ನನ್ನು ಹೊಣೆಗಾರಿಕೆ ಮಾಡ್ಕೊಳ್ಳೋ ವ್ಯಕ್ತಿತ್ವ. ಬೇರೆಯವರನ್ನ ಸಾಧನೆ ಕಡೆ ಹೋಗಿ ಅನ್ನೋ ಒಳ್ಳೆ ಮನಸು 🙏 ಪ್ರತಿಯೊಬ್ರನ್ನು ಗೌರವಿಸ್ತಾರೆ. ಜಾತಿ ಪದ್ಧತಿ ಕಟುವಾಗಿ ವಿರೋಧಿಸ್ತಾರೆ. ಕಾಯಕವೇ ಕೈಲಾಸ ಅನ್ನೋದು ಬಲವಾಗಿ ನಂಬಿರೋರು. ನಿಷ್ಠೆಯಲ್ಲಿ ಕಾರ್ಯ ಮುಗಿಸೊ ಗುಣದವ್ರು. ಯಾವದಕ್ಕೂ ತಲೆ ಕೆಡಿಸಿಕೊಳ್ಳೋದೇ ಇಲ್ಲ. ಈಗಷ್ಟೇ ಬಂದವ್ರುಗೆ ಪ್ರೋತ್ಸಾಹ ನೀಡೋ ಒಳ್ಳೆ ಮನಸು 🙏 ಲಿಪಿಯಲ್ಲಿ ನಿಮ್ಮನ್ನು ಗುರು ಅಂತ ತಿಳ್ಕೊಂಡಿದೀನಿ 😄 ನನ್ನ ಬರಹದ ವಿಮರ್ಶೆ ಮಾಡಿದ್ದಕ್ಕೆ ತುಂಬಾ ಧನ್ಯವಾದ 🙏🙏🙏🙏🙏 ಪ್ರತಿಯೊಬ್ರು ಖುಷಿ ಪಡ್ತಾರೆ.. ಅವ್ರೆಲ್ಲರಿಗೂ ನನ್ನಧನ್ಯವಾದ 🙏 ನಿಮ್ಗೆ ಹೊಗಳಿಕೆ ಆಗೋದಿಲ್ಲ 😄ಏನೋ ಬರ್ದಿದಿನಿ ಬೈಬೇಡಿ ಮನಸಲ್ಲಿ ಆಯ್ತ 😄 💐💐💐💐💐💐💐💐💐 ಸ್ಪರ್ಧೆಯಿಂದ ಹಿಂದೆ ಸರಿಬೇಡಿ... ಯಾಕಂತೆ ಅನ್ನೋದು ಬೇಡ.. ಬರೀರಿ.. ಸುಂದರ ವಿಮರ್ಶೆ ಮಾಡ್ತೀರಿ. ಮುಂದುವರಿಯಲಿ ನಿಮ್ಮ ಪಯಣ 🌹💐🌹
  • author
    ಹರೀಶ್ ಬೆಳವಾಡಿ
    30 जनवरी 2022
    ನಿಮ್ಮ ಲೇಖನ ವಾಸ್ತವ ಮತ್ತು ಸಮಯೋಚಿತವಾದದ್ದು. ಮನೆಯಲ್ಲಿ ಪಾತ್ರೆಗಳನ್ನು ಸ್ನಾನ ಮಾಡಿಸಿ ಬೆಳ್ಳಗೆ ಮಾಡವ ಕಾಯಕದಲ್ಲಿ ನಿರತರಾಗಿರುವ ಆಶಾ ಮೇಡಂ ರವರು... ಪ್ರತಿಲಿಪಿಯಲ್ಲಿ ಕವಿತೋ ಕ್ಷೇತ್ರದಲ್ಲಿ ವಿಶಿಷ್ಟವಾಗಿ ನಿಲ್ಲುವ ಬರೆಯುವ ಬೇರೆಯವರ ಬರಹಗಳನ್ನು ಅಷ್ಟೇ ಅಸ್ಥೆಯಿಂದ ಓದುವ ವ್ಯಕ್ತಿತ್ವದವರು... ಇವರೇನಾದರು ಕನ್ನಡದಲ್ಲಿ ಹಾಸ್ಯ ಲೇಖನ ಬರೆದರೆ ಇತಿಹಾಸ ಸೃಷ್ಟಿ ಸುವಂತ ಸೃಜನಶೀಲತೆ ಇವರಿಗಿದೆ.. ಮೇಡಂರ ಬಗ್ಗೆ ಬರೆದಿದ್ದು ತುಂಬಾ ಸಂತೋಷ ಸಾರ್ ಹಾಗೇಯೇ ಅವರ ಪ್ರತಿಲಿಪಿ ಪುಸ್ತಕ ಪ್ರಕಟಿಸ ಬೇಕು ಎಂಬ ಆಶಯ ನಿಮ್ಮದು ನಮ್ಮದೂ ಕೂಡ
  • author
    "ಶೃತಿ ತಾರಿಣಿ😊"
    30 जनवरी 2022
    ಹೌದು ಸರ್. ಅವರು ಉತ್ತಮ ಕವಯಿತ್ರಿ.. ಅವರು ಬಳಸುವ ಪದಗಳು ಮತ್ತು ಅವರು ಬರೆಯುವ ರೀತಿ ವಿಭಿನ್ನವಾಗಿರುತ್ತದೆ. ಅವರ ಬಗ್ಗೆ ನೀವು ಬರೆದಿರೋದು ಖುಷಿ ತಂದಿತು. ಲಿಪಿಯವರು ಕವನ ಸಂಕಲನ ಬಿಡುಗಡೆ ಮಾಡಬಹುದು.. ಮನಸ್ಸು ಮಾಡಬೇಕು. ಕೊನೆಯಲ್ಲಿ.. ನೀವು ಸ್ಪರ್ಧೆಯಿಂದ ಹೊರಗೆ ಉಳಿಯಬಾರದಿತ್ತು.. ಯಾಕೆ ಹಿಂದೆಜ್ಜೆ ಇಟ್ರಿ ಸರ್.. ಏಳು ವಿಮರ್ಶೆ ಬರೆದಿದ್ಧೀರಾ.. ಇನ್ನೂ ಮೂರು ವಿಮರ್ಶೆ ಬರೆಯಿರಿ.
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಆಶಾ ಉಮೇಶ್
    30 जनवरी 2022
    ತಪ್ಪು ಇದ್ದದ್ದು ಸರಿ ಮಾಡೋ ಗುಣ.... ನೇರ ನುಡಿ ಅಷ್ಟೆ.. ಮನಸು ಮೃದು. ತಪ್ಪಿಗೆ ತನ್ನನ್ನು ಹೊಣೆಗಾರಿಕೆ ಮಾಡ್ಕೊಳ್ಳೋ ವ್ಯಕ್ತಿತ್ವ. ಬೇರೆಯವರನ್ನ ಸಾಧನೆ ಕಡೆ ಹೋಗಿ ಅನ್ನೋ ಒಳ್ಳೆ ಮನಸು 🙏 ಪ್ರತಿಯೊಬ್ರನ್ನು ಗೌರವಿಸ್ತಾರೆ. ಜಾತಿ ಪದ್ಧತಿ ಕಟುವಾಗಿ ವಿರೋಧಿಸ್ತಾರೆ. ಕಾಯಕವೇ ಕೈಲಾಸ ಅನ್ನೋದು ಬಲವಾಗಿ ನಂಬಿರೋರು. ನಿಷ್ಠೆಯಲ್ಲಿ ಕಾರ್ಯ ಮುಗಿಸೊ ಗುಣದವ್ರು. ಯಾವದಕ್ಕೂ ತಲೆ ಕೆಡಿಸಿಕೊಳ್ಳೋದೇ ಇಲ್ಲ. ಈಗಷ್ಟೇ ಬಂದವ್ರುಗೆ ಪ್ರೋತ್ಸಾಹ ನೀಡೋ ಒಳ್ಳೆ ಮನಸು 🙏 ಲಿಪಿಯಲ್ಲಿ ನಿಮ್ಮನ್ನು ಗುರು ಅಂತ ತಿಳ್ಕೊಂಡಿದೀನಿ 😄 ನನ್ನ ಬರಹದ ವಿಮರ್ಶೆ ಮಾಡಿದ್ದಕ್ಕೆ ತುಂಬಾ ಧನ್ಯವಾದ 🙏🙏🙏🙏🙏 ಪ್ರತಿಯೊಬ್ರು ಖುಷಿ ಪಡ್ತಾರೆ.. ಅವ್ರೆಲ್ಲರಿಗೂ ನನ್ನಧನ್ಯವಾದ 🙏 ನಿಮ್ಗೆ ಹೊಗಳಿಕೆ ಆಗೋದಿಲ್ಲ 😄ಏನೋ ಬರ್ದಿದಿನಿ ಬೈಬೇಡಿ ಮನಸಲ್ಲಿ ಆಯ್ತ 😄 💐💐💐💐💐💐💐💐💐 ಸ್ಪರ್ಧೆಯಿಂದ ಹಿಂದೆ ಸರಿಬೇಡಿ... ಯಾಕಂತೆ ಅನ್ನೋದು ಬೇಡ.. ಬರೀರಿ.. ಸುಂದರ ವಿಮರ್ಶೆ ಮಾಡ್ತೀರಿ. ಮುಂದುವರಿಯಲಿ ನಿಮ್ಮ ಪಯಣ 🌹💐🌹
  • author
    ಹರೀಶ್ ಬೆಳವಾಡಿ
    30 जनवरी 2022
    ನಿಮ್ಮ ಲೇಖನ ವಾಸ್ತವ ಮತ್ತು ಸಮಯೋಚಿತವಾದದ್ದು. ಮನೆಯಲ್ಲಿ ಪಾತ್ರೆಗಳನ್ನು ಸ್ನಾನ ಮಾಡಿಸಿ ಬೆಳ್ಳಗೆ ಮಾಡವ ಕಾಯಕದಲ್ಲಿ ನಿರತರಾಗಿರುವ ಆಶಾ ಮೇಡಂ ರವರು... ಪ್ರತಿಲಿಪಿಯಲ್ಲಿ ಕವಿತೋ ಕ್ಷೇತ್ರದಲ್ಲಿ ವಿಶಿಷ್ಟವಾಗಿ ನಿಲ್ಲುವ ಬರೆಯುವ ಬೇರೆಯವರ ಬರಹಗಳನ್ನು ಅಷ್ಟೇ ಅಸ್ಥೆಯಿಂದ ಓದುವ ವ್ಯಕ್ತಿತ್ವದವರು... ಇವರೇನಾದರು ಕನ್ನಡದಲ್ಲಿ ಹಾಸ್ಯ ಲೇಖನ ಬರೆದರೆ ಇತಿಹಾಸ ಸೃಷ್ಟಿ ಸುವಂತ ಸೃಜನಶೀಲತೆ ಇವರಿಗಿದೆ.. ಮೇಡಂರ ಬಗ್ಗೆ ಬರೆದಿದ್ದು ತುಂಬಾ ಸಂತೋಷ ಸಾರ್ ಹಾಗೇಯೇ ಅವರ ಪ್ರತಿಲಿಪಿ ಪುಸ್ತಕ ಪ್ರಕಟಿಸ ಬೇಕು ಎಂಬ ಆಶಯ ನಿಮ್ಮದು ನಮ್ಮದೂ ಕೂಡ
  • author
    "ಶೃತಿ ತಾರಿಣಿ😊"
    30 जनवरी 2022
    ಹೌದು ಸರ್. ಅವರು ಉತ್ತಮ ಕವಯಿತ್ರಿ.. ಅವರು ಬಳಸುವ ಪದಗಳು ಮತ್ತು ಅವರು ಬರೆಯುವ ರೀತಿ ವಿಭಿನ್ನವಾಗಿರುತ್ತದೆ. ಅವರ ಬಗ್ಗೆ ನೀವು ಬರೆದಿರೋದು ಖುಷಿ ತಂದಿತು. ಲಿಪಿಯವರು ಕವನ ಸಂಕಲನ ಬಿಡುಗಡೆ ಮಾಡಬಹುದು.. ಮನಸ್ಸು ಮಾಡಬೇಕು. ಕೊನೆಯಲ್ಲಿ.. ನೀವು ಸ್ಪರ್ಧೆಯಿಂದ ಹೊರಗೆ ಉಳಿಯಬಾರದಿತ್ತು.. ಯಾಕೆ ಹಿಂದೆಜ್ಜೆ ಇಟ್ರಿ ಸರ್.. ಏಳು ವಿಮರ್ಶೆ ಬರೆದಿದ್ಧೀರಾ.. ಇನ್ನೂ ಮೂರು ವಿಮರ್ಶೆ ಬರೆಯಿರಿ.