pratilipi-logo ಪ್ರತಿಲಿಪಿ
ಕನ್ನಡ

ರಾವಣ ಸೀತಾಮಾತೆಯನ್ನು ಕದ್ದೊಯ್ಯಲಿಲ್ಲ!

3.9
4298

ಸಹೃದಯರೆ, ಜನಪದರು, ಬುಡಕಟ್ಟು ಸಮುದಾಯ, ನಾಗಚಂದ್ರ ಕವಿ, ರಸ ಋಷಿ ಕುವೆಂಪು, ಪೆರಿಯಾರರು ಸೃಜಿಸಿರುವ ರಾವಣನ ವ್ಯಕ್ತಿತ್ವವನ್ನು ಅಭ್ಯಸಿಸಿ ಈ ಬರೆಹವನ್ನು ಸಿದ್ಧಪಡಿಸಲಾಗಿದೆ. ರಾವಣ ಶಿವಭಕ್ತ ಅಷ್ಟು ಮಾತ್ರವಲ್ಲ ತನಗಿದ್ದ ಶಾಪದ ...

ಓದಿರಿ
ಲೇಖಕರ ಕುರಿತು
author
ಡಾ. ಎಂ. ಬೈರೇಗೌಡ

ನಾಟಕಕಾರನಾಗಿ ಕವಿಯಾಗಿ ಜಾನಪದ ಸಂಶೋಧಕನಾಗಿ ಸಂಘಟಕನಾಗಿ ನಟ ನಿರ್ದೇಶಕನಾಗಿ ಕಳೆದ ಇಪ್ಪತ್ತೈದು ವರ್ಷಗಳಿಂದ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕಾರ್ಯನಿರತನಾಗಿದ್ದೇನೆ. ಪ್ರಕಾಶಕನಾಗಿ ನಾಲ್ಕು ಸಂಸ್ಥೆಗಳ ಮೂಲಕ ಐದುನೂರಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿ ಒಂದುನೂರ ಮೂವತ್ತೆಂಟಕ್ಕೂ ಹೆಚ್ಚು ವಿವಿಧ ಪ್ರಶಸ್ತಿಗಳನ್ನು ಪಡೆದಿರುತ್ತೇನೆ. ಅದರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೂಡ ನಮ್ಮ ಪ್ರಕಟಣೆಗೆ ಬಂದಿರುತ್ತದೆ. ನಾನು ಬರೆದ ಇಪ್ಪತ್ತೇಳು ನಾಟಕಗಳೂ ರಂಗದ ಮೇಲೆ ಪ್ರದರ್ಶನ ಕಂಡಿರುವುದು ಹೆಮ್ಮೆಯ ಸಂಗತಿ.

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    07 നവംബര്‍ 2016
    ರಾಮಾಯಾಣ ಒಂದು ಸ್ತುತಿ ಕಾವ್ಯ.ರಾಮನ ಸ್ತುತಿ ಕಾವ್ಯ.ರಾಮ -ರಾವಣ ಅಥವಾ ಯಾರನ್ನಾದರೂ ಕೊಂದರೆ ಅದು ಅವರ ಪುಣ್ಯ ಎಂಬಂತೆ ಚಿತ್ರಿಸಲಾಗಿದೆ.ಈ ಕಥಾನಕವೂ ಅದಕ್ಕೆಹೊರತಾಗಿಲ್ಲ.ಇನ್ನು ಸೀತೆ ಹೇಳುವ ಕಥೆ-"ನಾನು ನಿನ್ನ ತಾಯಿಯ ಸಮಾನ"ಎಂದು ಹೇಳಿ ಅವನಲ್ಲಿ ಮಾತೃಭಾವನೆ ಮೂಡಿಸಿ ಅವನ ಕೋಪದ ಆಘಾತದಿಂದ ಪಾರಾಗಿದ್ದಾಳೆ.ಆದರೂ ಕಥೆ ಕುತೂಹಲ ಮೂಡಿಸುತ್ತದೆ. ರಾವಣನ ಕೋಪ ತಣಿಸಲು ಸೀತೆ ಆತನ ಜೊತೆ ಲಂಕೆಗೆ ಹೋಗಿರಬಹುದು.ರಾವಣ ಸೀತೆಯನ್ನು ಕದ್ದೊಯ್ಯಲಿಲ್ಲ ಅನ್ನುವುದು ರಾವಣನ ಸ್ವಭಾವಕ್ಕೆ ತಕ್ಕದಾಗಿದೆ.
  • author
    ರಜತಾ "ಸೌಕಾಂತಿ 🌻"
    13 ആഗസ്റ്റ്‌ 2017
    ರಾವಣ ಶಿವನಿಂದ ಆತ್ಮ ಲಿಂಗ ಪಡೆಯುವಾಗ ಪಾರ್ವತಿ ದೇವಿ ಯನ್ನು ಕೇಳಿದ ಇದರಿಂದ ಕೋಪಗೊಂಡ ಪಾರ್ವತಿ ರಾವಣ ನಿಗೆ ಶಾಪ ಕೊಡುತ್ತಾಳೆ... ಹೀಗಿರುವಾಗ ರಾವಣ ಹೇಗೆ ಕಾಳಿಕಾ ದೇವಿಯನ್ನು ಗೆಲವು ಬೇಡಿಕೊಳ್ಳಲು ಸಾಧ್ಯ... ಏಕೆಂದರೆ ಇಲ್ಲಿ ಕಾಳಿ ಮಾತೆ ಪಾರ್ವತಿ ತಾಯಿ ನೆ ಅಲ್ಲ ವೆ?
  • author
    ಮನೋಜ್ ಎಸ್ "ಕನ್ನಡ ವ್ಯಸನಿ"
    30 ആഗസ്റ്റ്‌ 2017
    ಅನೇಕರಿಂದ ವಿರಚಿತವಾದ ಅನೇಕ ರಾಮಾಯಣ ಕತೆಗಳಲ್ಲಿ ಇದು ಸಹ ಒಂದು ಎಂದು ಸ್ವೀಕರಿಸಬಹುದು ಆದರೆ ಸೀತೆ ರಾವಣನ ತಾಯಿಯಾದದ್ದು ಹೇಗೆಂದು ತಿಳಿಯುತ್ತಿಲ್ಲ.. ಯಾರಾದರೂ ಅದರ ಕುರಿತು ಕೆಲ ಮಾಹಿತಿ ನೀಡಿ.. ಧನ್ಯವಾದಗಳು...
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    07 നവംബര്‍ 2016
    ರಾಮಾಯಾಣ ಒಂದು ಸ್ತುತಿ ಕಾವ್ಯ.ರಾಮನ ಸ್ತುತಿ ಕಾವ್ಯ.ರಾಮ -ರಾವಣ ಅಥವಾ ಯಾರನ್ನಾದರೂ ಕೊಂದರೆ ಅದು ಅವರ ಪುಣ್ಯ ಎಂಬಂತೆ ಚಿತ್ರಿಸಲಾಗಿದೆ.ಈ ಕಥಾನಕವೂ ಅದಕ್ಕೆಹೊರತಾಗಿಲ್ಲ.ಇನ್ನು ಸೀತೆ ಹೇಳುವ ಕಥೆ-"ನಾನು ನಿನ್ನ ತಾಯಿಯ ಸಮಾನ"ಎಂದು ಹೇಳಿ ಅವನಲ್ಲಿ ಮಾತೃಭಾವನೆ ಮೂಡಿಸಿ ಅವನ ಕೋಪದ ಆಘಾತದಿಂದ ಪಾರಾಗಿದ್ದಾಳೆ.ಆದರೂ ಕಥೆ ಕುತೂಹಲ ಮೂಡಿಸುತ್ತದೆ. ರಾವಣನ ಕೋಪ ತಣಿಸಲು ಸೀತೆ ಆತನ ಜೊತೆ ಲಂಕೆಗೆ ಹೋಗಿರಬಹುದು.ರಾವಣ ಸೀತೆಯನ್ನು ಕದ್ದೊಯ್ಯಲಿಲ್ಲ ಅನ್ನುವುದು ರಾವಣನ ಸ್ವಭಾವಕ್ಕೆ ತಕ್ಕದಾಗಿದೆ.
  • author
    ರಜತಾ "ಸೌಕಾಂತಿ 🌻"
    13 ആഗസ്റ്റ്‌ 2017
    ರಾವಣ ಶಿವನಿಂದ ಆತ್ಮ ಲಿಂಗ ಪಡೆಯುವಾಗ ಪಾರ್ವತಿ ದೇವಿ ಯನ್ನು ಕೇಳಿದ ಇದರಿಂದ ಕೋಪಗೊಂಡ ಪಾರ್ವತಿ ರಾವಣ ನಿಗೆ ಶಾಪ ಕೊಡುತ್ತಾಳೆ... ಹೀಗಿರುವಾಗ ರಾವಣ ಹೇಗೆ ಕಾಳಿಕಾ ದೇವಿಯನ್ನು ಗೆಲವು ಬೇಡಿಕೊಳ್ಳಲು ಸಾಧ್ಯ... ಏಕೆಂದರೆ ಇಲ್ಲಿ ಕಾಳಿ ಮಾತೆ ಪಾರ್ವತಿ ತಾಯಿ ನೆ ಅಲ್ಲ ವೆ?
  • author
    ಮನೋಜ್ ಎಸ್ "ಕನ್ನಡ ವ್ಯಸನಿ"
    30 ആഗസ്റ്റ്‌ 2017
    ಅನೇಕರಿಂದ ವಿರಚಿತವಾದ ಅನೇಕ ರಾಮಾಯಣ ಕತೆಗಳಲ್ಲಿ ಇದು ಸಹ ಒಂದು ಎಂದು ಸ್ವೀಕರಿಸಬಹುದು ಆದರೆ ಸೀತೆ ರಾವಣನ ತಾಯಿಯಾದದ್ದು ಹೇಗೆಂದು ತಿಳಿಯುತ್ತಿಲ್ಲ.. ಯಾರಾದರೂ ಅದರ ಕುರಿತು ಕೆಲ ಮಾಹಿತಿ ನೀಡಿ.. ಧನ್ಯವಾದಗಳು...