pratilipi-logo ಪ್ರತಿಲಿಪಿ
ಕನ್ನಡ

ರಾಮನ ವನವಾಸಕ್ಕೆ ಮಂಥರೆ ಕಾರಣಳಲ್ಲ!

3.9
4221

ಕರ್ನಾಟಕದ ಬುಡಕಟ್ಟು ಸಮುದಾಯಗಳಲ್ಲಿ ಮೌಖಿಕವಾಗಿ ಹರಡಿಕೊಂಡಿರುವ ರಾಮಾಯಣದ ಮೂಲಾಂಶಗಳ ಹಿನ್ನೆಲೆಯಲ್ಲಿ ಈ ಬರೆಹವಿದೆ. ಸಹೃದಯರು ಗಮನಿಸಬೇಕು ಜನಪದರ ಆಲೋಚನಾ ಕ್ರಮ ಅದೆಷ್ಟು ಪ್ರಖರವಾಗಿದೆ ಎಂಬುದನ್ನು. ಭೂಮಿಯಲ್ಲಿ ಸಿಕ್ಕ ಸೀತೆ ಯಾವ ...

ಓದಿರಿ
ಲೇಖಕರ ಕುರಿತು
author
ಡಾ. ಎಂ. ಬೈರೇಗೌಡ

ನಾಟಕಕಾರನಾಗಿ ಕವಿಯಾಗಿ ಜಾನಪದ ಸಂಶೋಧಕನಾಗಿ ಸಂಘಟಕನಾಗಿ ನಟ ನಿರ್ದೇಶಕನಾಗಿ ಕಳೆದ ಇಪ್ಪತ್ತೈದು ವರ್ಷಗಳಿಂದ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕಾರ್ಯನಿರತನಾಗಿದ್ದೇನೆ. ಪ್ರಕಾಶಕನಾಗಿ ನಾಲ್ಕು ಸಂಸ್ಥೆಗಳ ಮೂಲಕ ಐದುನೂರಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿ ಒಂದುನೂರ ಮೂವತ್ತೆಂಟಕ್ಕೂ ಹೆಚ್ಚು ವಿವಿಧ ಪ್ರಶಸ್ತಿಗಳನ್ನು ಪಡೆದಿರುತ್ತೇನೆ. ಅದರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೂಡ ನಮ್ಮ ಪ್ರಕಟಣೆಗೆ ಬಂದಿರುತ್ತದೆ. ನಾನು ಬರೆದ ಇಪ್ಪತ್ತೇಳು ನಾಟಕಗಳೂ ರಂಗದ ಮೇಲೆ ಪ್ರದರ್ಶನ ಕಂಡಿರುವುದು ಹೆಮ್ಮೆಯ ಸಂಗತಿ.

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಕಾರ್ತೀಕ್ ಕಿಚಿ
    18 ஜூன் 2017
    ರಾಮನ ವನವಾಸಕ್ಕೆ ಮಂಥರೆಯೇ ಕಾರಣ ಎಂದು ಸಹಜವಾಗಿಯೇ ಹೇಳುತ್ತಾರೆ. ನಿಮ್ಮ ಸುಂದರವಾದ ಕಥೆಯಲ್ಲಿ ಮಂಥರೆಯ ಒಂದು ಸುಂದರವಾದ ವ್ಯಕ್ತಿತ್ವದ ಪರಿಚಯವಾಗಿದೆ. ಹೃತ್ಪೂರ್ವಕ ಧನ್ಯವಾದಗಳು💐
  • author
    ❤️ಕಾವ್ಯ ಶಿವು ❤️
    28 மே 2017
    nice esto vishya galu gotiruvudila
  • author
    Mamatha Gowda
    27 ஜூன் 2017
    nyc
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಕಾರ್ತೀಕ್ ಕಿಚಿ
    18 ஜூன் 2017
    ರಾಮನ ವನವಾಸಕ್ಕೆ ಮಂಥರೆಯೇ ಕಾರಣ ಎಂದು ಸಹಜವಾಗಿಯೇ ಹೇಳುತ್ತಾರೆ. ನಿಮ್ಮ ಸುಂದರವಾದ ಕಥೆಯಲ್ಲಿ ಮಂಥರೆಯ ಒಂದು ಸುಂದರವಾದ ವ್ಯಕ್ತಿತ್ವದ ಪರಿಚಯವಾಗಿದೆ. ಹೃತ್ಪೂರ್ವಕ ಧನ್ಯವಾದಗಳು💐
  • author
    ❤️ಕಾವ್ಯ ಶಿವು ❤️
    28 மே 2017
    nice esto vishya galu gotiruvudila
  • author
    Mamatha Gowda
    27 ஜூன் 2017
    nyc