pratilipi-logo ಪ್ರತಿಲಿಪಿ
ಕನ್ನಡ

ಮುನಿಶಾಮಿ ಮತ್ತು ಮಾಗಡಿ ಚಿರತೆ

5
77

ಮೂಲಕಥೆ ಆಂಡರ್ಸನ್ ಬರೆದಿದ್ದು, ಕನ್ನಡಕ್ಕೆ ಪೂರ್ಣಚಂದ್ರ ತೇಜಸ್ವಿಯವರ ಅನುವಾದಿಸಿದ್ದಾರೆ. ಇಲ್ಲಿ ೪ ಕತೆಗಳು ಇವೆ.ಕಥೆಯ ಪ್ರಾರಂಭದಲ್ಲಿ ಬೆಂಗಳೂರಿನ ವರ್ಣನೆ ಕಂಡುಬರುತ್ತದೆ. ಈಗಿರುವ ಬೆಂಗಳೂರಿಗೂ ಅವರು ವರ್ಣಿಸಿರುವ ಬೆಂಗಳೂರಿಗೆ ...

ಓದಿರಿ
ಲೇಖಕರ ಕುರಿತು
author
Bhavana hs

ಕುವೆಂಪು, ತೇಜಸ್ವಿ ಅವರ ಸಾಹಿತ್ಯ ಪ್ರೇಮಿ ಆದ ನಾನು, ಓದಿನ ರುಚಿ ಹತ್ತಿದ್ದು ತಾಯಿಯಿಂದ.ಕೇವಲ ಓದಿನಲ್ಲಿ ಮಾತ್ರ ಮುಂದೆ ಹೊರತು ಬರೆಯುದರಲ್ಲಿ ಅಲ್ಲ 😊

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    KRISHNA BHAT ""ಸುಶೀಲಸುತ""
    04 ಸೆಪ್ಟೆಂಬರ್ 2020
    ಎರಡೂ ಕಥೆಗಳಲ್ಲಿ ಬರುವ ಪ್ರಾಣಿಗಳು ತರುವ ಗಂಡಾಂತರದ ವರ್ಣನೆ ಚೆನ್ನಾಗಿದೆ. ಆಗಿನ ಕಾಲವೇಕೆ ನಾನು 96-97 ಇಸವಿಯಲ್ಲಿ ನೋಡಿದ ಮಾಗಡಿ,ಸಾವನದುರ್ಗ ಅಲ್ಲಿನ ಕಾಡುಗಳು ಅದೇ ರೀತಿ ಇತ್ತು. ಏನೋ ಸಾಧಿಸಲು ಹೋಗಿ ಮುನಿಶಾಮಿ ಪಡುವ ಪೇಚು ಚೆನ್ನಾಗಿದೆ. ಮಹಾಭಾರತದಲ್ಲಿ ಉತ್ತರಕುಮಾರ ರಣರಂಗಕ್ಕೆ ಹೋಗಿ ಹೋರಾಟಮಾಡಲಾಗದೆ ಅರ್ಜುನನಿಂದ ಸಹಾಯ ಪಡೆದು ಆತನ ಸಾರಥಿಯಾಗಿ ಕೊನೆಗೆ ಪಾಂಡವರಿಗೆ ಸಹಾಯಕ್ಕೆ ಬಂದವನ ತರವೇ ಇತ್ತು.ಕರಡಿಯ ಬೆಟೆಯಲ್ಲಿ ತುಂಬಾ ರೋಚಕತೆ ಇತ್ತು.ಮೊಬೈಲ್ ಗೂಗಲ್ ಮ್ಯಾಪ್ ಇತರ ಯಾವುದೇ ಸಲಕರಣೆಗಳು ಇಲ್ಲದ ಆ ಕಾಲದಲ್ಲಿ ಲೇಖಕರು ಕಾಡು ಮೇಡುಗಳಲ್ಲಿ ಕರಡಿಯ ಜಾಡು ಹಿಡಿದು ಅವರೂ ಸುಸ್ತಾಗಿ ಕೊನೆಯಲ್ಲಿ ವಿಕ್ರಮ ಸಾಧಿಸುವ ಕಥೆ ಚೆನ್ನಾಗಿದೆ. ಇನ್ನೆರಡು ಕಥೆಯ ಸಾರಾಂಶವಿರುವ ನಿಮ್ಮ ಬರಹ ಓದುವುದಕ್ಕಾಗಿ ತುದಿಗಳ ಮೇಲೆ ನಿಂತಿದ್ದೇನೆ. ಧನ್ಯವಾದಗಳು
  • author
    Santhosh
    02 ನವೆಂಬರ್ 2020
    ಮಾಗಡಿ ಚಿರತೆ ಮತ್ತು ಮುನ್ಸಾಮಿ ಕಥೆಯಲ್ಲಿ ಆಗಿನ ಬೆಂಗಳೂರಿನ ಚಿತ್ರಣ ಸ್ಪಷ್ಟವಾಗಿ ವಿವರಿಸಿದ್ದಾರೆ ನಿಮ್ಮ ವಿಮರ್ಶೆಯು ಮತ್ತೆ ಆ ಕಥೆಯನ್ನು ಓದಿದಂತೆ ಆಯಿತು😊😊😊
  • author
    ..
    04 ಸೆಪ್ಟೆಂಬರ್ 2020
    ನಿಮ್ಮ ವಿಮರ್ಶೆಗೆ ಕಾಯುವಂತಹ ಕಾತುರವನ್ನು ಪದೇ ಪದೇ ಹೆಚ್ಚಿಸುವಂತೆ ನಿಮ್ಮ ವಿವರಣಾತ್ಮಕವಾದ ಪುಸ್ತಕಗಳ ವಿಮರ್ಶೆ ಚೆನ್ನಾಗಿದೆ....🙏
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    KRISHNA BHAT ""ಸುಶೀಲಸುತ""
    04 ಸೆಪ್ಟೆಂಬರ್ 2020
    ಎರಡೂ ಕಥೆಗಳಲ್ಲಿ ಬರುವ ಪ್ರಾಣಿಗಳು ತರುವ ಗಂಡಾಂತರದ ವರ್ಣನೆ ಚೆನ್ನಾಗಿದೆ. ಆಗಿನ ಕಾಲವೇಕೆ ನಾನು 96-97 ಇಸವಿಯಲ್ಲಿ ನೋಡಿದ ಮಾಗಡಿ,ಸಾವನದುರ್ಗ ಅಲ್ಲಿನ ಕಾಡುಗಳು ಅದೇ ರೀತಿ ಇತ್ತು. ಏನೋ ಸಾಧಿಸಲು ಹೋಗಿ ಮುನಿಶಾಮಿ ಪಡುವ ಪೇಚು ಚೆನ್ನಾಗಿದೆ. ಮಹಾಭಾರತದಲ್ಲಿ ಉತ್ತರಕುಮಾರ ರಣರಂಗಕ್ಕೆ ಹೋಗಿ ಹೋರಾಟಮಾಡಲಾಗದೆ ಅರ್ಜುನನಿಂದ ಸಹಾಯ ಪಡೆದು ಆತನ ಸಾರಥಿಯಾಗಿ ಕೊನೆಗೆ ಪಾಂಡವರಿಗೆ ಸಹಾಯಕ್ಕೆ ಬಂದವನ ತರವೇ ಇತ್ತು.ಕರಡಿಯ ಬೆಟೆಯಲ್ಲಿ ತುಂಬಾ ರೋಚಕತೆ ಇತ್ತು.ಮೊಬೈಲ್ ಗೂಗಲ್ ಮ್ಯಾಪ್ ಇತರ ಯಾವುದೇ ಸಲಕರಣೆಗಳು ಇಲ್ಲದ ಆ ಕಾಲದಲ್ಲಿ ಲೇಖಕರು ಕಾಡು ಮೇಡುಗಳಲ್ಲಿ ಕರಡಿಯ ಜಾಡು ಹಿಡಿದು ಅವರೂ ಸುಸ್ತಾಗಿ ಕೊನೆಯಲ್ಲಿ ವಿಕ್ರಮ ಸಾಧಿಸುವ ಕಥೆ ಚೆನ್ನಾಗಿದೆ. ಇನ್ನೆರಡು ಕಥೆಯ ಸಾರಾಂಶವಿರುವ ನಿಮ್ಮ ಬರಹ ಓದುವುದಕ್ಕಾಗಿ ತುದಿಗಳ ಮೇಲೆ ನಿಂತಿದ್ದೇನೆ. ಧನ್ಯವಾದಗಳು
  • author
    Santhosh
    02 ನವೆಂಬರ್ 2020
    ಮಾಗಡಿ ಚಿರತೆ ಮತ್ತು ಮುನ್ಸಾಮಿ ಕಥೆಯಲ್ಲಿ ಆಗಿನ ಬೆಂಗಳೂರಿನ ಚಿತ್ರಣ ಸ್ಪಷ್ಟವಾಗಿ ವಿವರಿಸಿದ್ದಾರೆ ನಿಮ್ಮ ವಿಮರ್ಶೆಯು ಮತ್ತೆ ಆ ಕಥೆಯನ್ನು ಓದಿದಂತೆ ಆಯಿತು😊😊😊
  • author
    ..
    04 ಸೆಪ್ಟೆಂಬರ್ 2020
    ನಿಮ್ಮ ವಿಮರ್ಶೆಗೆ ಕಾಯುವಂತಹ ಕಾತುರವನ್ನು ಪದೇ ಪದೇ ಹೆಚ್ಚಿಸುವಂತೆ ನಿಮ್ಮ ವಿವರಣಾತ್ಮಕವಾದ ಪುಸ್ತಕಗಳ ವಿಮರ್ಶೆ ಚೆನ್ನಾಗಿದೆ....🙏