pratilipi-logo ಪ್ರತಿಲಿಪಿ
ಕನ್ನಡ

ನೆವ

4.5
2464

"ಏಯ್ ನಿಂಗಿ ಬಿರೀನೆ ಒಸಿ ಒಂದ ಕಪ್ ಚಾ ಮಾಡು ಕಾತೆ. ಎಂತಾ ಮಾರಾಯ್ತಿ, ಈ ನಮನಿ ಹಿಡದ್ ಬಿಡದೆ ಮಳಿ ಸುರೀತಿತ್. ತಲೆ ಎತ್ತಿ ನೋಡೂಕ್ ಯಡಿಯಾ. ಕಂಬಳಿ ಕೊಪ್ಪೆ ಒಳಗೆಲ್ಲ ನೀರ್ ಬತ್ ಕಾಣು. ಹೆಗಡೀರು ಹೊತಾರೆನೆ ಹೇಳಿದ್ರ, ಶಂಕ್ರ ನೀ ಏನಾರ ...

ಓದಿರಿ
ಲೇಖಕರ ಕುರಿತು
author
ಗೀತಾ ಜಿ. ಹೆಗಡೆ,ಕಲ್ಮನೆ

ಇಳಿವಯಸಿನ ಪ್ರೀತಿಯ ಸಂಗಾತಿ ಈ ಸಾಹಿತ್ಯ ಕ್ಷೇತ್ರ. ಕಥೆ,ಕವನ,ಲೇಖನ ಇತ್ಯಾದಿ ಬರೆಯುತ್ತ ಸಾಗಿದೆ ನೆಮ್ಮದಿಯ ಬದುಕು. ಇಷ್ಟು ಸಾಕಲ್ಲವೇ? ಸೆಪ್ಟೆಂಬರ್ 2021ರಲ್ಲಿ ನನ್ನ ಚೊಚ್ಚಲ ಲೇಖನ ಸಂಗ್ರಹ ಪುಸ್ತಕ " ಮನಸೇ ನೀನೇಕೆ ಹೀಗೆ" ತೇಜು ಪಬ್ಲಿಕೇಶನ್ ರವರು ಪ್ರಕಟಿಸಿದ್ದು ಪುಸ್ತಕ ಓದುವ ಆಸಕ್ತಿ ಇರುವವರು Inboxನಲ್ಲಿ ಸಂಪರ್ಕಿಸಿ ಅಥವಾ "ತೇಜು ಪಬ್ಲಿಕೇಶನ್" online ನಲ್ಲಿ ಸಂಪರ್ಕಿಸಿ ಪಡೆಯಬಹುದಾಗಿದೆ. ಓದುಗರಾದ ನಿಮ್ಮೆಲ್ಲರ ಪ್ರೋತ್ಸಾಹ ಸದಾ ಬಯಸುವೆ. ನನ್ನ ಬರಹದ ಕುರಿತಾದ ತಮ್ಮ ಅನಿಸಿಕೆ ಅಭಿಪ್ರಾಯ ದಯವಿಟ್ಟು ತಿಳಿಸಿ.

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    04 ಜನವರಿ 2018
    ಮುಗ್ದತೆಯ ದುರುಪಯೋಗ. ಅನಕ್ಷರಸ್ತರನ್ನು ಮೋಸಗೊಳಿಸುವ ಪರಿ , ಆದ ಘಟನೆಯಿಂದ ಕಲಿತ ಬುದ್ದಿ ಚೆನ್ನಾಗಿ ತಿಳಿಸಿದ್ದೀರ. ಮಲೆನಾಡ ಭಾಷೆ ಚೆನ್ನಾಗಿದೆ.
  • author
    Prakash G
    12 ಏಪ್ರಿಲ್ 2022
    ನಂಬಿ ಕೆಟ್ಟವರಿಲ್ಲ ಎಂಬ ದಾಸರ ಮಾತನ್ನು ಹೆಗ್ಡೆ ಅವರು ತಮ್ಮ ನಂಬಿಕಸ್ಥ ಶಂಕರ ವಿಷಯದಲ್ಲಿ ಸುಳ್ಳು ಮಾಡಿ ನಂಬಿ ಕೆಟ್ಟ ಎಂದು ನಿರೂಪಿಸಿಬಿಟ್ಟರು. ಆದರೂ ಕೊನೆಯಲ್ಲಿ ದೇ ವರು ಶಂಕರನಿಗೆ ಮಕ್ಕಳಗೆ ವಿಧ್ಯೆ ಕಲಿಸಬೇಕೆಂಬ ಒಳ್ಳೆಯ ಬುದ್ದಿ ಕೊಟ್ಟ. ಶಂಕರನ ಮುಗ್ದತೆ ಚೆನ್ನಾಗಿ ವಿವರಿಸಿದ್ದೀರಾ.ಮಲೆನಾಡ ಭಾಷೆ ಚೆನ್ನಾಗಿದೆ. ಆದರೆ ನಮಗೆ ಅದು ಅಷ್ಟಾಗಿ ಅರ್ಥ ಆಗಲ್ಲ.ಶೈಲಿ ಚೆನ್ನಾಗಿದೆ. ಶುಭ ಹಾರೈಕೆ. ಜಿ. ಪ್ರಕಾಶ್. ಕಾದಂಬರಿಕಾರ. ಮೈಸೂರು.
  • author
    Shashidhar Manjunatha
    23 ಮೇ 2019
    Nice Story... Nan prakara, Ee katheli Shankra mosa hogidde olledhaythu... Avnge aah dudd kottidre enadru maadthidhno, atva inn yaaradru mosa maadthidro gothilla... But avn kalitha paata mattu padkonda dhyrya matra aah dudd gintha doddadhu... Inmele avnge yeste kasta adru, makkalanna matra olle vidyavantrannagi maade maadthane...
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    04 ಜನವರಿ 2018
    ಮುಗ್ದತೆಯ ದುರುಪಯೋಗ. ಅನಕ್ಷರಸ್ತರನ್ನು ಮೋಸಗೊಳಿಸುವ ಪರಿ , ಆದ ಘಟನೆಯಿಂದ ಕಲಿತ ಬುದ್ದಿ ಚೆನ್ನಾಗಿ ತಿಳಿಸಿದ್ದೀರ. ಮಲೆನಾಡ ಭಾಷೆ ಚೆನ್ನಾಗಿದೆ.
  • author
    Prakash G
    12 ಏಪ್ರಿಲ್ 2022
    ನಂಬಿ ಕೆಟ್ಟವರಿಲ್ಲ ಎಂಬ ದಾಸರ ಮಾತನ್ನು ಹೆಗ್ಡೆ ಅವರು ತಮ್ಮ ನಂಬಿಕಸ್ಥ ಶಂಕರ ವಿಷಯದಲ್ಲಿ ಸುಳ್ಳು ಮಾಡಿ ನಂಬಿ ಕೆಟ್ಟ ಎಂದು ನಿರೂಪಿಸಿಬಿಟ್ಟರು. ಆದರೂ ಕೊನೆಯಲ್ಲಿ ದೇ ವರು ಶಂಕರನಿಗೆ ಮಕ್ಕಳಗೆ ವಿಧ್ಯೆ ಕಲಿಸಬೇಕೆಂಬ ಒಳ್ಳೆಯ ಬುದ್ದಿ ಕೊಟ್ಟ. ಶಂಕರನ ಮುಗ್ದತೆ ಚೆನ್ನಾಗಿ ವಿವರಿಸಿದ್ದೀರಾ.ಮಲೆನಾಡ ಭಾಷೆ ಚೆನ್ನಾಗಿದೆ. ಆದರೆ ನಮಗೆ ಅದು ಅಷ್ಟಾಗಿ ಅರ್ಥ ಆಗಲ್ಲ.ಶೈಲಿ ಚೆನ್ನಾಗಿದೆ. ಶುಭ ಹಾರೈಕೆ. ಜಿ. ಪ್ರಕಾಶ್. ಕಾದಂಬರಿಕಾರ. ಮೈಸೂರು.
  • author
    Shashidhar Manjunatha
    23 ಮೇ 2019
    Nice Story... Nan prakara, Ee katheli Shankra mosa hogidde olledhaythu... Avnge aah dudd kottidre enadru maadthidhno, atva inn yaaradru mosa maadthidro gothilla... But avn kalitha paata mattu padkonda dhyrya matra aah dudd gintha doddadhu... Inmele avnge yeste kasta adru, makkalanna matra olle vidyavantrannagi maade maadthane...