ಜೀವನಾನುಭವದ ದೊಡ್ಡ ಮೂಟೆಯನ್ನು ಹೊತ್ತು ನಡೆದಿರುವ ಪುಟ್ಟ ಪಯಣಿಗಳು ನಾನು..ಹವ್ಯಾಸಗಳು ಗೀಳುಗಳಾಗಿ ಆಗಾಗ ಪದಗಳಾಗಿಯೋ, ಕುಶಲ ಕಲೆಯ ರೂಪದಲ್ಲೋ, ಕುಂಚದಿಂದ ಹೊಮ್ಮಿದ ಚಿತ್ರವಾಗಿಯೋ ಅನಾವರಣವಾಗುತ್ತವೆ - ನೋವು, ನಲಿವುಗಳೆಲ್ಲದರ ಅಭಿವ್ಯಕ್ತಿಯಾಗುತ್ತವೆ.ಇದಕ್ಕಿಂತ ಹೆಚ್ಚು ಹೇಳಲೇನೂ ಇಲ್ಲ ; ಇದ್ದರು ಅವು ಅಭಿವ್ಯಕ್ತವಾಗುವುದು ಬರಹದಲ್ಲಿ ಭಾವನೆಗಳಾಗಿ..
ಬರಹಗಳ ಕುರಿತ ನಿಮ್ಮ ಅಭಿಪ್ರಾಯಕ್ಕಾಗಿ ನನ್ನ ಇ-ಮೇಲ್ ಐಡಿ[email protected]
ಸಾರಾಂಶ
ಜೀವನಾನುಭವದ ದೊಡ್ಡ ಮೂಟೆಯನ್ನು ಹೊತ್ತು ನಡೆದಿರುವ ಪುಟ್ಟ ಪಯಣಿಗಳು ನಾನು..ಹವ್ಯಾಸಗಳು ಗೀಳುಗಳಾಗಿ ಆಗಾಗ ಪದಗಳಾಗಿಯೋ, ಕುಶಲ ಕಲೆಯ ರೂಪದಲ್ಲೋ, ಕುಂಚದಿಂದ ಹೊಮ್ಮಿದ ಚಿತ್ರವಾಗಿಯೋ ಅನಾವರಣವಾಗುತ್ತವೆ - ನೋವು, ನಲಿವುಗಳೆಲ್ಲದರ ಅಭಿವ್ಯಕ್ತಿಯಾಗುತ್ತವೆ.ಇದಕ್ಕಿಂತ ಹೆಚ್ಚು ಹೇಳಲೇನೂ ಇಲ್ಲ ; ಇದ್ದರು ಅವು ಅಭಿವ್ಯಕ್ತವಾಗುವುದು ಬರಹದಲ್ಲಿ ಭಾವನೆಗಳಾಗಿ..
ಬರಹಗಳ ಕುರಿತ ನಿಮ್ಮ ಅಭಿಪ್ರಾಯಕ್ಕಾಗಿ ನನ್ನ ಇ-ಮೇಲ್ ಐಡಿ[email protected]
ಎಲ್ಲಿರುವೆಯೊ ಕನ್ನಡಿಗ
ಕನ್ನಡವ ಕಾಪಾಡುವ ಮಗ
ನಿನ್ನರಮನೆಯಲಿ ನಿನ್ನ ನುಡಿಯಿಲ್ಲ
ಬೆರೆಯವರ ನುಡಿಗೆ ನಿ ಹೂಂ ಗುಡಬೇಕಲ್ಲ
ನಿನ್ನ ನುಡಿಯ ಅರಿಯದವರಿಗಾಗಿ
ಎರವಲು ನುಡಿಯ ನುಡಿದೆಲ್ಲ
ಸಿಡಿದೆಳು ಕನ್ನಡಿಗ
ಕನ್ನಡಮ್ಮನ ಮಗ
ಹಿಡಿ ಖಡ್ಗವ
ಎಲ್ಲರ ನಾಲಿಗೆಯ ಮೇಲೆ
ಬರೆದು ಬಿಡು ಸಿರಿಗನ್ನಡವ
ಬಾಯ್ ಬಿಟ್ಟರೆ ಬರಲಿ ಕನ್ನಡ
ಕಣ್ ಬಿಟ್ಟರೆ ಕಾಣಲಿ ಕನ್ನಡ
ನಾವೆ ಬಿಟ್ಟರೆ ಕಾಯುವರಿಲ್ಲ
ಕರುನಾಡ
ಜೈ ಭಾರತ ಜನನಿಯ ತನುಜಾತೆ
ಜಯ ಹೇ ಕರ್ನಾಟಕ ಮಾತೆ
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಎಲ್ಲಿರುವೆಯೊ ಕನ್ನಡಿಗ
ಕನ್ನಡವ ಕಾಪಾಡುವ ಮಗ
ನಿನ್ನರಮನೆಯಲಿ ನಿನ್ನ ನುಡಿಯಿಲ್ಲ
ಬೆರೆಯವರ ನುಡಿಗೆ ನಿ ಹೂಂ ಗುಡಬೇಕಲ್ಲ
ನಿನ್ನ ನುಡಿಯ ಅರಿಯದವರಿಗಾಗಿ
ಎರವಲು ನುಡಿಯ ನುಡಿದೆಲ್ಲ
ಸಿಡಿದೆಳು ಕನ್ನಡಿಗ
ಕನ್ನಡಮ್ಮನ ಮಗ
ಹಿಡಿ ಖಡ್ಗವ
ಎಲ್ಲರ ನಾಲಿಗೆಯ ಮೇಲೆ
ಬರೆದು ಬಿಡು ಸಿರಿಗನ್ನಡವ
ಬಾಯ್ ಬಿಟ್ಟರೆ ಬರಲಿ ಕನ್ನಡ
ಕಣ್ ಬಿಟ್ಟರೆ ಕಾಣಲಿ ಕನ್ನಡ
ನಾವೆ ಬಿಟ್ಟರೆ ಕಾಯುವರಿಲ್ಲ
ಕರುನಾಡ
ಜೈ ಭಾರತ ಜನನಿಯ ತನುಜಾತೆ
ಜಯ ಹೇ ಕರ್ನಾಟಕ ಮಾತೆ
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ