pratilipi-logo ಪ್ರತಿಲಿಪಿ
ಕನ್ನಡ

ನಾ ಕಂಡಂತೆ ತ್ರಿವೇಣಿ...

5
67

ತ್ರಿವೇಣಿ…ನಾನು ಕಂಡಂತೆ. (ಅವರ ಜನ್ಮದಿನದ ಸ್ಮರಣಾರ್ಥ ಲೇಖನ) ಆಧುನಿಕ ಕನ್ನಡ ಸಾಹಿತ್ಯದ ಮೊದಲ ತಲೆಮಾರಿನ ಹಿರಿಯ ಕಾದಂಬರಿಗಾರ್ತಿ ತ್ರಿವೇಣಿ ೧೯೬೩ ರಲ್ಲಿ ಸಾರಸ್ವತ ಲೋಕದಿಂದ  ನಿರ್ಗಮಿಸಿದಾಗ ಆಕೆಗಿನ್ನೂ ಮೂವತ್ತೈದು ವರ್ಷಗಳು. ನಾನು ...

ಓದಿರಿ
ಲೇಖಕರ ಕುರಿತು
author
Shyla C B

ಮದಕರಿನಾಯಕರಾಳಿದ ಪಾಳೆಯಪಟ್ಟು, ಒನಕೆ ಓಬವ್ವನ ಸಾಹಸದ ನೆಲೆವೀಡು ನನ್ನೂರು ಚಿತ್ರದುರ್ಗ. ನಾನು ವಿಶ್ರಾಂತ ಇಂಗ್ಲಿಷ್‌ ಭಾಷಾ ಉಪನ್ಯಾಸಕಿ.

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    anu nayak
    01 ಸೆಪ್ಟೆಂಬರ್ 2021
    ನನ್ನ ಓದಿನ ಗೀಳು ಆರಂಭವಾಗಿದ್ದೇ ನಮ್ಮೂರಿನ ಗ್ರಂಥಾಲಯದಲ್ಲಿ ನಾನು ಓದಿದ ತ್ರಿವೇಣಿಯವರ ಕಾದಂಬರಿಗಳಿಂದ. ಪ್ರತೀ ಕಥೆಯೂ ತನ್ನ ಸಹಜ, ಸರಳ, ಸುಂದರ ಶೈಲಿಯಿಂದ ನೇರವಾಗಿ ಮನಸಿನಾಳಕ್ಕೆ ಇಳಿಯುತ್ತದೆ. ತ್ರಿವೇಣಿಯವರ ಬೆಕ್ಕಿನ ಕಣ್ಣು, ಶರಪಂಜರ ಮುಂತಾದ ಕಾದಂಬರಿಗಳು ಓದಿದ ಅದೆಷ್ಟೋ ದಿನಗಳ ನಂತರವೂ ಮನಸನ್ನು ಕಾಡುತ್ತಲೇ ಇರುತ್ತದೆ. ನನ್ನ ಅಚ್ಚುಮೆಚ್ಚಿನ ಬರಹಗಾರ್ತಿಯ ಬಗ್ಗೆ ನೀವು ಬರೆದ ಈ ಲೇಖನಕ್ಕೆ ನನ್ನ ಮನದಾಳದ ಧನ್ಯವಾದಗಳು 🙏❤️❤️🙏🙏😊😊❤️❤️😍
  • author
    ರಮ್ಯ ಶ್ರೀ "ರಾಜರಾಜೇಶ್ವರಿ"
    01 ಸೆಪ್ಟೆಂಬರ್ 2021
    ತ್ರಿವೇಣಿ ಅವರ ಎಲ್ಲಾ ಕೃತಿಗಳು ಅಮೋಘ. ಅವರ ಬಗ್ಗೆ ಓದಿದಷ್ಟು ಓದಲೇ ಬೇಕೆನ್ನುವ ತುಡಿತ. ತುಂಬಾ ಚೆನ್ನಾಗಿ ಅವರ ಹಾಗೂ ಅವರ ಕೃತಿಗಳ ಪರಿಚಯ ಬರೆದಿದ್ದೀರಿ. 👌👌👌👌
  • author
    ಸಂಗಮೇಶ ಬಸಪ್ಪ
    01 ಸೆಪ್ಟೆಂಬರ್ 2021
    ತ್ರಿವೇಣಿ ರವರ ಪರಿಚಯ ಅವರ ಕಾದಂಬರಿಗಳಂತೆಯೇ ಗಾಢವಾಗಿದೆ.
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    anu nayak
    01 ಸೆಪ್ಟೆಂಬರ್ 2021
    ನನ್ನ ಓದಿನ ಗೀಳು ಆರಂಭವಾಗಿದ್ದೇ ನಮ್ಮೂರಿನ ಗ್ರಂಥಾಲಯದಲ್ಲಿ ನಾನು ಓದಿದ ತ್ರಿವೇಣಿಯವರ ಕಾದಂಬರಿಗಳಿಂದ. ಪ್ರತೀ ಕಥೆಯೂ ತನ್ನ ಸಹಜ, ಸರಳ, ಸುಂದರ ಶೈಲಿಯಿಂದ ನೇರವಾಗಿ ಮನಸಿನಾಳಕ್ಕೆ ಇಳಿಯುತ್ತದೆ. ತ್ರಿವೇಣಿಯವರ ಬೆಕ್ಕಿನ ಕಣ್ಣು, ಶರಪಂಜರ ಮುಂತಾದ ಕಾದಂಬರಿಗಳು ಓದಿದ ಅದೆಷ್ಟೋ ದಿನಗಳ ನಂತರವೂ ಮನಸನ್ನು ಕಾಡುತ್ತಲೇ ಇರುತ್ತದೆ. ನನ್ನ ಅಚ್ಚುಮೆಚ್ಚಿನ ಬರಹಗಾರ್ತಿಯ ಬಗ್ಗೆ ನೀವು ಬರೆದ ಈ ಲೇಖನಕ್ಕೆ ನನ್ನ ಮನದಾಳದ ಧನ್ಯವಾದಗಳು 🙏❤️❤️🙏🙏😊😊❤️❤️😍
  • author
    ರಮ್ಯ ಶ್ರೀ "ರಾಜರಾಜೇಶ್ವರಿ"
    01 ಸೆಪ್ಟೆಂಬರ್ 2021
    ತ್ರಿವೇಣಿ ಅವರ ಎಲ್ಲಾ ಕೃತಿಗಳು ಅಮೋಘ. ಅವರ ಬಗ್ಗೆ ಓದಿದಷ್ಟು ಓದಲೇ ಬೇಕೆನ್ನುವ ತುಡಿತ. ತುಂಬಾ ಚೆನ್ನಾಗಿ ಅವರ ಹಾಗೂ ಅವರ ಕೃತಿಗಳ ಪರಿಚಯ ಬರೆದಿದ್ದೀರಿ. 👌👌👌👌
  • author
    ಸಂಗಮೇಶ ಬಸಪ್ಪ
    01 ಸೆಪ್ಟೆಂಬರ್ 2021
    ತ್ರಿವೇಣಿ ರವರ ಪರಿಚಯ ಅವರ ಕಾದಂಬರಿಗಳಂತೆಯೇ ಗಾಢವಾಗಿದೆ.