ಬಾನಲಿ ಮೂಡಲಿ ರವಿಯ ಕಿರಣಗಳ ಸಾಲು ನನ್ನ ಬಾಳಿಗೆ ಹೊಸ ಬೆಳಕಾಗಿ ಮಾಡು ಕಮಾಲು ಸೂರ್ಯ ರಶ್ಮಿಯ ನೋಟಕ್ಕೆ ಮಿನುಗಲಿ ಬಾಳಿನ ಜ್ಯೋತಿ ಉದಯಸಲಿ ಜೀವನ ಪಯಣದ ಆಶಾಕಿರಣ ಮುಕುತಿ ಇಳಿ ಸಂಜೆಯ ಮಾತುಗಳ ನಡುವೆ ಪಯಣದಲ್ಲಿ ಕಳೆವ ಸಮಯ ನಿನ್ನ ಪರಿಯ ...
ನಾನು ಕನ್ನಡ ಭಾಷೆಯಲ್ಲಿ ಒಂದಿಷ್ಟು ತೋಚಿದ್ದನ್ನು ಗೀಚಬೇಕು ಎಂದುಕೊಂಡು ಪ್ರತಿಲಿಪಿಗೆ ಸೇರಿದೆ. ಆದರೆ ಇಂದು ಎಲ್ಲ ವಿಧದ ಬರಹಗಳನ್ನು ಬರೆಯಲು ಅವಕಾಶ ನೀಡಿದೆ. ಒಟ್ಟಿನಲ್ಲಿ ಪ್ರತಿಲಿಪಿ ಬರಹಗಾರರಿಗೆ ಉತ್ತಮ ವೇದಿಕೆಯಾಗಿದೆ.
ಸಾರಾಂಶ
ನಾನು ಕನ್ನಡ ಭಾಷೆಯಲ್ಲಿ ಒಂದಿಷ್ಟು ತೋಚಿದ್ದನ್ನು ಗೀಚಬೇಕು ಎಂದುಕೊಂಡು ಪ್ರತಿಲಿಪಿಗೆ ಸೇರಿದೆ. ಆದರೆ ಇಂದು ಎಲ್ಲ ವಿಧದ ಬರಹಗಳನ್ನು ಬರೆಯಲು ಅವಕಾಶ ನೀಡಿದೆ. ಒಟ್ಟಿನಲ್ಲಿ ಪ್ರತಿಲಿಪಿ ಬರಹಗಾರರಿಗೆ ಉತ್ತಮ ವೇದಿಕೆಯಾಗಿದೆ.
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ