pratilipi-logo ಪ್ರತಿಲಿಪಿ
ಕನ್ನಡ

ಕುಬೇರನ ಬಳಿ ಸಾಲ ಕೇಳಲು ಹೋದ ಭೀಮ

4.2
7083

ಜನಪದರ ಆಲೋಚನಾ ಕ್ರಮಗಳೇ ಹಾಗೆ. ಕಂಡದ್ದಕ್ಕೆಲ್ಲ ಒಂದೊಂದು ಕತೆಗಳನ್ನು ಕಟ್ಟಿ ಅದಕ್ಕೊಂದು ಪುರಾಣದ ಸ್ವರೂಪವೇ ಬರುವಹಾಗೆ ಮಾಡುತ್ತಾರೆ. ಕುಬೇರ ದನಗಳ ಸೆಗಣಿಯಲ್ಲಿ ಬೀಜ ಹೆಕ್ಕಿಕೊಳ್ಳುವ ಮೂಲಕ ಭಿತ್ತನೆ ಬೀಜಗಳ ಸಂಸ್ಕರಿತ ಸ್ವರೂಪವನ್ನು ...

ಓದಿರಿ
ಲೇಖಕರ ಕುರಿತು
author
ಡಾ. ಎಂ. ಬೈರೇಗೌಡ

ನಾಟಕಕಾರನಾಗಿ ಕವಿಯಾಗಿ ಜಾನಪದ ಸಂಶೋಧಕನಾಗಿ ಸಂಘಟಕನಾಗಿ ನಟ ನಿರ್ದೇಶಕನಾಗಿ ಕಳೆದ ಇಪ್ಪತ್ತೈದು ವರ್ಷಗಳಿಂದ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕಾರ್ಯನಿರತನಾಗಿದ್ದೇನೆ. ಪ್ರಕಾಶಕನಾಗಿ ನಾಲ್ಕು ಸಂಸ್ಥೆಗಳ ಮೂಲಕ ಐದುನೂರಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿ ಒಂದುನೂರ ಮೂವತ್ತೆಂಟಕ್ಕೂ ಹೆಚ್ಚು ವಿವಿಧ ಪ್ರಶಸ್ತಿಗಳನ್ನು ಪಡೆದಿರುತ್ತೇನೆ. ಅದರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೂಡ ನಮ್ಮ ಪ್ರಕಟಣೆಗೆ ಬಂದಿರುತ್ತದೆ. ನಾನು ಬರೆದ ಇಪ್ಪತ್ತೇಳು ನಾಟಕಗಳೂ ರಂಗದ ಮೇಲೆ ಪ್ರದರ್ಶನ ಕಂಡಿರುವುದು ಹೆಮ್ಮೆಯ ಸಂಗತಿ.

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    lokesh
    07 ಜನವರಿ 2017
    ಚೆಂದ ! ಬಲು ಚೆಂದ!!.... ನಾನು ಬಹಳ ಹಿಂದೆ ...ಅಳಲೆಕಾಯಿ ಬಗ್ಗೆ ಕೇಳಿದ್ದೆ...ಆ ಬೀಜ ಬಹಳಷ್ಟು ರೋಗಗಳಿಗೆ ಔಷಧಿಯೆಂದು, ಆದರೆ ಆ ಬೀಜವನ್ನು ನೇರವಾಗಿ ಮರದಿಂದ ಪಡೆದು ಬಿತ್ತಿದರೆ ಬೆಳೆಯುವುದಿಲ್ಲಾ , ಆ ಕಾಯಿಯನ್ನು ತಿಂದ ಜಿಂಕೆ ಅಥವಾ ಆನೆಯ ಸಗಣಿಯಲ್ಲಿ ದೊರೆತ ಬೀಜ ಬೆಳೆಯುತ್ತದೆ ಎಂದು. ಜನಪದದಲ್ಲಿ ಏನಿಲ್ಲಾ ಸ್ವಾಮಿ..? ಸೃಷ್ಟಿಯಿಂದ ಅಂತ್ಯದವರೆಗೂ ( from creation to cremation )ಎಲ್ಲಾ ಇದೆ. ಇಂಥವುಗಳನ್ನು ಉಣಬಡಿಸುವ ವಿದ್ವಾಂಸರಾದ ಬೈರೇಗೌಡರಂತವರಿಗೆ ಧನ್ಯವಾದಗಳು...
  • author
    Tayaramma Hipparagi
    10 ಜುಲೈ 2019
    ನಮ್ಮ ಹಿರಿಯರು ಸಣ್ಣಕತೆಗಳ ಮೂಲಕ ಜೀವನ ಪಾಠಗಳನ್ನು ಹೇಳಿಕೊಟ್ಟರು.ಇದೊಂದು ಪ್ರಭಾವಿ ಮಾಧ್ಯಮ. ಹಿಂದಿನಕಾಲದವರು ಪುರಾಣ,ಪಾಪ ಪುಣ್ಯ ಗಳಲ್ಲಿ ,ಹಿರಿಯರು ಅನುಭವಗಳಲ್ಲಿ ಅಚಲವಿಶ್ವಾಸ ಇಟ್ಟಿದ್ದರು. ಆದರಿಂದು ಅದರ ಹಿಂದಿರುವ ವೈಙ್ನಾನಿಕ ಮನೋಭಾವ ಹೇಳಿದರೆ ಒಪ್ಪುತ್ತಾರೆ. ಇದರಲ್ಲಿ ಎರಡೂ ಇದೆ.ಹೀಗಾಗಿ ಈ ಕಥೆ ಎರಡೂ ಜನಾಂಗಗಳನ್ನು ಬೆಸೆಯುವ ಕೊಂಡಿಯಾಗಿದೆ.
  • author
    ಜೈಮಿನಿ
    12 ಮೇ 2020
    ಬೀಜಗಳ ಬ್ಯಾಂಕಿನ ಮರ್ಮ ಭೀಮಸೇನನ ಬಿಂಕ ಬಿರಿದು ಮನದಲ್ಲಿ ಬಿತ್ತಿದ ಕುಬೇರ, ಬೆವರ ಸುರಿಸದೆ ಧನಿಕನಾಗಲು ಬೇರೆ ದಾರಿ ಇಲ್ಲವೆಂದು ಜಗಕೆ ಬಿತ್ತರಿಸಿದ ಪರಿ ಬೇರಗಾಗಿಸುವಂತಿದೆ!!!....ಅಧ್ಬುತ ಸಾರ್!!!
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    lokesh
    07 ಜನವರಿ 2017
    ಚೆಂದ ! ಬಲು ಚೆಂದ!!.... ನಾನು ಬಹಳ ಹಿಂದೆ ...ಅಳಲೆಕಾಯಿ ಬಗ್ಗೆ ಕೇಳಿದ್ದೆ...ಆ ಬೀಜ ಬಹಳಷ್ಟು ರೋಗಗಳಿಗೆ ಔಷಧಿಯೆಂದು, ಆದರೆ ಆ ಬೀಜವನ್ನು ನೇರವಾಗಿ ಮರದಿಂದ ಪಡೆದು ಬಿತ್ತಿದರೆ ಬೆಳೆಯುವುದಿಲ್ಲಾ , ಆ ಕಾಯಿಯನ್ನು ತಿಂದ ಜಿಂಕೆ ಅಥವಾ ಆನೆಯ ಸಗಣಿಯಲ್ಲಿ ದೊರೆತ ಬೀಜ ಬೆಳೆಯುತ್ತದೆ ಎಂದು. ಜನಪದದಲ್ಲಿ ಏನಿಲ್ಲಾ ಸ್ವಾಮಿ..? ಸೃಷ್ಟಿಯಿಂದ ಅಂತ್ಯದವರೆಗೂ ( from creation to cremation )ಎಲ್ಲಾ ಇದೆ. ಇಂಥವುಗಳನ್ನು ಉಣಬಡಿಸುವ ವಿದ್ವಾಂಸರಾದ ಬೈರೇಗೌಡರಂತವರಿಗೆ ಧನ್ಯವಾದಗಳು...
  • author
    Tayaramma Hipparagi
    10 ಜುಲೈ 2019
    ನಮ್ಮ ಹಿರಿಯರು ಸಣ್ಣಕತೆಗಳ ಮೂಲಕ ಜೀವನ ಪಾಠಗಳನ್ನು ಹೇಳಿಕೊಟ್ಟರು.ಇದೊಂದು ಪ್ರಭಾವಿ ಮಾಧ್ಯಮ. ಹಿಂದಿನಕಾಲದವರು ಪುರಾಣ,ಪಾಪ ಪುಣ್ಯ ಗಳಲ್ಲಿ ,ಹಿರಿಯರು ಅನುಭವಗಳಲ್ಲಿ ಅಚಲವಿಶ್ವಾಸ ಇಟ್ಟಿದ್ದರು. ಆದರಿಂದು ಅದರ ಹಿಂದಿರುವ ವೈಙ್ನಾನಿಕ ಮನೋಭಾವ ಹೇಳಿದರೆ ಒಪ್ಪುತ್ತಾರೆ. ಇದರಲ್ಲಿ ಎರಡೂ ಇದೆ.ಹೀಗಾಗಿ ಈ ಕಥೆ ಎರಡೂ ಜನಾಂಗಗಳನ್ನು ಬೆಸೆಯುವ ಕೊಂಡಿಯಾಗಿದೆ.
  • author
    ಜೈಮಿನಿ
    12 ಮೇ 2020
    ಬೀಜಗಳ ಬ್ಯಾಂಕಿನ ಮರ್ಮ ಭೀಮಸೇನನ ಬಿಂಕ ಬಿರಿದು ಮನದಲ್ಲಿ ಬಿತ್ತಿದ ಕುಬೇರ, ಬೆವರ ಸುರಿಸದೆ ಧನಿಕನಾಗಲು ಬೇರೆ ದಾರಿ ಇಲ್ಲವೆಂದು ಜಗಕೆ ಬಿತ್ತರಿಸಿದ ಪರಿ ಬೇರಗಾಗಿಸುವಂತಿದೆ!!!....ಅಧ್ಬುತ ಸಾರ್!!!