ಬೆಂಗಳೂರು ವಾಸ. ಇಚ್ಚೆ ಮತ್ತು ವೆಚ್ಚದ ಮಿತಿಯನ್ನು ಅರಿತ ಕುಟುಂಬ. ಕನ್ನಡ ಮೀಡಿಯಮ್ಮಿನ general knowledge ಮತ್ತು common sense ಎಂಬ ಎರಡು ಪದವಿಗಳು ಸರ್ಕಾರಿ ಪದವಿ ಕಾಲೇಜಿನಿಂದ ದೊರಕಿವೆ. ಇದಿಷ್ಟು ಸ್ವಪ್ರವರ.
ಮತ್ತಿನ್ನೇನು? ಕಿಚ್ಚು ಹಚ್ಚಲು ಬೆಂಕಿಕಡ್ಡಿಯೂ ಇಲ್ಲ, ಸ್ವರ್ಗದ ದಾರಿ ಗೊತ್ತಿಲ್ಲ, ಮಹಾನ್ ಹುಂಬ. ಸರ್ವಜ್ಞನೆಂಬ ಭ್ರಮೆ , ಹೈಲುತನ ಮತ್ತು ಧಿಮಾಕುಗಳು ದೂರ.
ಲೇಖನಿ ಹಿಡಿಯುವಷ್ಟು ಪ್ರಬುದ್ಧನಲ್ಲ. ದೊಡ್ಡ ಬರಹಗಾರನ ಮುಖವಾಡ, ಹಂಬಲ, ದರದಿಗಾಗಿ ಚಿಕ್ಕಾಸಿನ ಗುರಿಯೂ ಇಲ್ಲ. ಪ್ರತಿಲಿಪಿ ವೇದಿಕೆಯೆಂಬ ಕಲಿಕಾ ಶಿಬಿರದಲ್ಲಿ ಸ್ಲೇಟು ಬಳಪ ಹಿಡಿದು ಬಾಲಿಶವಾಗಿ ತಲೆ , ಮನ ತುಂಬಿ ಬರೆಯುವುದು ಅನಿವಾರ್ಯ ಕರ್ಮ ನನಗೆ. ಓದುವುದು ಬಿಡುವುದು ಅವರವರ ಚಿಂತೆ.
- ದನಕಾಯೋನು
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ