pratilipi-logo ಪ್ರತಿಲಿಪಿ
ಕನ್ನಡ

ಕನಸಿನ ಮಳೆಯಾದಳು..

4.2
13493

ಅಂದು ಮಳೆ ಬಹಳ ಬಿರುಸಾಗಿ ಸುರಿಯುತ್ತಿತ್ತು, ಸುರಿವ ಹನಿಗಳ ಸದ್ದು ಬಹಳ ಜೋರಾಗಿತ್ತು, ಹನಿಗಳ ರಬಸಕ್ಕೆ ಬೇರೆ ಏನು ಕೇಳಿಸದಭಾವ, ಕೊಂಚ ದೂರ ನೋಡಲೂ ಆಗದ ಮಬ್ಬು ಬೆಳಕು, ಮುಗಿಲನ್ನು ಸೀಳಿ ನೆಲಕ್ಕೆ ಬಡಿವಂತೆ ಬಾನಲ್ಲಿ ಮೂಡಿ ಎದೆ ನಡುಗಿಸುವ ...

ಓದಿರಿ
ಲೇಖಕರ ಕುರಿತು
author
ರಾಮಚಂದ್ರ ಸಾಗರ್

ಎಲ್ಲ ಕನ್ನಡಾಭಿಮಾನಿಗಳಿಗೂ ನಮಸ್ಕಾರ.. ನನ್ನ ಹೆಸರು ರಾಮಚಂದ್ರ ಸಾಗರ್...ನಾನು ಓದಿದ್ದು ಬಿ.ಕಾಂ ಪದವಿ..ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆ ಸಾಗರ ನನ್ನೂರು..ನನ್ನ ಮನದಲ್ಲಿ ಸಾಗರದಷ್ಟೇ ಕನಸಿದೆ, ಸಾಹಿತ್ಯದ ಒಲವಿದೆ, ಬರಣಿಗೆಯ ಹುಚ್ಚು ಕುಣಿತವಿದೆ, ಶಾಂತ ಸಾಗರದಲ್ಲಿ ಬೀಸುವ ದಣಿವಾರಿಸುವ ಮೆಲುಗಾಳಿಯ ಅಲೆಯಂತೆ ನನ್ನ ಮನದಲ್ಲಿ ಸಾಹಿತ್ಯದ ಸಾಗರದಲ್ಲಿ ಎದ್ದ ಅಲೆಯ ಸುಳಿಗಾಳಿಗೆ ಮನ ಸೋತಿದೆ, ಶರಣಾಗಿದೆ, ಮನದ ಹುಚ್ಚು ಆಸೆಗೆ ಹೊಳೆದಿದ್ದೆಲ್ಲಾ ಪದಗಳಾಗಿ ಅಚ್ಚಾಗಿಸಿದೆ..ನನಗೆ ಕವಿತೆಯೆಂದರೆ ಜೀವ..ನಾನು ಉಸಿರಾಡುವುದು ಕವಿತೆಯೆಂದರೂ ತಪ್ಪಿಲ್ಲ.. ಕವಿತೆಯೇ ನನಗೆ ಪ್ರಾಣ.. ಜೊತೆಗೆ ಮನದಲ್ಲಿ ಎದ್ದ ತಲ್ಲಣಗಳಿಗೆ, ಸಮಾಜದಲ್ಲಿ ಸಿಕ್ಕ ಅನುಭವದ ಬುತ್ತಿಯಿಂದ ಲೇಖನ, ಕಥೆ, ಕಾದಂಬರಿಯ ರೂಪವನ್ನು ನೀಡಿದ್ದೇನೆ.. ಏನೋ ಒಟ್ಟಾರೆ ಮನಕ್ಕೆ ಸಾಕ್ಷಿಯಾಗಿ ಸತ್ಯವೆನ್ನುವುದನ್ನು ಮುಲಾಜಿಲ್ಲದೇ ಗದ್ಯದಲ್ಲಿ ಬರೆದಿದ್ದೇನೆ....ಕಾಲೇಜು ದಿನಗಳಿಂದಲೇ..ಏನೋ ಸಾಧಿಸಲೇಬೇಕೆಂದು ಅಲ್ಲದಿದ್ದರೂ ಮನದ ಮನೆಯಲ್ಲಿ ಅರಳಿ ಕುಳಿತ ಕನಸುಗಳಿಗೆ ಉತ್ತರಿಸಬೇಕೆನ್ನುವ ಛಲದಿಂದ ಬರೆಯುತ್ತಿರುವೆ.. ಐದು ಕವನ ಸಂಕಲಗಳನ್ನು ಹೊರತಂದಿರುವೆ, ರಾಜ್ಯ ಪ್ರಮುಖ ಕವಿಘೋಷ್ಠಿಗಳಲ್ಲಿ ಭಾಗವಹಿಸಿರುವೆ, ಅದರಲ್ಲಿ ಮುಖ್ಯವಾಗಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನವೂ ಒಂದೂ.. ಸಾಹಿತ್ಯವೆನ್ನುವ ಶಾಂತ ಸಾಗರದ ಒಂದು ಹನಿ ನಾನು.. ಮನಕೆ ಪ್ರೇರಣೆಯ ಬೆಳುದಿಂಗಳು ಬೆಳಕು ಸೂಸುವ ಓದುಗರು ನೀವು.. ನಿಮ್ಮ ಸಹೋದರ ಬಂಧು.. ರಾಮಚಂದ್ರ ಸಾಗರ್ ಸಾಹಿತಿ, ಅಣಲೇಕೊಪ್ಪ, ಸಾಗರ, ಶಿವಮೊಗ್ಗ ಜಿಲ್ಲೆ 577401, email: [email protected] web: ramachandrasagar.blogspot.in

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Radha Bhat
    09 ஏப்ரல் 2017
    ಜೀವನದಲ್ಲಿ ಬದುಕಿಗೆ ಅಗತ್ಯವೆನಿಸುವುದು ಪ್ರೀತಿ ಮತ್ತು ಸ್ನೇಹ, ಪ್ರೀತಿ ಎಂಬುದಕ್ಕೆ ಎಲ್ಲೆ ಎಂಬುದಿಲ್ಲ, ಕನಸಿಗೆ ಪರಿದಿಯಿಲ್ಲ, ಅದೂ ಹದಿ ಹರೆಯದ ಮನದಲ್ಲಿ ಉಕ್ಕುವ ಆಕರ್ಷಣೆ ಮನದ ತೊಳಲಾಟ ಒಮ್ಮೊಮ್ಮೆ ಕೆಲವರೊಂದಿಗೆ ಕೆಲವು ಕ್ಷಣ ಕಳೆದರು ಅದು ಪ್ರೀತಿಯೇನೋ ಎಂಬು ಅನುಮಾನ ಕಾಡುತ್ತದೆ, ಆ ಅನುಮಾನವನ್ನು ಬಗೆ ಹರಿಸಿಕೊಳ್ಳಲು ಕಥಾ ನಾಯಕ ಒದ್ದಾಟ, ಅದು ಪ್ರೀತಿಯೇ ಆಗಲಿ ಎಂಬ ಆತನ ಕನಸು ಒಂದೆಡೆಯಾದರೆ ಕಥಾ ನಾಯಕಿನ ಮನಸ್ಸು ಆತನ ನಿರ್ಮಲ ಸ್ನೇಹ ಬಯಸುತ್ತದೆ, ಒಟ್ಟಾರೆ ಸ್ವಲ್ಪವೂ ಬಿಡುವು ನೀಡದೇ ಕೌತುಕದಿಂದ ಓದಿಸಿಕೊಂಡು ಹೋಗುವ ಬದುಕಿನ ಪಯಣದ ಕಥೆಯೂ ಹೌದು, ಹದಿ ಹರೆಯದಲ್ಲಿ ಕಾಡುವ ಇಂತ ಸಾವಿರ ಅನುಮಾನಗಳಿಗೆ, ಪ್ರೀತಿಯೋ ಸ್ನೇಹವೋ ಎಂಬ ಪರೀಕ್ಷೆಯೇ ಕಥೆಯುದ್ದಕ್ಕೂ ಸಾಗುತ್ತದೆ, ಕಥೆಯಲ್ಲಿ ಬಳಕೆಯಾದ ಪದಗಳು ತುಂಬಾ ಸೊಗಸಾಗಿವೆ. ಬಹಳ ಇಷ್ಟವೆನಿಸುವ ಕಥೆ.
  • author
    ವಿನಯ್ ಎ೦.ಡಿ
    01 மே 2017
    ಬರಿದಾದ ಮನಸಲಿ ಹುಡುಗಿ ಬರುವಳು ಕಾಮನಬಿಲ್ಲ೦ತೆ, ಆಹಾ ಎ೦ದು ನೊಡುವುದರಲ್ಲಿ ಮರೆಯಾಗುವಳು ಕೊಲ್ ಮಿ೦ಚಿನ೦ತೆ... ಹೃದಯ ಜಾರುವುದು ನಿನ್ನ ನೊಡುತ್ತಲೇ, ಆಕೆ ಬರುವಳು ಇವನು ನನ್ನ ಗ೦ಡ ಎ೦ದು ಪರಿಚಯಿಸುತ್ತಲೇ...........
  • author
    Shilpa Madyal
    01 மே 2017
    Nice
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Radha Bhat
    09 ஏப்ரல் 2017
    ಜೀವನದಲ್ಲಿ ಬದುಕಿಗೆ ಅಗತ್ಯವೆನಿಸುವುದು ಪ್ರೀತಿ ಮತ್ತು ಸ್ನೇಹ, ಪ್ರೀತಿ ಎಂಬುದಕ್ಕೆ ಎಲ್ಲೆ ಎಂಬುದಿಲ್ಲ, ಕನಸಿಗೆ ಪರಿದಿಯಿಲ್ಲ, ಅದೂ ಹದಿ ಹರೆಯದ ಮನದಲ್ಲಿ ಉಕ್ಕುವ ಆಕರ್ಷಣೆ ಮನದ ತೊಳಲಾಟ ಒಮ್ಮೊಮ್ಮೆ ಕೆಲವರೊಂದಿಗೆ ಕೆಲವು ಕ್ಷಣ ಕಳೆದರು ಅದು ಪ್ರೀತಿಯೇನೋ ಎಂಬು ಅನುಮಾನ ಕಾಡುತ್ತದೆ, ಆ ಅನುಮಾನವನ್ನು ಬಗೆ ಹರಿಸಿಕೊಳ್ಳಲು ಕಥಾ ನಾಯಕ ಒದ್ದಾಟ, ಅದು ಪ್ರೀತಿಯೇ ಆಗಲಿ ಎಂಬ ಆತನ ಕನಸು ಒಂದೆಡೆಯಾದರೆ ಕಥಾ ನಾಯಕಿನ ಮನಸ್ಸು ಆತನ ನಿರ್ಮಲ ಸ್ನೇಹ ಬಯಸುತ್ತದೆ, ಒಟ್ಟಾರೆ ಸ್ವಲ್ಪವೂ ಬಿಡುವು ನೀಡದೇ ಕೌತುಕದಿಂದ ಓದಿಸಿಕೊಂಡು ಹೋಗುವ ಬದುಕಿನ ಪಯಣದ ಕಥೆಯೂ ಹೌದು, ಹದಿ ಹರೆಯದಲ್ಲಿ ಕಾಡುವ ಇಂತ ಸಾವಿರ ಅನುಮಾನಗಳಿಗೆ, ಪ್ರೀತಿಯೋ ಸ್ನೇಹವೋ ಎಂಬ ಪರೀಕ್ಷೆಯೇ ಕಥೆಯುದ್ದಕ್ಕೂ ಸಾಗುತ್ತದೆ, ಕಥೆಯಲ್ಲಿ ಬಳಕೆಯಾದ ಪದಗಳು ತುಂಬಾ ಸೊಗಸಾಗಿವೆ. ಬಹಳ ಇಷ್ಟವೆನಿಸುವ ಕಥೆ.
  • author
    ವಿನಯ್ ಎ೦.ಡಿ
    01 மே 2017
    ಬರಿದಾದ ಮನಸಲಿ ಹುಡುಗಿ ಬರುವಳು ಕಾಮನಬಿಲ್ಲ೦ತೆ, ಆಹಾ ಎ೦ದು ನೊಡುವುದರಲ್ಲಿ ಮರೆಯಾಗುವಳು ಕೊಲ್ ಮಿ೦ಚಿನ೦ತೆ... ಹೃದಯ ಜಾರುವುದು ನಿನ್ನ ನೊಡುತ್ತಲೇ, ಆಕೆ ಬರುವಳು ಇವನು ನನ್ನ ಗ೦ಡ ಎ೦ದು ಪರಿಚಯಿಸುತ್ತಲೇ...........
  • author
    Shilpa Madyal
    01 மே 2017
    Nice