ಉತ್ತರ ಪ್ರದೇಶದ ಕುಗ್ರಾಮವಿರಲಿ, ದೆಹಲಿಯಂತಹ ಮಹಾನಗರವೇ ಆಗಿರಲಿ... ಮೆಟ್ರೋಸಿಟಿ ಬೆಂಗಳೂರೇ ಇದ್ದಿರಲಿ, ಹುಬ್ಬಳ್ಳಿಯಲ್ಲಿರುವ ಒಂದು ಪುಟ್ಟ ಹಳ್ಳಿಯೇ ಆಗಿದ್ದಿರಲಿ.. ಅವ್ಯಾಹತವಾಗಿ, ನಿರ್ಭೀತಿಯಿಂದ, ಅಮಾನುಷವಾಗಿ, ಹೇಯ ರೀತಿಯಲ್ಲಿ ಹೆಣ್ಣಿನ ...
ನಿಜ, ನೀವು ನೀಡಿದ ಮಾನದಂಡಗಳು ಅತ್ಯಾವಶ್ಯಕವಾದವುಗಳೇ... ಅವುಗಳನ್ನೆಲ್ಲ ಕಾರ್ಯಗತಗೊಳಿಸಲು ನಮ್ಮೀ ಸರ್ಕಾರಗಳಿಂದ ಸಾಧ್ಯವಿಲ್ಲ. ಶಾಸನ ಮಾಡುವ ಶಾಸಕರೇ ಅನಕ್ಷರಸ್ಥ, ಅಸ್ಪೃಶ್ಯ(ನೀವು ಮೇಲೆ ವಿವರಿಸಿದ ರೀತಿ) ರಾಗಿರುವಾಗ ಬದಲಾವಣೆ ಎಂತು ಸಾಧ್ಯ. ಹೊಸ ಆಲೋಚನೆ ಇರುವವರು ರಾಜಕೀಯಕ್ಕೆ ಬರಬೇಕು. ಪೀಪಲ್ ಪಾರ್ಟಿಸಿಪೇಷನ್ ಇನ್ ಡಿಸಿಸಿಯನ್ ಮೇಕಿಂಗ್ ಈಸ್ ಆಬ್ಜೆಕ್ಟಿವ್ ಆಫ್ ಟ್ರೂ ಡೆಮಾಕ್ರಸಿ. ಬುದ್ಧಿ ಜೀವಿಗಳಿಗೆ ಅಧಿಕಾರ ನೀಡಿದರೆ ಎಲ್ಲ ಸಾಧ್ಯ, ಈಗಿರುವ ಕಾನೂನಗಳಿಂದ ಕೋರ್ಟ್ ಏನು ತಾನೇ ಮಾಡಲು ಸಾಧ್ಯ. ಕಾನೂನು ವ್ಯವಸ್ಥೆ ಹದೆಗೆಟ್ಟಿರುವುದು ಅಧಿಕಾರಷಾಹಿಗಳಿಂದಲೇ ಹೊರತು ನ್ಯಾಯಾಲಯಗಳೋ ಅಥವಾ ಕಾನೂನು ಸಡಿಲವಾಗಿರುವುದರಿಂದಲ್ಲ. .
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ನಿಜ, ನೀವು ನೀಡಿದ ಮಾನದಂಡಗಳು ಅತ್ಯಾವಶ್ಯಕವಾದವುಗಳೇ... ಅವುಗಳನ್ನೆಲ್ಲ ಕಾರ್ಯಗತಗೊಳಿಸಲು ನಮ್ಮೀ ಸರ್ಕಾರಗಳಿಂದ ಸಾಧ್ಯವಿಲ್ಲ. ಶಾಸನ ಮಾಡುವ ಶಾಸಕರೇ ಅನಕ್ಷರಸ್ಥ, ಅಸ್ಪೃಶ್ಯ(ನೀವು ಮೇಲೆ ವಿವರಿಸಿದ ರೀತಿ) ರಾಗಿರುವಾಗ ಬದಲಾವಣೆ ಎಂತು ಸಾಧ್ಯ. ಹೊಸ ಆಲೋಚನೆ ಇರುವವರು ರಾಜಕೀಯಕ್ಕೆ ಬರಬೇಕು. ಪೀಪಲ್ ಪಾರ್ಟಿಸಿಪೇಷನ್ ಇನ್ ಡಿಸಿಸಿಯನ್ ಮೇಕಿಂಗ್ ಈಸ್ ಆಬ್ಜೆಕ್ಟಿವ್ ಆಫ್ ಟ್ರೂ ಡೆಮಾಕ್ರಸಿ. ಬುದ್ಧಿ ಜೀವಿಗಳಿಗೆ ಅಧಿಕಾರ ನೀಡಿದರೆ ಎಲ್ಲ ಸಾಧ್ಯ, ಈಗಿರುವ ಕಾನೂನಗಳಿಂದ ಕೋರ್ಟ್ ಏನು ತಾನೇ ಮಾಡಲು ಸಾಧ್ಯ. ಕಾನೂನು ವ್ಯವಸ್ಥೆ ಹದೆಗೆಟ್ಟಿರುವುದು ಅಧಿಕಾರಷಾಹಿಗಳಿಂದಲೇ ಹೊರತು ನ್ಯಾಯಾಲಯಗಳೋ ಅಥವಾ ಕಾನೂನು ಸಡಿಲವಾಗಿರುವುದರಿಂದಲ್ಲ. .
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ