pratilipi-logo ಪ್ರತಿಲಿಪಿ
ಕನ್ನಡ

ಈ ಅಸ್ಪೃಶ್ಯರನ್ನು ಅಸ್ಪೃಶ್ಯರಂತೇ ಕಾಣಿ!

4.3
1894

ಉತ್ತರ ಪ್ರದೇಶದ ಕುಗ್ರಾಮವಿರಲಿ, ದೆಹಲಿಯಂತಹ ಮಹಾನಗರವೇ ಆಗಿರಲಿ... ಮೆಟ್ರೋಸಿಟಿ ಬೆಂಗಳೂರೇ ಇದ್ದಿರಲಿ, ಹುಬ್ಬಳ್ಳಿಯಲ್ಲಿರುವ ಒಂದು ಪುಟ್ಟ ಹಳ್ಳಿಯೇ ಆಗಿದ್ದಿರಲಿ.. ಅವ್ಯಾಹತವಾಗಿ, ನಿರ್ಭೀತಿಯಿಂದ, ಅಮಾನುಷವಾಗಿ, ಹೇಯ ರೀತಿಯಲ್ಲಿ ಹೆಣ್ಣಿನ ...

ಓದಿರಿ
ಲೇಖಕರ ಕುರಿತು
author
ತೇಜಸ್ವಿನಿ ಹೆಗಡೆ
ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಎನ್. ಆರ್. ಗಾಂವ್ಕರ್
    05 মে 2018
    ನಿಜ, ನೀವು ನೀಡಿದ ಮಾನದಂಡಗಳು ಅತ್ಯಾವಶ್ಯಕವಾದವುಗಳೇ... ಅವುಗಳನ್ನೆಲ್ಲ ಕಾರ್ಯಗತಗೊಳಿಸಲು ನಮ್ಮೀ ಸರ್ಕಾರಗಳಿಂದ ಸಾಧ್ಯವಿಲ್ಲ. ಶಾಸನ ಮಾಡುವ ಶಾಸಕರೇ ಅನಕ್ಷರಸ್ಥ, ಅಸ್ಪೃಶ್ಯ(ನೀವು ಮೇಲೆ ವಿವರಿಸಿದ ರೀತಿ) ರಾಗಿರುವಾಗ ಬದಲಾವಣೆ ಎಂತು ಸಾಧ್ಯ. ಹೊಸ ಆಲೋಚನೆ ಇರುವವರು ರಾಜಕೀಯಕ್ಕೆ ಬರಬೇಕು. ಪೀಪಲ್ ಪಾರ್ಟಿಸಿಪೇಷನ್ ಇನ್ ಡಿಸಿಸಿಯನ್ ಮೇಕಿಂಗ್ ಈಸ್ ಆಬ್ಜೆಕ್ಟಿವ್ ಆಫ್ ಟ್ರೂ ಡೆಮಾಕ್ರಸಿ. ಬುದ್ಧಿ ಜೀವಿಗಳಿಗೆ ಅಧಿಕಾರ ನೀಡಿದರೆ ಎಲ್ಲ ಸಾಧ್ಯ, ಈಗಿರುವ ಕಾನೂನಗಳಿಂದ ಕೋರ್ಟ್ ಏನು ತಾನೇ ಮಾಡಲು ಸಾಧ್ಯ. ಕಾನೂನು ವ್ಯವಸ್ಥೆ ಹದೆಗೆಟ್ಟಿರುವುದು ಅಧಿಕಾರಷಾಹಿಗಳಿಂದಲೇ ಹೊರತು ನ್ಯಾಯಾಲಯಗಳೋ ಅಥವಾ ಕಾನೂನು ಸಡಿಲವಾಗಿರುವುದರಿಂದಲ್ಲ. .
  • author
    ಶ್ವೇತಾ ಮುರಳೀಧರ್
    29 জানুয়ারী 2020
    ಅಬ್ಬಾ ಎಂತಹ ಬರಹ ನಿಮ್ಗೆ ಹ್ಯಾಟ್ಸಪ್ ಕಂಡಿತಾ ನಾನು ನಿಮ್ಮ ಸೂಚನೆಯನ್ನು ಪಾಲಿಸುತ್ತೇನೆ........ಸಮಾಜದಲ್ಲಿ ಇಂಥ ಮಾರ್ಪಾಟು ಮಾಡಿದರೆ ಬುದ್ದಿ ಕಲಿತಾರೆ
  • author
    Manjunath Somahalli
    17 ডিসেম্বর 2016
    E desha dalli manu vadigalu jasti adrinda e smasya ede
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಎನ್. ಆರ್. ಗಾಂವ್ಕರ್
    05 মে 2018
    ನಿಜ, ನೀವು ನೀಡಿದ ಮಾನದಂಡಗಳು ಅತ್ಯಾವಶ್ಯಕವಾದವುಗಳೇ... ಅವುಗಳನ್ನೆಲ್ಲ ಕಾರ್ಯಗತಗೊಳಿಸಲು ನಮ್ಮೀ ಸರ್ಕಾರಗಳಿಂದ ಸಾಧ್ಯವಿಲ್ಲ. ಶಾಸನ ಮಾಡುವ ಶಾಸಕರೇ ಅನಕ್ಷರಸ್ಥ, ಅಸ್ಪೃಶ್ಯ(ನೀವು ಮೇಲೆ ವಿವರಿಸಿದ ರೀತಿ) ರಾಗಿರುವಾಗ ಬದಲಾವಣೆ ಎಂತು ಸಾಧ್ಯ. ಹೊಸ ಆಲೋಚನೆ ಇರುವವರು ರಾಜಕೀಯಕ್ಕೆ ಬರಬೇಕು. ಪೀಪಲ್ ಪಾರ್ಟಿಸಿಪೇಷನ್ ಇನ್ ಡಿಸಿಸಿಯನ್ ಮೇಕಿಂಗ್ ಈಸ್ ಆಬ್ಜೆಕ್ಟಿವ್ ಆಫ್ ಟ್ರೂ ಡೆಮಾಕ್ರಸಿ. ಬುದ್ಧಿ ಜೀವಿಗಳಿಗೆ ಅಧಿಕಾರ ನೀಡಿದರೆ ಎಲ್ಲ ಸಾಧ್ಯ, ಈಗಿರುವ ಕಾನೂನಗಳಿಂದ ಕೋರ್ಟ್ ಏನು ತಾನೇ ಮಾಡಲು ಸಾಧ್ಯ. ಕಾನೂನು ವ್ಯವಸ್ಥೆ ಹದೆಗೆಟ್ಟಿರುವುದು ಅಧಿಕಾರಷಾಹಿಗಳಿಂದಲೇ ಹೊರತು ನ್ಯಾಯಾಲಯಗಳೋ ಅಥವಾ ಕಾನೂನು ಸಡಿಲವಾಗಿರುವುದರಿಂದಲ್ಲ. .
  • author
    ಶ್ವೇತಾ ಮುರಳೀಧರ್
    29 জানুয়ারী 2020
    ಅಬ್ಬಾ ಎಂತಹ ಬರಹ ನಿಮ್ಗೆ ಹ್ಯಾಟ್ಸಪ್ ಕಂಡಿತಾ ನಾನು ನಿಮ್ಮ ಸೂಚನೆಯನ್ನು ಪಾಲಿಸುತ್ತೇನೆ........ಸಮಾಜದಲ್ಲಿ ಇಂಥ ಮಾರ್ಪಾಟು ಮಾಡಿದರೆ ಬುದ್ದಿ ಕಲಿತಾರೆ
  • author
    Manjunath Somahalli
    17 ডিসেম্বর 2016
    E desha dalli manu vadigalu jasti adrinda e smasya ede