pratilipi-logo ಪ್ರತಿಲಿಪಿ
ಕನ್ನಡ

ನಾನು ಮಂಥರೆ ಮಾತನಾಡುತ್ತಿದ್ದೇನೆ..

4.5
913

ಆದಿ ಕವಿಗಳು, ಕವಿಕುಲ ತಿಲಕರು, ಧೀಮಂತರೆಲ್ಲ ರಾಮಚರಿತೆಯ ಖಳ ನಾಯಕಿಯಾಗಿ ನನ್ನನ್ನು ರೂಪಿಸಿದ ಕಥೆಯನ್ನೋದಿ ನಿಮ್ಮ ಮನದೊಳಗೆ ಮಂಥರೆಯ ಅದಾವ ರೂಪ ನೆಲೆ ನಿಂತಿದೆ ಎಂಬುದನ್ನು ನಾನು ಬಲ್ಲೆ. ಒಂದು ವಿಷಯ ತಿಳಿದುಕೊಳ್ಳಿ, ಕಥೆಗಳೆಲ್ಲ ವಾಸ್ತವವಾಗಿರುವುದಿಲ್ಲ, ಅಲ್ಲೆಲ್ಲ ತುಂಬಿರುವುದು ಕಲ್ಪನೆ, ಉತ್ಪ್ರೇಕ್ಷೆಗಳೇ! ಇದು ಮಂಥರೆಯ ಆತ್ಮಕಥೆಯೆನ್ನುವುದಕ್ಕಿಂತಲೂ ಆತ್ಮನಿವೇದನೆ ಎನ್ನಬಹುದೇನೋ? ಈ ಕಥೆಗೆ ಮನ್ನಣೆ, ಹೊಗಳುವಿಕೆ, ಪಾರಿತೋಷಕಗಳು, ಬಹುಮಾನಗಳು ಬೇಕಿಲ್ಲ. ಈ ಕಥೆಯಲ್ಲಿ ರಾಮಚರಿತೆಯಲ್ಲಿ ನೀವು ಪ್ರೀತಿಸಿದ ಪಾತ್ರಗಳೂ ಬರಬಹುದು, ಅಲ್ಲ ಬಂದೇ ಬರುತ್ತವೆ. ಮಂಥರೆಯ ಅಂತರಂಗವನ್ನು ಅರಿತ ಮೇಲೆ ನಿಮಗವು ಒಂದಿಷ್ಟು ...

ಓದಿರಿ
ಲೇಖಕರ ಕುರಿತು
author
Divakara Dongre

ಮೂಲತಃ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ತಾಲೂಕಿನ ಮಾಳ ಗ್ರಾಮದವರು. ಪದವೀಧರರಾದ ಇವರು 'ಶುಬೋಧಯ ಪ್ರಕಾಶನ' ವೆಂಬ ಪ್ರಕಾಶನ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಉತ್ತಮ ವಾಗ್ಮಿಗಳು ಮತ್ತು ಕಾರ್ಯಕ್ರಮ ನಿರೂಪಕರು. ಕಥೆ, ಕವಿತೆ, ಹಾಸ್ಯ ಲೇಖನಗಳ ನಿರ್ಮಿತಿಯಲ್ಲಿ ಸಿದ್ಧ ಹಸ್ತರು. 'ನಿಗೂಢ ರಾತ್ರಿ' ಎಂಬ ಕನ್ನಡ ಧಾರಾವಾಹಿಗೆ ಸಂಭಾಷಣೆಯನ್ನು ಬರೆದಿದ್ದಾರೆ. ನಾಟಕ, ಯಕ್ಷಗಾನ ಮೊದಲಾದುವುಗಳಲ್ಲಿ ಆಸಕ್ತಿ. 'ಭಾವ ಮೌಕ್ತಿಕ' ಎಂಬ ಚೌಪದಿಗಳ ಕೃತಿ ಪ್ರಕಾಶಿತವಾಗಿ ಸಾಹಿತ್ಯಾಸಕ್ತರ ಗಮನ ಸೆಳೆದಿದೆ. ಬೆಂಗಳೂರು ಉತ್ತರ ಹಳ್ಳಿಯ ಪೂರ್ಣಪ್ರಜ್ಞ ಬಡಾವಣೆಯಲ್ಲಿ ವಾಸವಾಗಿದ್ದಾರೆ.

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Manju Sri
    22 ಅಕ್ಟೋಬರ್ 2018
    sadyavadre urmileya baggie bareyeri kanditha nivu bareyaballari
  • author
    MPS avt
    01 ಜನವರಿ 2019
    Idu Saha ondu kathe nijavalla
  • author
    kunal katkar
    20 ಮೇ 2020
    ನಿಮ್ಮ ಲೇಖನಿಯ ಶೈಲಿ ಅದ್ಬುತವಾಗಿದೆ, ಕಥೆ ಚೆನ್ನಾಗಿ ಪ್ರಸ್ತುತ ಪಡಿಸಿದ್ದಿರಿ. 18 ವರ್ಷಗಳ ಹಿಂದೆ ನಾನು 10ನೇ ತರಗತಿಯಲ್ಲಿ ಓದುತ್ತಿದ್ದಾಗ ನಮ್ಮ ಗುರುಗಳು ಈ ಕಥೆಯನ್ನು ತುಂಬಾ ಚೆನ್ನಾಗಿ ತರಗತಿಯಲ್ಲಿ ಅಚ್ಚುಕಟ್ಟಾಗಿ ಹೇಳಿದ್ದರು. ಆದರೆ ಇಲ್ಲಿ ವಾಲ್ಮೀಕಿ ಋಷಿಗಳ ಬಗ್ಗೆ ನಿಮ್ಮ ಅನಿಸಿಕೆ ತಿಳಿಯ ದಾದಂತಾಗಿದೆ.
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Manju Sri
    22 ಅಕ್ಟೋಬರ್ 2018
    sadyavadre urmileya baggie bareyeri kanditha nivu bareyaballari
  • author
    MPS avt
    01 ಜನವರಿ 2019
    Idu Saha ondu kathe nijavalla
  • author
    kunal katkar
    20 ಮೇ 2020
    ನಿಮ್ಮ ಲೇಖನಿಯ ಶೈಲಿ ಅದ್ಬುತವಾಗಿದೆ, ಕಥೆ ಚೆನ್ನಾಗಿ ಪ್ರಸ್ತುತ ಪಡಿಸಿದ್ದಿರಿ. 18 ವರ್ಷಗಳ ಹಿಂದೆ ನಾನು 10ನೇ ತರಗತಿಯಲ್ಲಿ ಓದುತ್ತಿದ್ದಾಗ ನಮ್ಮ ಗುರುಗಳು ಈ ಕಥೆಯನ್ನು ತುಂಬಾ ಚೆನ್ನಾಗಿ ತರಗತಿಯಲ್ಲಿ ಅಚ್ಚುಕಟ್ಟಾಗಿ ಹೇಳಿದ್ದರು. ಆದರೆ ಇಲ್ಲಿ ವಾಲ್ಮೀಕಿ ಋಷಿಗಳ ಬಗ್ಗೆ ನಿಮ್ಮ ಅನಿಸಿಕೆ ತಿಳಿಯ ದಾದಂತಾಗಿದೆ.