pratilipi-logo ಪ್ರತಿಲಿಪಿ
ಕನ್ನಡ

ಬಿಡು ಮೌನ

4.5
45

ನೀ ಸನಿಹವಿರದಿರೆ ನಲ್ಲೆ ವಿರಹ ಹೆಣೆಯದಿರದೇ ಬಲೆ ? ನಿನ್ನ ಮಾತುಗಳಿಲ್ಲ ನಗೆಯ ನೇಯ್ಗೆಗಳಿಲ್ಲ ನೋಟದೊಸಗೆಗಳಿಲ್ಲ ನಲಿವ ನಡಿಗೆಗಳಿಲ್ಲ! ಹೃದಯ ಬಡಿತಗಳಲ್ಲಿ ಜೀವ ಸಂಚರವಿಲ್ಲ ಚೇತನದ ರೂಪಿನೀ ಮುನಿಸು ಮೌನವು ಸಲ್ಲ ನಿನ್ನುಸಿರ ಬಿಸಿಯಿತ್ತ ಗಾಯ ...

ಓದಿರಿ
ಲೇಖಕರ ಕುರಿತು
author
ಅನಂತ ರಮೇಶ್

ಮನುಷ್ಯನ ಆಸಕ್ತಿಗಳ ಮುಖಗಳು ವೈವಿಧ್ಯಮಯ. ಹಗಲು ನಕ್ಷತ್ರಗಳ ನೆನಪಾಗದು. ವೀಕ್ಷಣೆಯೂ ಅಸಾಧ್ಯ. ನಿತ್ಯ ಬರುವ ಕತ್ತಲೆಯಲ್ಲಿ ಅವು ಹೊಳೆಯುವಾಗ, ಕತ್ತಲೆಯನ್ನು ಮರೆಸುತ್ತದೆ. ಹಾಗೆ, ಜೀವನ ಯಾತ್ರೆಯಲ್ಲಿ ದು:ಖ ನಿತ್ಯವಿರುವಾಗ ಸಾಹಿತ್ಯದ ಅನೇಕ ಮಜಲುಗಳು ಹೊಳೆಯುತ್ತವೆ. ಮುದಕೊಡುವ ಪ್ರಯತ್ನ ಮಾಡುತ್ತವೆ. ಹಾಗಾಗಿ, ಸಾಹಿತ್ಯದಲ್ಲಿ ಆಸಕ್ತ. ಓದುವುದು ಮತ್ತು ಲಹರಿಯ ಗೆಳೆತನವಾದರೆ ಬರೆಯುವುದು. ಬರೆದದ್ದು ಬಹಳ ಕಡಿಮೆ. ಗಟ್ಟಿಯಾದದ್ದು ಬರೆಯುವ ಆಸೆ! ಅದು ಹಾಗೇ ಉಳಿದುಬಿಡುವ ನಿರಾಸೆಯೂ ಕಾಡುತ್ತದೆ. ಬ್ಯಾಂಕಿನಲ್ಲಿ ಅಧಿಕಾರಿ ವೃತ್ತಿ ಅದಮೇಲೆ ಓದುವ ಹಾಗೇ ಏನಾದರೂ ಗೀಚುವ ಹುಚ್ಚು. ಬೆಂಗಳೂರು ವಾಸಿ. ಬ್ಲಾಗ್ ಬರೆಯುತ್ತೇನೆ. ಕೊಂಡಿ: anantharamesh.wordpress.com

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Girish M "ಗಿರಿಧ್ವನಿ"
    16 மார்ச் 2019
    ಕಾವ್ಯಮಯ ಓಲೈಕೆಗೆ ಕರಗದಿಹರಾರು! ಸುಂದರ ಭಾಷಾ ಬಳಕೆ.
  • author
    10 பிப்ரவரி 2018
    good
  • author
    Kumara Swamy M
    26 ஜனவரி 2018
    ಚೆನ್ನ....
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Girish M "ಗಿರಿಧ್ವನಿ"
    16 மார்ச் 2019
    ಕಾವ್ಯಮಯ ಓಲೈಕೆಗೆ ಕರಗದಿಹರಾರು! ಸುಂದರ ಭಾಷಾ ಬಳಕೆ.
  • author
    10 பிப்ரவரி 2018
    good
  • author
    Kumara Swamy M
    26 ஜனவரி 2018
    ಚೆನ್ನ....