pratilipi-logo ಪ್ರತಿಲಿಪಿ
ಕನ್ನಡ

ನರನ ನೆರಳು

5
27

ರಸ್ತೆ ಬದಿ ಬಣ್ಣ ಕಳಕೊಂಡ ಸೀರೆಯಲ್ಲಿ ಬೇಡುವ ಮ್ಲಾನ ಹೆಂಗಸ ಮಡಿಲ ಸುಖ ನಿದ್ರೆಯ ಮಗು - ಹಾಯ್ವ ಶಂಕೆಯ ನೆರಳು ರಾತ್ರಿ ಅಲ್ಲಲ್ಲಿ ಪೊಲೀಸರ ಕಳ್ಳ ನಗು ಕಾಣಿಸದು - ಮನೆ ದಾರಿ ಬಲುದೂರ ರಸ್ತೆಯುದ್ದ ಬೆಚ್ಚಿಸುವ ನಗೆಯ ನೆರಳು! ಅಕ್ರಮದಲ್ಲೆದ್ದ ...

ಓದಿರಿ
ಲೇಖಕರ ಕುರಿತು
author
ಅನಂತ ರಮೇಶ್

ಮನುಷ್ಯನ ಆಸಕ್ತಿಗಳ ಮುಖಗಳು ವೈವಿಧ್ಯಮಯ. ಹಗಲು ನಕ್ಷತ್ರಗಳ ನೆನಪಾಗದು. ವೀಕ್ಷಣೆಯೂ ಅಸಾಧ್ಯ. ನಿತ್ಯ ಬರುವ ಕತ್ತಲೆಯಲ್ಲಿ ಅವು ಹೊಳೆಯುವಾಗ, ಕತ್ತಲೆಯನ್ನು ಮರೆಸುತ್ತದೆ. ಹಾಗೆ, ಜೀವನ ಯಾತ್ರೆಯಲ್ಲಿ ದು:ಖ ನಿತ್ಯವಿರುವಾಗ ಸಾಹಿತ್ಯದ ಅನೇಕ ಮಜಲುಗಳು ಹೊಳೆಯುತ್ತವೆ. ಮುದಕೊಡುವ ಪ್ರಯತ್ನ ಮಾಡುತ್ತವೆ. ಹಾಗಾಗಿ, ಸಾಹಿತ್ಯದಲ್ಲಿ ಆಸಕ್ತ. ಓದುವುದು ಮತ್ತು ಲಹರಿಯ ಗೆಳೆತನವಾದರೆ ಬರೆಯುವುದು. ಬರೆದದ್ದು ಬಹಳ ಕಡಿಮೆ. ಗಟ್ಟಿಯಾದದ್ದು ಬರೆಯುವ ಆಸೆ! ಅದು ಹಾಗೇ ಉಳಿದುಬಿಡುವ ನಿರಾಸೆಯೂ ಕಾಡುತ್ತದೆ. ಬ್ಯಾಂಕಿನಲ್ಲಿ ಅಧಿಕಾರಿ ವೃತ್ತಿ ಅದಮೇಲೆ ಓದುವ ಹಾಗೇ ಏನಾದರೂ ಗೀಚುವ ಹುಚ್ಚು. ಬೆಂಗಳೂರು ವಾಸಿ. ಬ್ಲಾಗ್ ಬರೆಯುತ್ತೇನೆ. ಕೊಂಡಿ: anantharamesh.wordpress.com

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Girish M "ಗಿರಿಧ್ವನಿ"
    16 ಮಾರ್ಚ್ 2019
    ಮಾನವನ ಸ್ವಾರ್ಥದ ನೆರಳು ಕಾಡ್ಗಿಚ್ಚಿಗಿಂತಲೂ ಭೀಕರ. ಮಾನವ ಸ್ವಭಾವ ಕವಿತೆಯಲ್ಲಿ ಸಹಜವಾಗಿ ಬಿಂಬಿತವಾಗಿದೆ.
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Girish M "ಗಿರಿಧ್ವನಿ"
    16 ಮಾರ್ಚ್ 2019
    ಮಾನವನ ಸ್ವಾರ್ಥದ ನೆರಳು ಕಾಡ್ಗಿಚ್ಚಿಗಿಂತಲೂ ಭೀಕರ. ಮಾನವ ಸ್ವಭಾವ ಕವಿತೆಯಲ್ಲಿ ಸಹಜವಾಗಿ ಬಿಂಬಿತವಾಗಿದೆ.