pratilipi-logo ಪ್ರತಿಲಿಪಿ
ಕನ್ನಡ

ಅನಾಥೆ (ಕಥೆ)

4.7
159

"ಇಂದು ನಿನ್ನ ನೆನಪಲ್ಲಿ ಕಾದ ಮನಸ್ಸು ನಿರಾಶೆಯಲ್ಲಿ ಹಪಹಪಿಸುತ್ತಿದೆ.  ತಲ್ಲಣದ ಗೂಡಿನಂತಿರುವ ಮನಕ್ಕೆ ಸಾಂತ್ವನದ ಬಯಕೆಯೋ ಏನೋ ಯಾರಿಗೆ ಗೊತ್ತು?  ಅನಿಯಂತ್ರಿತ ಬದುಕು ಮೂರಾಬಟ್ಟೆಯಾದಾಗ ನೆನಪುಗಳು ಗರಿಬಿಚ್ಚುತ್ತವೆ ಸನಿಹ ನೀನಿದ್ದರೆ ಎಂಬ ...

ಓದಿರಿ
ಲೇಖಕರ ಕುರಿತು
author
ಗೀತಾ ಜಿ. ಹೆಗಡೆ,ಕಲ್ಮನೆ

ಇಳಿವಯಸಿನ ಪ್ರೀತಿಯ ಸಂಗಾತಿ ಈ ಸಾಹಿತ್ಯ ಕ್ಷೇತ್ರ. ಕಥೆ,ಕವನ,ಲೇಖನ ಇತ್ಯಾದಿ ಬರೆಯುತ್ತ ಸಾಗಿದೆ ನೆಮ್ಮದಿಯ ಬದುಕು. ಇಷ್ಟು ಸಾಕಲ್ಲವೇ? ಸೆಪ್ಟೆಂಬರ್ 2021ರಲ್ಲಿ ನನ್ನ ಚೊಚ್ಚಲ ಲೇಖನ ಸಂಗ್ರಹ ಪುಸ್ತಕ " ಮನಸೇ ನೀನೇಕೆ ಹೀಗೆ" ತೇಜು ಪಬ್ಲಿಕೇಶನ್ ರವರು ಪ್ರಕಟಿಸಿದ್ದು ಪುಸ್ತಕ ಓದುವ ಆಸಕ್ತಿ ಇರುವವರು Inboxನಲ್ಲಿ ಸಂಪರ್ಕಿಸಿ ಅಥವಾ "ತೇಜು ಪಬ್ಲಿಕೇಶನ್" online ನಲ್ಲಿ ಸಂಪರ್ಕಿಸಿ ಪಡೆಯಬಹುದಾಗಿದೆ. ಓದುಗರಾದ ನಿಮ್ಮೆಲ್ಲರ ಪ್ರೋತ್ಸಾಹ ಸದಾ ಬಯಸುವೆ. ನನ್ನ ಬರಹದ ಕುರಿತಾದ ತಮ್ಮ ಅನಿಸಿಕೆ ಅಭಿಪ್ರಾಯ ದಯವಿಟ್ಟು ತಿಳಿಸಿ.

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Ashok Bevinkatti
    17 ಡಿಸೆಂಬರ್ 2020
    ಅನಾಥರಾಗಿ ಹುಟ್ಟಿ ಆಶ್ರಮಗಳಲ್ಲಿ ಬೆಳೆದು ಜೀವನ ಪುರಾಣದ ಸ್ಮರಣೆಯ ಭಾಗವಾಗುವ ಅದೃಷ್ಟ ಪಡೆಯದೇ ಮತ್ತೆ ಅನಾಥರ ಬದುಕಿಗೇ ಮರಳಿ ಸ್ಮರಿಸುವ ಜೀವವಿಲ್ಲದೆ ಇಹಲೋಕದ ಪಾತ್ರ ಮುಗಿಸುವವರ ನೋವಿನ ಜೀವನ. ನೂರು ವರ್ಷದ ಹಿಂದೆ, ಮತ್ತೆ ನೂರಾರು ವರ್ಷಗಳ ಮುಂದೆ ಸಂಭಂದದ ಕೊಂಡಿಯಾಗುವ ನಮ್ಮ ಬದುಕಿಗೂ ವರ್ಷಗಟ್ಟಲೆ ಉರುಳುವ ಧಾರಾವಾಹಿ ಯ ಮಧ್ಯದ 5 ಕ್ಷಣಗಳ ಜಾಹೀರಾತಿನಂತೆ ಬರುವ ಅವರ ಬದುಕಿಗೂ ಬಹಳ ವ್ಯತ್ಯಾಸ. ಅವರದು ಅವರದು ಕಥೆ ನಮ್ಮದು ಪುರಾಣ. ಒಳ್ಳೆ ಕಥೆ
  • author
    Akshay C Gowda "ಚೆಂದಿರ"
    17 ಡಿಸೆಂಬರ್ 2020
    ಜೀವನವೇ ಒಂದು ಕೌತಕ ...ಚನ್ನಾಗಿದೆ
  • author
    Nowshad Jannath
    17 ಡಿಸೆಂಬರ್ 2020
    ಚೆನ್ನಾಗಿದೆ ಮೇಡಂ 👏
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Ashok Bevinkatti
    17 ಡಿಸೆಂಬರ್ 2020
    ಅನಾಥರಾಗಿ ಹುಟ್ಟಿ ಆಶ್ರಮಗಳಲ್ಲಿ ಬೆಳೆದು ಜೀವನ ಪುರಾಣದ ಸ್ಮರಣೆಯ ಭಾಗವಾಗುವ ಅದೃಷ್ಟ ಪಡೆಯದೇ ಮತ್ತೆ ಅನಾಥರ ಬದುಕಿಗೇ ಮರಳಿ ಸ್ಮರಿಸುವ ಜೀವವಿಲ್ಲದೆ ಇಹಲೋಕದ ಪಾತ್ರ ಮುಗಿಸುವವರ ನೋವಿನ ಜೀವನ. ನೂರು ವರ್ಷದ ಹಿಂದೆ, ಮತ್ತೆ ನೂರಾರು ವರ್ಷಗಳ ಮುಂದೆ ಸಂಭಂದದ ಕೊಂಡಿಯಾಗುವ ನಮ್ಮ ಬದುಕಿಗೂ ವರ್ಷಗಟ್ಟಲೆ ಉರುಳುವ ಧಾರಾವಾಹಿ ಯ ಮಧ್ಯದ 5 ಕ್ಷಣಗಳ ಜಾಹೀರಾತಿನಂತೆ ಬರುವ ಅವರ ಬದುಕಿಗೂ ಬಹಳ ವ್ಯತ್ಯಾಸ. ಅವರದು ಅವರದು ಕಥೆ ನಮ್ಮದು ಪುರಾಣ. ಒಳ್ಳೆ ಕಥೆ
  • author
    Akshay C Gowda "ಚೆಂದಿರ"
    17 ಡಿಸೆಂಬರ್ 2020
    ಜೀವನವೇ ಒಂದು ಕೌತಕ ...ಚನ್ನಾಗಿದೆ
  • author
    Nowshad Jannath
    17 ಡಿಸೆಂಬರ್ 2020
    ಚೆನ್ನಾಗಿದೆ ಮೇಡಂ 👏