Pratilipi requires JavaScript to function properly. Here are the instructions how to enable JavaScript in your web browser. To contact us, please send us an email at: contact@pratilipi.com
ದಯವಿಟ್ಟು ನಿಮ್ಮ ಭಾಷೆಯನ್ನು ಆಯ್ಕೆ ಮಾಡಿ
Bengali
Gujarati
Hindi
Kannada
Malayalam
Marathi
Tamil
Telugu
English
Urdu
Punjabi
Odia
ಆತ್ಮೀಯ ಓದುಗರೇ ಇದುವರೆವಿಗೂ ನನ್ನ ಕಥೆಗಳನ್ನು ಓದಿ ಪ್ರೋತ್ಸಾಹ ನೀಡಿರುವ ನಿಮಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು 🙏🏻🙏🏻🌹🌹 ನಿಮ್ಮ ಮುಂದೆ ಮತ್ತೊಂದು ಹೊಸ ಕಥೆಯನ್ನು ತಂದಿರುವೆ ಓದಿ ಪ್ರತಿಕ್ರಿಯೆ ನೀಡಿ ಪ್ರೋತ್ಸಾಹಿಸಬೇಕೆಂದು ...
ಕೃತಿ ಭಾರವಾದ ಸೂಟ್ಕೇಸನ್ನು ಎಳೆದುಕೊಂಡು ಮನೆಯ ಗೇಟು ತೆರೆದುಕೊಂಡು ಒಳಬರುತ್ತಿದ್ದರೆ ಗೇಟಿನ ಸದ್ದಿಗೆ ಹೊರಬಂದ ಸುಹಾಸಿನಿ ಅಚ್ಚರಿಯಿಂದ ಮಗಳನ್ನೇ ನೋಡುತ್ತಾ ನಿಂತುಬಿಟ್ಟಿದ್ದರು . ತಾಯಿಯ ಮುಖವನ್ನೊಮ್ಮೆ ನೋಡಿದವಳು,ಅದರಲ್ಲಿದ್ದ ...
"ಕೊಡಯ್ಯ ಚೇಂಜ್ ಬೇಗಾ " "ಸರ್, ಸದಾಶಿವನಗರಕ್ಕೆ ಬರ್ತಿರಾ?" ಮುಖ ಕಾಣದಂತೆ ಮುಖದ ತುಂಬಾ ಮಫ್ಲರ್ ಮುಚ್ಚಿಕೊಂಡ ವ್ಯಕ್ತಿ ಬಂದು ಕೇಳಿದ. "ಯೋ, ಇರಯ್ಯಾ ಸ್ವಲ್ಪ...! ಅವಯ್ಯಾ ಇನ್ನೂ ಚೇಂಜ್ ಕೊಟ್ಟಿಲ್ಲ , ನೀನ್ ನೋಡುದ್ರೇ ಆತುರಗೆಟ್ಟ ಆಂಜನೇಯನ ...
ಶ್ರೇಷ್ಠ ವೆಡ್ಸ್ ಶರಧಿ ಪ್ರತಿಲಿಪಿ ಕಲ್ಯಾಣ ಮಂಟಪದಲ್ಲಿ ಇಂದು ...
"ಡ್ಯಾಡಿ.... ಡ್ಯಾಡಿ ಡೈಲಿ ಬೇಗ ಬಂದು ನನ್ನ ಎದ್ದೇಳಿಸ್ತಾಯಿದ್ರೀ..... ಇವತ್ತೇನಾಯ್ತು...? ನೋಡಿ ಎಷ್ಟು ಲೇಟ್ ಆಗೋಗಿದೆ" ಎಂದಳು ವಾಚ್ ಕಟ್ಟಿಕೊಳ್ಳುತ್ತಾ..... ಮಗಳ ಪ್ರಶ್ನೆಗೆ ಉತ್ತರಿಸದೆ ಕಾಲೇಜಿಗೆ ಹೊರಡಲು ಅವಳು ತಯಾರಾಗಿರುವ ಪರಿಯನ್ನೇ ...
ಬೃಂದಾವನ ಹೆಸರಿನಷ್ಟೆ ಸುಂದರ.ದ್ವಾಪರದ ಬೃಂದಾವನ ರಾಧೆ ಕೃಷ್ಣರ ಪ್ರೀತಿಯ ಸಂಕೇತವಾದರೆ, ಈ ಕಲಿಯುಗದ ಬೃಂದಾವನ ತಂದೆಯೂ ಮಗಳ ಮೇಲಿಟ್ಟಿರುವ ಅದಮ್ಯ ಪ್ರೀತಿಯ ಸಂಕೇತ.ಪದವಿ ಪಡೆಯಬೇಕೆಂದು ಕನಸು ಹೊತ್ತು ಬರುವ ಸಾವಿರಾರು ವಿದ್ಯಾರ್ಥಿಗಳ ...
ಅದೊಂದು ಪುಟ್ಟ ಗ್ರಾಮ .... ಊರಿನ ತುಂಬಾ ಹಬ್ಬದ ಸಂಭ್ರಮ .. ಎಲ್ಲಿ ನೋಡಿದರು.. ವಿಧವಿಧವಾದ ಹೂವುಗಳಿಂದ ಅಲಂಕೃತವಾಗಿತ್ತು... ಅದಕ್ಕೆ ಕಾರಣವೂ ಇತ್ತು... ಆ ಊರಿನ ಮುಖ್ಯಸ್ಥರ ಮನೆ ಮದುವೆ ..... ಊರಿನ ...
"ಮದ್ವೆ ಅಂತೆ ಮದ್ವೆ ಬದನೆಕಾಯಿ. ನಿಂಗೆ ಹುಡುಗ ಇಷ್ಟಾನ? ಇಲ್ವಾ? ಅಂತಾ ಒಂದು ಮಾತು ಕೇಳೋದು ಬೇಡ್ವಾ? ಎಲ್ಲಾ ತಾವೇ ನಿರ್ಧಾರ ಮಾಡಿದ್ರೆ ಆಗೋಯ್ತು ಈ ಅಕ್ಕ ತಮ್ಮಂಗೆ. ನನ್ನ ಇಷ್ಟಾ ಕೆಳೋರೆ ಇಲ್ಲಾ " ತನ್ನ ಅಷ್ಟೂ ಕೋಪವನ್ನು ತನ್ನ ಮುದ್ದಿನ ...
ಎಕ್ಸಾಮ್ ಹಾಲ್... ಕ್ವೆಶ್ಚನ್ ಪೇಪರ್ ನೋಡಿದ ನಿತ್ಯಾ ಗಾಬರಿಯಿಂದ ತಿರುಗಿಸಿ ತಿರುಗಿಸಿ ನೋಡಿತ್ತಿದ್ದಳು... " ಅಯ್ಯೋ ಇದೇನಿದು ರಾತ್ರಿ ಎಲ್ಲಾ ನಿದ್ದೆ ಇಲ್ಲದೆ ಓದಿದ್ದರೂ... ಒಂದು ಪ್ರಶ್ನೆಗೂ ಉತ್ತರ ನೆನಪಾಗ್ತಿಲ್ಲ... ಅಂತ ಟೆನ್ಶನ್ ...
1. "ಮಾಂಗಲ್ಯಂ ತಂತು ನಾನೇನ....." ಜೋರಾದ ಮಂತ್ರದೊಂದಿಗೆ ಗಟ್ಟಿಮೇಳ ಮೊಳಗಿರಲು ಅಂಜಲಿಯ ಕತ್ತನ್ನು ತಾಳಿಯು ಅಲಂಕರಿಸಿತ್ತು. ಮದುಮಕ್ಕಳ ಮೊಗದಲ್ಲಿ ಮಂದನಗು. ಬಾಲ್ಯದಿಂದ ಸ್ನೇಹಿತರಾಗಿದ್ದವರು ಇಂದು ಬಾಳ ಸಂಗಾತಿಯರಾದ ...
"ವಕ್ರತುಂಡ ಮಹಾ ಕಾಯ ಸೂರ್ಯ ಕೋಟಿ ಸಮಪ್ರಭ ನಿರ್ವಿಘ್ನಮ್ ಕುರು ಮೇ ದೇವಾ ಸರ್ವ ಕಾರ್ಯೇಶು ಸರ್ವದಾ." ಗಣನಾಯಕಯ ಗಣದೈವಾತಾಯ ಗಣಧ್ಯಕ್ಷಯ ಧೀಮಹಿ ಗುಣ ಶರೀರಾಯ ಗುಣ ಮಂಡಿತಾಯ ಗುಣೇಶಾನಾಯ ಧೀಮಹಿ ಗುಣಧೀತಾಯ ಗುಣಧೀಷಯ ಗುಣ ಪ್ರವೀಷ್ಟಾಯ ಧೀಮಹಿ ...
ಜೋರಾಗಿ ಮಂತ್ರ ಘೋಷಗಳು ಮೊಳಗಿದ್ದವು .....ಎಲ್ಲರ ಸಮ್ಮುಖದಲ್ಲಿ ಅವನು ಕಟ್ಟಿದ ತಾಳಿಗೆ ಕೊರಳೊಡಿದ್ದೆ....!!!! ಐದು ವರ್ಷಗಳಿಂದ ಮನಸಿನಲ್ಲಿ ಜತನ ದಿಂದ, ಕಾಪಾಡಿಕೊಂಡಿದ್ದ ಪ್ರೀತಿ ,ಮನೆಯವರ ಹಟದ ಮುಂದೆ ಸೋತಿತ್ತು....... ...
****ನಲ್ಮೆಯ ಸ್ನೇಹಿತರೆ ಇದು ನನ್ನ ಮೂರನೇಯ ಕಥೆ....... ಇದೇನಪ್ಪ ಇನ್ನು ಮೊದಲಿನ ಕಥೆನೇ ಮುಗಿಸಿಲ್ಲ ಆಗಲೇ ಮತ್ತೊಂದು ಎಂದು ಯೋಚಿಸಬೇಡಿ..... ಆ ಎರೆಡು ಕಥೆಯ ಜೊತೆ ಇದು ಸಹಾ ನಿಮ್ಮ ಮುಂದೆ...... ಕೆಲವು ದಿನಗಳಿಂದ ಮನಸ್ಸಲ್ಲಿ ಮೂಡಿದ ...
ಭಾಸ್ಕರನ ಕಿರಣಗಳು ಭೂಮಿಯನ್ನು ಸ್ಪರ್ಶಿಸಿಸದಂತೆ ತಡೆ ಹಿಡಿದು ಮಳೆ ಹನಿಗಳನ್ನು ಭೂಮಿಗೆ ಕಳುಹಿಸಲು ಮೋಡಗಳೆಲ್ಲ ಸಂಚು ಹಾಕಿ ಕಾಯುತ್ತಿವೆ!. ಅದಕ್ಕೆ ಪೂರಕವಾಗಿ ತಂಪು ಗಾಳಿ ಸಹ ಬೀಸುತ್ತಿದೆ. ಮಳೆ ಬರುವ ಮುಂಚಿತವಾಗಿ ಇರುವ ಈ ...
ಸ್ಥಳ: ಮಂಗಳೂರು ಕ್ರಿಶ್ ಫಾಮ್ ಹೌಸ್ ಗೇಟ್ ದಾಟಿ ಒಳಗೆ ಬಂದವರಿಗೆ ಆಹ್ವಾನ ನೀಡೋ ಬಣ್ಣ ಬಣ್ಣದ ಹೂವಿನ ಗಿಡಗಳನ್ನು ದಾಟಿಕೊಂಡು ಮನೆಯ ಒಳಗೆ ಪ್ರವೇಶ ಮಾಡುತ್ತಲೇ ದುಬಾರಿ ಬೆಲೆ ಬಾಳುವ ವಸ್ತುಗಳಿಂದ ಅಲಂಕಾರಗೊಂಡಿದ್ದ ಆ ಮನೆಯನ್ನು ನೋಡಿ ಎಲ್ಲರ ...