Pratilipi requires JavaScript to function properly. Here are the instructions how to enable JavaScript in your web browser. To contact us, please send us an email at: contact@pratilipi.com
ದಯವಿಟ್ಟು ನಿಮ್ಮ ಭಾಷೆಯನ್ನು ಆಯ್ಕೆ ಮಾಡಿ
Bengali
Gujarati
Hindi
Kannada
Malayalam
Marathi
Tamil
Telugu
English
Urdu
Punjabi
Odia
ದೀಪಿಕಾ ದೀಪಕ ಇಬ್ಬರೂ ಬಸ್ ನಲ್ಲಿ ತಮ್ಮ ಊರಿಗೆ ಮರಳುತ್ತಿದ್ದರು. ದೀಪಿಕಾ ತನ್ನ ತೌವರಿಗೇ ಬಂದು ತಂದೆ ತಾಯಿ ಯನ್ನು ನೋಡಿ ಕೊಂಡು ವಾಪಸ್ ಗಂಡನೊಂದಿಗೆ ಹೊರಟ್ಟಿದಳು. ದೀಪಿಕಾ ಳ ತಾಯಿ ಊರಿಗೆ ಹೋದ ಮೇಲೆ ಅಡುಗೆ ಮಾಡಿಕೊಂಡು ತಿನ್ನಲು ಮಗಳು ...
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ 5 ವರ್ಷದ ಕೆಳಗೆ ನನಗೆ ಮದುವೆ ಆಗಬೇಕಿತ್ತು! ಮುಂಜಾವಿನ ಸುಖನಿದ್ರೆಯಲ್ಲಿದ್ದ ನನಗೆ ಫೋನ್ ರಿಂಗಣದ ಸದ್ದಿನಿಂದ ಎಚ್ಚರವಾಯಿತು. 👦🏻: ಹಲೋ 👩🏻: ಸರ್.. ಕಂಗ್ರಾಜುಲೇಶನ್ಸ್ 👦🏻: ಕಂಗ್ರಾಟ್ಸ್ ...
ರೈಲುಗಾಡಿ ಆಗತಾನೇ ಸೋಲಾಪುರ್ ದಾಟಿತ್ತು. ಇಬ್ಬರು ವ್ಯಕ್ತಿಗಳು ಎಲ್ಲರನ್ನೂ ದಾಟಿಕೊಂಡು ನನ್ನ ಬಳಿ ಬಂದರು. “ಎಲ್ಲಿಂದ ಬರ್ತಿದ್ದೀರಿ ನೀವು ?” ಹಿಂದಿಯಲ್ಲಿ ಕೇಳಿದ ಒಬ್ಬ. “ಬೊಂಬಾಯಿಯಿಂದ” ಹಿಂದಿಯಲ್ಲಿ ಉತ್ತರಿಸಿದೆ. ಟಿಕೆಟ್ ತೆಗೆದು ...
ಸಂಬಂಧ ಎಂದರೇನು ? ಈ ಪ್ರಶ್ನೆಗೆ ಇವಾಗ ನಿಜವಾಗಿಯೂ ಉತ್ತರವನ್ನು ಕಂಡುಕೊಳ್ಳಲು ಸಾಧ್ಯವೇ ? ಅವಾಗಿನ ಕಾಲದಲ್ಲಿ ಸಂಬಂಧಗಳು ಹೇಗಿದ್ದವು ಎಂಬುದನ್ನು, ನಾವು ಇವಾಗ ಹಳೆಯ ಕಾಲದ ಮೂವಿಗಳನ್ನು ನೋಡಿ ತಿಳಿದುಕೊಳ್ಳುವಂತಹ ಪರಿಸ್ಥಿತಿಗೆ ತಲುಪಿದ್ದೇವೆ ...
ನಿನ್ ಮಕ್ ಮಂಗಳಾರತಿ ಎತ್ತಾ.. ಎಣ್ ಮಕ್ಳ್ ಅಂದ್ರೆ ಏನಂತ್ ತಿಳ್ಕಂಡೀಯಾ.. ಮಾರಮ್ಮನ್ ಗುಡಿ ಮುಂದೆ ಬಲಿ ಆಕ್ಬುಟ್ ಗುಡ್ಡೆ ಮಾಂಸ ಅಂಚ್ದಂಗ್ ಅಂಚ್ಬುಟ್ಟೇನ್ ಉಸಾರೂ.. ಓ.. ಏನ್ ಆ ಉಡ್ಗಿ ಸುಮ್ಕೆ ನಿಂತ್ಕಂಡಂದೆ ಭಯ ಪಟ್ಕಂಡೂ ಅಂತ ನೀ ಆಡಿದ್ದೇ ಆಟ ...
ಜಾಜಿ ಹೂವು ಹೊರಗೆ ಅಂಗಳದಲ್ಲಿ ಸಂಜೆಯ ಕತ್ತಲಲ್ಲಿ ಬೆಂಚಿನ ಮೇಲೆ ಕುಳಿತ ನನಗೆ ಜಾಜಿಯ ಹೂವಿನ ಪರಿಮಳ ಸುತ್ತಲೆಲ್ಲ ಹರಡಿರುವುದು ಅನುಭವಕ್ಕೆ ಬರುತ್ತಿದೆ. ಸಾಮಾನ್ಯವಾಗಿ ಕತ್ತಲಾಗುವ ತನಕ ಬೆಂಚಿನ ಮೇಲೆ ಕುಳಿತು ಆ ಪರಿಮಳವನ್ನು ಆನಂದಿಸಿ ...
ಒಂದೆ ಕಾಲೇಜಿನಲ್ಲಿ ಓದುತ್ತಿದ್ದ ನಾವು ನಾಲ್ಕು ಜನ ಹುಡುಗಿಯರು ಪಿಜಿ ಮಾಡುವ ಸಲುವಾಗಿ ದೂರದ ಊರಿಗೆ ಬಂದಿದ್ದೆವು.ನಾಲ್ವರ ಮನೆಯಲ್ಲೂ ಅನುಕೂಲಸ್ತರೇ ಇರುವದರಿಂದ ಹಾಸ್ಟೇಲ ಬೇಡಾ ಅಲ್ಲೆ ಹತ್ತಿರದ ಪರಿಚಯದ ನಮ್ಮ ತಂದೆಯ ಸ್ನೇಹಿತನ ಜೊತೆ ಮಾತನಾಡಿ ...
ಆಗ ತಾನೇ ತನ್ನೆಲ್ಲಾ ಕೆಲಸ ಮುಗಿಸಿ ಕಾರಲ್ಲಿ ಮನೆಗೆ ವಾಪಸಾಗುತ್ತಿದ್ದ ಡಾಕ್ಟರ್ ಮೌನ ಹೋಗುತ್ತಿದ್ದ ರಸ್ತೆ ಟ್ರಾಫಿಕ್ ಜಾಮ್ನಿಂದ ಬ್ಲಾಕ್ ಆಗಿತ್ತು... ಮುಂದೆ ಹೋಗಲಾಗದ ಮೌನ ಅಲ್ಲೇ ಪಕ್ಕದಲ್ಲಿ ನಿಂತಿದ್ದ ಬೈಕ್ ಸವಾರನಲ್ಲಿ "ರೋಡ್ ಯಾಕ್ ...
ಇದೇ ದಿನ.. ಹೌದು ಇದೇ ದಿನ ಅಲ್ವ ಆ ನನ್ನ ಆಪ್ತ ಗೆಳತಿಗೆ ಬ್ರೈನ್ ಹ್ಯಾಮರೇಜ್ ಆಗಿ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದು.?ಹೌದು ಬೇಡವೆಂದರೂ ಮತ್ತೆ ಮತ್ತೆ ಆ ಎಲ್ಲ ದೃಶ್ಯಗಳೂ ಕಣ್ಣ ಮುಂದೆ ಬರುತ್ತಿವೆ. ಬಹಳ ನೆನಪಾಗುತ್ತಾಳೆ. ಇವತ್ತು ಫೋನ್ ...
ಇದ್ಯಾವ ಬಂಧನ ಎನ್ನಿಸಿದ್ದಿದೆ.... ಆದರೆ ಅದು ಸ್ವಾತಂತ್ರ ಕಿತ್ತುಕೊಂಡು ಮೈ ಕೈಗಳನ್ನ ಸರಪಳಿಗಳಲ್ಲಿ ಬಂಧಿಸಿದ ಬಂಧನವಲ್ಲ...ಅದು ಅನುರಾಗದ ಬಂಧನ.... ಮೊದಲಿಗೆ ನಾನೇ ಮಾಡಿಕೊಂಡಿದ್ದು ಎನ್ನಿಸಿದರೂ ಅದು ನನ್ನದಲ್ಲ... ಮನೆ ಮಂದಿ, ಹಿರಿಯರೆಲ್ಲ ...
ನನ್ನ ಊರಾದ ಉಡುಪಿಗೆ ಕಾರವಾರ express ಟ್ರೈನ್ ನಲ್ಲಿ ಹೊರಟಿದ್ದೆ.ಸೀಟ್ ಅದಾಗಲೇ ಬುಕ್ ಆಗಿತ್ತು...ಸುಮಾರು ಏಳು ಗಂಟೆಗೆ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ತಲುಪಿದ್ದೇ... ಎಂಟು ಗಂಟೆ ಹದಿನೈದು ನಿಮಿಷಕ್ಕೆ ಟ್ರೈನ್ ಎಂದು ...
1 ಮಾಧವರಾಯ ಈಗ ತನ್ನ ವಿಭಾಗದ ಕಲಾಸಿ ಪಾಳ್ಯದ ಠಾಣೆಗೆ ಎಸ್ ಐ ಕ್ರೈಮ್ ಆಗಿ ವರ್ಗಾವಣೆಯಾಗಿ ಬಂದ ಸಂಗತಿ ಎಲ್ಲರಿಗಿಂತಾ ಹೆಚ್ಚಾಗಿ ಖುಶಿ ತಂದಿದ್ದು ಆ ಸ್ಟೇಷನ್ನಿನ ದಫೇದಾರ ಸತ್ಯನಾರಾಯಣರಾವ್ಗೆ. ಅರ್ಥಾತ್ ಎಲ್ಲರೂ ಮೊಟಕಾಗಿ ಕರೆಯುವ ’ನಾಣಿ’ ...
ಸ್ಕೂಲ್ ಡೇಸ್ ಇಂದನೆ ಅವಳಂದ್ರೆ ತುಂಬ ಇಷ್ಟ ಅವನಿಗೆ .. ಫ್ರೆಂಡ್ಸ್ ಜೊತೆ ಅವಳು ನಗೋದು , ಕಂಬೈನ್ ಸ್ಟಡಿ ಮಾಡೋದು , ಕ್ಲಾಸ್ ಮಾನಿಟರ್ ಮಾಡೋದು ಇದನೆಲ್ಲ ನೋಡಿ ಖುಷಿ ಪಡ್ತಿದ್ದ .. ಹೇಗಾದ್ರು ಮಾಡಿ ಅವಳನ್ನ ಪ್ರೊಪೋಸ್ ಮಾಡ್ಬೇಕು ಅಂತ ಎಷ್ಟ್ ...
ಒಬ್ಬರ ಮನಸಿಗಾದ ನೋವು ಮತ್ತೊಬ್ಬರಿಗೆ ತಿಳಿಯಲು ಯಾವತ್ತೂ ಸಾಧ್ಯಾ ಇಲ್ಲಾ........ ಅವರ ನೋವನ್ನ ಅವರೇ ಅನುಭವಿಸಬೇಕು.... ಮತ್ತೊಬ್ಬರು ಆ ನೋವು ಕಡಿಮೆ ಆಗಲಿ ಅಂತಾ ಸಾಂತ್ವನದ ಮಾತಾಡಬಹುದೇ ಹೊರತು ಆ ನೋವನ್ನ ಸಂಪೂರ್ಣವಾಗಿ ತಿಳಿಯೋದಕ್ಕೆ ಸಾಧ್ಯ ...
ಆಫೀಸ್ ಮುಗಿಸಿ ಬರುತ್ತ ದಾರಿಯಲ್ಲಿ ಬೈಕನ್ನು ಒಂದು ಸಣ್ಣ ಕಿರಾಣಿ ಅಂಗಡಿಯ ಮುಂದೆ ನಿಲ್ಲಿಸಿ ಜೇಬಿನಿಂದ ಇಪ್ಪತ್ತರ ನೋಟೊಂದನ್ನು ತೆಗೆದು ಚಕ್ಕುಲಿಯ ಡಬ್ಬದ ಮೇಲಿಟ್ಟು ಒಂದು ಸ್ಮಾಲ್ ಎಂದ ಹೆಜ್ಜೆ. ಸಿಗರೇಟ್ ಜೊತೆಗೆ ಬಾಕಿ ಚಿಲ್ಲರೆ ಇಸಿದುಕೊಂಡು ...