Pratilipi requires JavaScript to function properly. Here are the instructions how to enable JavaScript in your web browser. To contact us, please send us an email at: contact@pratilipi.com
ಹೌಸ್ ವೈಪು .... ಅಲಾರಾಮಿನ ಸದ್ದು ಬೆಳಗಿನ ಸಿಹಿ ನಿದ್ದೆ ತುಂಡರಿಸಿದಾಗ ಇನ್ನೊಂದು ಹತ್ತು ನಿಮಿಷಅನ್ನುವ ಹಾಗೇ ಇಲ್ಲ..ಅದೇ ಕಾಲೇಜಿನ ಹುಡುಗಿಯಾಗಿದ್ದಾಗ ಮತ್ತೆ ಹತ್ತು ನಿಮಿಷ ಸಿಹಿ ನಿದ್ದೆಯ ಸವಿ ಸವಿದ ಹಾಗೇ..ಅಣ್ಣ ನೀರು ಚುಮುಕಿಸಿ ...
ನನ್ನ ಗಜಿಬಿಜಿ ಅಕ್ಷರ ತುಂಬಿದ ಡೈರಿ ತೆಗೆದೆ, ನವಿಲು ಗರಿ ಇದ್ದ ಮಧ್ಯ ಭಾಗದಲ್ಲಿ ಹೀಗೆ ಬರೆದಿತ್ತು ... ಆಕೆ ಇಲ್ಲಿಗೆ ಬರದೇ ನಾಲ್ಕು ದಿನ ಕಳೆದಿದೆ.ಅದನ್ನು ನೆನಪಿಸಿಕೊಂಡರೆ ನನ್ನ ಸಿಟ್ಟು ತಾರಕಕ್ಕೇರುತ್ತದೆ.ನಾನು ಸುಮ್ಮನೆ ಇದ್ದೇನೆ ಊರಿಗೆ ...
ಭಾಗ-1 ಇಸವಿ 2012 ಮೇ 03ನೇ ತಾರೀಖು, ಶಿವಪ್ರಭು ತನ್ನ ಛೇಂಬರಿನ ಅದೇ ಕಿಟಕಿ ಪಕ್ಕದ ಮೇಜಿನ ಮೇಲಿದ್ದ ಪುಸ್ತಕವನ್ನು ಓದಲೋ? ಬೇಡವೋ? ಎಂಬಂತೆ ತದೇಕಚಿತ್ತದಿಂದ ನೋಡುತ್ತಿದ್ದ. ಆ ಪುಸ್ತಕವನ್ನು ರೆಕಾರ್ಡ್ ರೂಮಿನಿಂದ ಹುಡುಕಿ ತಂದಿದ್ದವನು ರಮೇಶ. ...
ಅವನೊಬ್ಬನಿದ್ದ ನನ್ನ ಸ್ನೇಹಿತ. . " ಇದ್ದ " ಎಂದರೆ ಇಂದು ಇಲ್ಲವಾ?? ಖಂಡಿತಾ ಅಲ್ಲ. ಆದರೆ ಸ್ನೇಹಿತನಾಗಿ ಉಳಿದಿಲ್ಲ. ನನ್ನ ಪಾಲಿಗೆ ಅವನಿನ್ನೂ ಸ್ನೇಹಿತ. ಆದರೆ ಈಗ ಅವನಿಗೆ ನಾನಾವುದೋ ಜನ್ಮದ ಶತ್ರುವಿನಂತಾಗಿದ್ದೇನೆ. ಆ ಕಾಲೇಜಿನಲ್ಲಿ ...
ಕನ್ನಡ ತನ್ನ ನಂಬಿದವರನು ಕೈ ಬಿಡಲಿಲ್ಲ ಎಂಬುದನ್ನು ಈ ಕಥೆ ನಿರೂಪಿಸುತ್ತದೆ. ರಘು, ಕನ್ನಡ ಪದವೀಧರ... ಕನ್ನಡವೆಂದರೇ ಜೀವವೇ ಅಹುದು.... ತನ್ನ ಶಾಲಾದಿನಗಳಿಂದಲೂ ಕನ್ನಡದ ಮೇಲೆ ಅತಿಯಾದ ಪ್ರೇಮ. ಶಾಲಾದಿನಗಳಿಂದಲೇ ಕಥೆ ಕವನಗಳ ಮೇಲೆ ಅತಿಯಾದ ...
ಅನುರಾಗ ಅರಳಿತು ಶಶಿ:- ಕವಿ...? ನನಗೆ ಸುತ್ತಿ ಬಳಸಿ ಮಾತನಾಡಿ ಅಭ್ಯಾಸವಿಲ್ಲ.ನೇರವಾಗಿಯೇ ಹೇಳಿ ಬಿಡುತ್ತೇನೆ.., ನಾನು ನಿನ್ನನ್ನು ಪ್ರೀತಿ ಮಾಡುತ್ತಿದ್ದೇನೆ...., ಕವಿತಾ:- ಇದೇನೋ....? ಶಶಿ..? "ನಾನು ನಿನಗೆ ಚಾಕಲೇಟು ...
ಮಡಿ ಇಷ್ಟು ದಿನ ಈ ಮನೆಯನ್ನು ಹೇಗೆ ಸಹಿಸಿದೆ ? ಎನ್ನುವ ಪ್ರಶ್ನೆ ನನ್ನನ್ನು ಪದೇ ಪದೇ ಕಾಡತೊಡಗಿತು. ಎಂದಾದರೊಮ್ಮೆ ಮಾತ್ರವೇ ನನ್ನನ್ನು ಕ್ಷಣಕಾಲ ಮಾತ್ರ ಕೊಲ್ಲುತ್ತಿದ್ದ ಪ್ರಶ್ನೆ ಇಂದು ಒಂದೇ ಸಮನೆ ಕಾಡಿದ್ದರೆ, ಅದಕ್ಕೆ ಕಾರಣ ನನ್ನ ಅತ್ತೆ ! ...
''ಹೋಯ್.......ಯಾರಿದೀರ ಒಳ್ಗೆ'' ಆಗ ತಾನೆ ಹಾಲು ಕರೆದುಕೊಂಡು ಒಳಗೆ ಬಂದಿದ್ದ ಸೌಭಾಗ್ಯಮ್ಮ ಮತ್ತೆ ತಲೆಬಾಗಿಲಿಗೆ ಬಂದು ನೋಡಿದರೆ ಹೊರಗೆ ಅಶ್ವಥಪುರದ ವಿಠಲಣ್ಣ ಮತ್ತು ಅವರ ಪತ್ನಿ ಶಾರದ. ಅವರ ಹಿಂದೆ ನಾಜೂಕು ಬಳ್ಳಿಯಂತಿರುವ ತಮ್ಮ ಮುದ್ದು ...
Wednesday, February 27, 2013 ಕಥೆ : ಕಂಸ ಕಾರ್ಗತ್ತಲು ಜಗತ್ತನೆಲ್ಲ ಆವರಿಸಿದಂತೆ ಕಾಣುತ್ತಿತ್ತು. ಆಕಾಶದಿಂದ ಒಂದೆ ಸಮಕ್ಕೆ ಸುರಿಯುತ್ತಿರುವ ವರ್ಷದಾರೆ. ಪದೆ ಪದೆ ಮಿಂಚಿನ ಬಳ್ಳಿಯೊಂದು ನಭವನ್ನು ಸೀಳಿದಾಗ ಆ ಬೆಳಕಲ್ಲಿ ಅರಮನೆಯ ...
ಸಮೀಕ್ಷಾ ಹುಟ್ಟಿದಾಗ ನನಗೆ ಪ್ರಪಂಚ ಗೆದ್ದ ಸಂಭ್ರಮ. ನನ್ನ ಹೆಂಡತಿ ಕೀರ್ತನಾ ನನಗೆ ಕೊಟ್ಟ ಅಮೂಲ್ಯ ವಜ್ರ ಸಮೀಕ್ಷಾ. ಪುಟ್ಟ ಕಂದನನ್ನು ಎರಡು ಬೊಗಸೆಯಲ್ಲಿ ಹಿಡಿದುಕೊಂಡರೆ ಆ ಚಂದಿರನೇ ನನ್ನ ಕೈಗೆ ಬಂದಂತ ಸಡಗರ. ಅವಳ ಖುಷಿಯಲ್ಲಿ ನನ್ನ ಖುಷಿ ...
೮೯...೮೮...೮೭...೮೬ ... -ಹೀಗೆ ಕೆಂಪು ದೀಪದ ಸಮಯ ಗಣನೆಯಾಗುತ್ತಿದ್ದರೆ, ಸರ್ಕಲ್ಲಿನ ಮೂರು ಕಡೆಗಳಲ್ಲಿ ವಾಹನಗಳ ಸಾಲು ಹನುಮನ ಬಾಲದ ಹಾಗೆ ಕ್ಷಣ ಕ್ಷಣಕ್ಕೂ ಉದ್ದ ಬೆಳೆಯುತ್ತಿತ್ತು. ಮತ್ತೊಂದು ಕಡೆಯಿಂದ ವಾಹನಗಳು ಅತಿ ವೇಗವಾಗಿ ...
ತ್ರೇತಾಯುಗದಲ್ಲಿ ಉಷೀನಗರವೆನ್ನುವ ರಾಜ್ಯವಿತ್ತು. ಅಲ್ಲಿಯ ರಾಜ ಶಿಬಿ ಚಕ್ರವರ್ತಿ. ಇವನು ಪುರುವಂಶದ ರಾಜ. ಶಿಬಿ ಚಕ್ರವರ್ತಿ ಪ್ರಜೆಗಳನ್ನು ಬಹಳ ಪ್ರೀತಿಯಿಂದ ನಡೆಸಿಕೊಳ್ಳುತ್ತಿದ್ದ. ಮೂರು ಲೋಕದಲ್ಲು ಅವನ ಹೆಸರು ಪ್ರಸಿದ್ದಿಯಾಗಿತ್ತು. ಅದಕ್ಕೆ ...
ಇದೇ ದಿನ.. ಹೌದು ಇದೇ ದಿನ ಅಲ್ವ ಆ ನನ್ನ ಆಪ್ತ ಗೆಳತಿಗೆ ಬ್ರೈನ್ ಹ್ಯಾಮರೇಜ್ ಆಗಿ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದು.?ಹೌದು ಬೇಡವೆಂದರೂ ಮತ್ತೆ ಮತ್ತೆ ಆ ಎಲ್ಲ ದೃಶ್ಯಗಳೂ ಕಣ್ಣ ಮುಂದೆ ಬರುತ್ತಿವೆ. ಬಹಳ ನೆನಪಾಗುತ್ತಾಳೆ. ಇವತ್ತು ಫೋನ್ ...
ಕರುಳಾ ಬಳ್ಳಿಯ ಕಡೆಯಲಿ ಹ್ಯಾಂಗ್? “ಏಯ್, ಕಾಶವ್ವಾ....... ಅರವತ್ತಕ್ಕ ಅರಳ ಮರಳ ಸುರುವಾಗ್ತೈತಿ ಅಂತಾರು. ಆದರ ನಿನಗ ಇನ್ನಾ ಮೂವತ್ತು ದಾಟಿಲ್ಲ. ಆಗಲೇ ಅರಳ ಮರಳ ಸುರುವಾಗೇತ್ಯಲ್ಲ......ಕಸ ಹೊಡ್ದು, ನೆಲ ವರ್ಸುದ ಬಿಟ್ಟು, ಅರ್ಧ ಮಾಡಿ ಆಗಲೇ ...
ಮೊಗ್ಗಿನ ಮನಸಲ್ಲಿ ಮೊದಲನೇ ಪ್ರೀತಿಯ ಕನಸು. ಮಾಯದ ಮಳೆಯಲಿ ನೆನೆದಿದೆ ಮೊಗ್ಗಿನ ಮನಸು. ಕಣ್ಣಂಚಲೇ ಎಲ್ಲ ಕಲೆಹಾಕುತ ಅವಿತಿತ್ತು ಹೊಂಚಾಕುತಾ ಹೂವಾಗುವ ಮುನ್ನ ಹಾರಾಡುವ ಹಂಬಲಕೆ ತಲೆದೂಗುತ್ತಾ...... ಮೊಗ್ಗಿನ ಮನಸಲ್ಲಿ ಓಹೋಹೋಹೋಹೋಹೋ...... ಈ ...