Pratilipi requires JavaScript to function properly. Here are the instructions how to enable JavaScript in your web browser. To contact us, please send us an email at: contact@pratilipi.com
ದಯವಿಟ್ಟು ನಿಮ್ಮ ಭಾಷೆಯನ್ನು ಆಯ್ಕೆ ಮಾಡಿ
Bengali
Gujarati
Hindi
Kannada
Malayalam
Marathi
Tamil
Telugu
English
Urdu
Punjabi
Odia
ಹುಡ್ಗೀರು ಅಂದ್ರೆ ಅರ್ಥನೇ ಆಗಲ್ವಂತೆ ಕಣ್ರೀ. ಏನ್ಹುಡ್ಗೀರೋ ಅದ್ಯಾಕ್ಹಿಂಗಾಡ್ತಾರೋ, ಅಂತ ತುಂಬಾ ಹುಡ್ಗುರು ಮಾತಾಡೋದ್ದನ್ನ ನೋಡ್ತಾನೇ ಇರ್ತೀವಿ. ಹೀಗ್ಯಾಕೆ ಅಂತ ನಾವು ಯೋಚಿಸೋಕೆ ಶುರು ಮಾಡಿದ್ರೆ, ಹುಡ್ಗೀರು ಯಾವ ಥರ ಯೋಚಿಸ್ತಾರೆ ಅನ್ನೋದು ...
ಒಂದು ಕಾಲದಲ್ಲಿ ದಾರಿತಪ್ಪಿದ ಮಗನಾಗಿ ಎಲ್ಲಕಡೆಯಿಂದಲೂ ಛೀ.. ಥೂ.. ಎನ್ನಿಸಿಕೊಂಡು ಸಮಾಜದ ಅವಗಣನೆಗೆ ಗುರಿಯಾಗಿದ್ದ; ಅಡ್ಡದಾರಿಯಲ್ಲೇ ಮುಂದುವರೆದು ಕ್ರೀಡಾ ಜೀವನಕ್ಕೆ ಇತಿಶ್ರೀ ಹಾಡಿಬಿಡುವುದೋ ಅಥವಾ ಎಸಗಿದ ತಪ್ಪನ್ನು ತಿದ್ದಿಕೊಂಡು ಸರಿಯಾದ ...
ಈ ಸಲ ಧಾರವಾಡದಲ್ಲಿ ಮೀಡಿಯಾ ಫೆಸ್ಟ್ ಇದೆ ಎಂದು ಗೋತ್ತಾದಾಗ ಯಾರು ಬರಲಿ ಬಿಡಲಿ ನಾನು ಮಾತ್ರ ನಿಮ್ಮ ಜೊತೆ ಬರ್ತೀನಿ ಎಂದು ನಮ್ಮ ಸೀನಿಯರ್ಸಗೆ ಹೇಳಿದ್ದೆ ಕಡೆಗೆ ಇಬ್ಬರು ಸೀನಿಯರ್ಸ್ ನಮ್ಮ ಕ್ಲಾಸಿಂದ ನಾನು ಮತ್ತು ಜ್ಯೂನಿಯರ್ಸ್ ಏಳು ಮಂದಿ ...
"I could not tell you if I loved you the first moment I saw you, or if it was the second or third or fourth. But I remember the first moment I looked at you walking toward me and realized that ...
‘ಮಾದಪ್ಪ ಪ್ಯಾಟೀಗ್ ಹೋಗಿದ್ಯ.. ಯಾಕಪ್ಪ ಲೇಟು...? ದಟ್ಟ ಕತ್ತಲ ಕಾಡಿನ ದಾರಿಯಲ್ಲಿ ಧ್ವನಿಯೊಂದು ಕೇಳಿತ್ತು. ‘ಯಾಕ್ ಯೋಚ್ನೆ ಮಾಡ್ತಿದ್ಯ... ನಾನ್ ಕಣಪ್ಪ ಭಾಗಕ್ಕ... ಗೊತ್ತಾಗ್ಲಿಲ್ವ...? ಪ್ರಶ್ನೆ ಮುಂದುವರಿದಿತ್ತು. ಮಾದಪ್ಪ ಅಗಸನಹಳ್ಳಿಯ ...
ನಾನು ಒಬ್ಬಳು ಮುಗ್ದ ಹುಡುಗಿ. ನನ್ನ ಮೌನಕ್ಕೊಂದು ಅರ್ಥವಿದೆ. ನಾನು ಬಾಲ್ಯದ ಜೀವನದ ನನ್ನ ಪ್ರೀತಿಯ ಗೆಳೆಯನನ್ನು ನೆನೆಯುತ್ತಿರುವೆನು. ನಾನು ಚಿಕ್ಕವಳಿದ್ದಾಗ ನನ್ನ ಸ್ನೇಹಿತನ ಜೊತೆ ಊಟ ಮಾಡುವುದು, ಲಗೋರಿ ಆಡುವುದು ಖೋ-ಖೋ, ವಾಲಿಬಾಲ್ ಹೀಗೆ ...
ಇದೊಂದು ಸತ್ಯಕತೆ. ಅವರು ಹೊಟ್ಟೆಪಾಡಿಗಾಗಿ ಇಷ್ಟವಿಲ್ಲದಿದ್ದರೂ ಕಚೇರಿಯೊಂದರ ಕಾರಕೂನರಾಗಿ ಕೆಲಸ ಮಾಡುತ್ತಿದ್ದರು. ನಿಷ್ಠೆಯಿಂದ ದುಡಿದರು. ತಮ್ಮ ಸ್ಥಾನಕ್ಕೆ ಮತ್ತು ಕೆಲಸಕ್ಕೆ ಯಾವುದೇ ದ್ರೋಹ ಮಾಡಿಕೊಳ್ಳದಂತೆ ನಿಸ್ಪೃಹ ಸೇವೆ ಮಾಡಿ ಹೆಸರು ...
ಇಂದಿನ ಎಷ್ಟೋ ಅಮ್ಮಂದಿರಿಗೆ ಇಬ್ಬರು ಮಕ್ಕಳನ್ನು ಸುಧಾರಿಸುವುದೂ ಕಷ್ಟದ ಕೆಲಸ. ಅವರನ್ನು ಬೇಬಿ ಸಿಟ್ಟಿಂಗ್, ಅಜ್ಜಿ ಮನೆ ಎಂದೆಲ್ಲ ಬಿಟ್ಟುಬಿಡುತ್ತಾರೆ. ಆದರೆ ಮರಾಠಿಗರ ಪಾಲಿಗೆ "ಅನಾಥ ಮಕ್ಕಳ ತಾಯಿ" ಎಂದೇ ಕರೆಸಿಕೊಂಡಿರುವ ಸಿಂಧೂತಾಯಿ ಸಪ್ಕಲ್ ...
ಅವತ್ತು ಒಂದೇ ಸಮನೆ ಮಳೆ ಜಿಟಿ ಜಿಟಿ ಸುರೀತಾ ಇತ್ತು. ಸಿಟಿ ಬಸ್ ಜನರನ್ನ ತುಂಬಿಕೊಂಡು ಗೊಬ್ಬಳಿಮರ ಸ್ಟಾಪಿನಲ್ಲಿ ನಿಲ್ಲಿಸಿತ್ತು. ರಸ್ತೆ ಕಿರಿದಾಗಿದ್ದರಿಂದ ಕಿಶೋರ ತನ್ನ ಕಾರನ್ನು ನಿಲ್ಲಿಸಿ ಬಸ್ ಹೊರಡೋದನ್ನೇ ಇದುರುನೋಡುತ್ತಾ ...
ಹೆಣ್ಣೆಂದರೇನು, ಸೌಂದರ್ಯವೇನು..,ಈ ಸಾಲನ್ನು ಸಾಮಾನ್ಯವಾಗಿ ನೀವೆಲ್ಲಾ ಕೇಳಿರಬಹುದು..ನಿಜ ಹೆಣ್ಣು ಸೌಂದರ್ಯದ ಬೀಡು.. ಸಾಮರ್ಥ್ಯ, ಗುಣ, ಗೌಣ, ಸಾಮಿಪ್ಯಗಳ ಸಮುದ್ರ ಹೌದು. ಹೆಣ್ಣು ಮಗು ಕುಟುಂಬವೊಂದರ ಜೀವಾಳವೆಂದು ಕುಮಾರಸಂಭವದಲ್ಲಿ ...
(ಪ್ರಾತಿನಿಧಿಕ ಚಿತ್ರ ) ಬೆಳಿಗ್ಗೆ ಬೆಡ್ ಕಾಫಿ ಕುಡಿಯುವ ಅಭ್ಯಾಸ ಅಪ್ಪನ ರಗಳೆಯ ಮಾತುಗಳಿಂದ ನೆನ್ನೆಯಿಂದಲೆ ವಿನೀತ ನಿಲ್ಲಿಸಿದ್ದಾನೆ. ಹಲ್ಲುಜ್ಜಿ, ಕೈಕಾಲು ಮುಖ ತೊಳೆದು ದೇವರ ಮನೆ ಎದುರು ನಿಂತು ಕೈ ಮುಗಿದ ನಂತರವೆ ಅಮ್ಮ ಅವನಿಗೆ ಹಾಲು ...
ಹೊನ್ನು ಮಾಯೆಯೆಂಬರು ಹೊನ್ನು ಮಾಯೆಯಲ್ಲ. ಹೆಣ್ಣು ಮಾಯೆಯೆಂಬರು ಹೆಣ್ಣು ಮಾಯೆಯಲ್ಲ. ಮಣ್ಣು ಮಾಯೆಯೆಂಬರು ಮಣ್ಣು ಮಾಯೆಯಲ್ಲ. ಮನದ ಮುಂದಣ ಆಶೆಯೇ ಮಾಯೆ ಕಾಣಾ ಗುಹೇಶ್ವರ ! -ಅಲ್ಲಮ ಪ್ರಭುದೇವ ವಿಕ್ರಮ್ ಆಗ ತಾನೇ ತನ್ನ ಬಿ.ಎಂ.ಡಬ್ಲ್ಯೂ. ಕಾರನ್ನ ...
ಕಿರುತೆರೆಯಲ್ಲಿ 'ಶ್ರೀ' ಎಂದೇ ಪರಿಚಿತರಾಗಿರುವ 'ನವೀನ್ ಮಹದೇವ್' ಕನಸು ಕಂಗಳ ಹುಡುಗ. ಸದ್ಯಕ್ಕೆ ಆರು ಅಮ್ಮಂದಿರ ಮುದ್ದಿನ ಮಗನಾಗಿ, ಜಾನುವಿನ ಪ್ರೀತಿಯ 'ಶ್ರೀ' ಆಗಿ 'ಶ್ರೀರಸ್ತು ಶುಭಮಸ್ತು' ಧಾರಾವಾಹಿ ಮೂಲಕ ಮನೆಮಾತಾಗಿರುವ ಇವರಿಗೆ ಮಹಿಳಾ ...
ನಾನು ಶ್ರೀರಾಮ ಚಂದ್ರ ಆಗಬಲ್ಲೆ, ನಿನ್ನಲ್ಲಿ ಸೀತೆ ಆಗೋ ಶಕ್ತಿ ಇದ್ಯಾ? ಸರಳವಾದದ್ದೇ ಪ್ರಶ್ನೆ ಕೇಳಿದ್ದಾ ಅವನು ಅಂದು. ಆದರೆ ನನ್ನ ನಾಲಿಗೆಗೆ ಹೌದು ಎನ್ನೋವಷ್ಟು ಧೈರ್ಯ ಬರಲಿಲ್ಲ. ಹೌದು ಅಂದಿದ್ರೆ ಬಹುಶಃ ಅದು ನನ್ನ ಆಂತರ್ಯಕ್ಕೆ ...