Pratilipi requires JavaScript to function properly. Here are the instructions how to enable JavaScript in your web browser. To contact us, please send us an email at: contact@pratilipi.com
ಒಂದು ಕಾಲದಲ್ಲಿ ದಾರಿತಪ್ಪಿದ ಮಗನಾಗಿ ಎಲ್ಲಕಡೆಯಿಂದಲೂ ಛೀ.. ಥೂ.. ಎನ್ನಿಸಿಕೊಂಡು ಸಮಾಜದ ಅವಗಣನೆಗೆ ಗುರಿಯಾಗಿದ್ದ; ಅಡ್ಡದಾರಿಯಲ್ಲೇ ಮುಂದುವರೆದು ಕ್ರೀಡಾ ಜೀವನಕ್ಕೆ ಇತಿಶ್ರೀ ಹಾಡಿಬಿಡುವುದೋ ಅಥವಾ ಎಸಗಿದ ತಪ್ಪನ್ನು ತಿದ್ದಿಕೊಂಡು ಸರಿಯಾದ ...
ಮನಸಲ್ಲಿ ಎಷ್ಟೋ ಕುಸುಮಗಳಿದ್ದರು, ಅವಳಷ್ಟು ಕನಸಲ್ಲಿ ಜಾಗವ ಆಕ್ರಮಿಸಿ ಗಹಗಹಿಸಿ ನಗುತ್ತಿರುವವರ್ಯಾರನೂ ನಾ ಕಾಣೆ.! ಅದಕ್ಕಲ್ಲವೆ ನಿಜ ಪ್ರೀತಿ ಪಚ್ಚೆ ಹವಳ ಅನ್ನೋದು, ತುಂಬಾ ದಿನದ ನಂತರ ಕನಸಿಗೆ ಲಗ್ಗೆ ಇಟ್ಟ ಅವಳ ದೇಹದಲಿ ಕೊಂಚ ಬದಲಾವಣೆ, ...
‘ಮಾದಪ್ಪ ಪ್ಯಾಟೀಗ್ ಹೋಗಿದ್ಯ.. ಯಾಕಪ್ಪ ಲೇಟು...? ದಟ್ಟ ಕತ್ತಲ ಕಾಡಿನ ದಾರಿಯಲ್ಲಿ ಧ್ವನಿಯೊಂದು ಕೇಳಿತ್ತು. ‘ಯಾಕ್ ಯೋಚ್ನೆ ಮಾಡ್ತಿದ್ಯ... ನಾನ್ ಕಣಪ್ಪ ಭಾಗಕ್ಕ... ಗೊತ್ತಾಗ್ಲಿಲ್ವ...? ಪ್ರಶ್ನೆ ಮುಂದುವರಿದಿತ್ತು. ಮಾದಪ್ಪ ಅಗಸನಹಳ್ಳಿಯ ...
(ಪ್ರಾತಿನಿಧಿಕ ಚಿತ್ರ ) ಬೆಳಿಗ್ಗೆ ಬೆಡ್ ಕಾಫಿ ಕುಡಿಯುವ ಅಭ್ಯಾಸ ಅಪ್ಪನ ರಗಳೆಯ ಮಾತುಗಳಿಂದ ನೆನ್ನೆಯಿಂದಲೆ ವಿನೀತ ನಿಲ್ಲಿಸಿದ್ದಾನೆ. ಹಲ್ಲುಜ್ಜಿ, ಕೈಕಾಲು ಮುಖ ತೊಳೆದು ದೇವರ ಮನೆ ಎದುರು ನಿಂತು ಕೈ ಮುಗಿದ ನಂತರವೆ ಅಮ್ಮ ಅವನಿಗೆ ಹಾಲು ...
"I could not tell you if I loved you the first moment I saw you, or if it was the second or third or fourth. But I remember the first moment I looked at you walking toward me and realized that ...
ನಾನು ಶ್ರೀರಾಮ ಚಂದ್ರ ಆಗಬಲ್ಲೆ, ನಿನ್ನಲ್ಲಿ ಸೀತೆ ಆಗೋ ಶಕ್ತಿ ಇದ್ಯಾ? ಸರಳವಾದದ್ದೇ ಪ್ರಶ್ನೆ ಕೇಳಿದ್ದಾ ಅವನು ಅಂದು. ಆದರೆ ನನ್ನ ನಾಲಿಗೆಗೆ ಹೌದು ಎನ್ನೋವಷ್ಟು ಧೈರ್ಯ ಬರಲಿಲ್ಲ. ಹೌದು ಅಂದಿದ್ರೆ ಬಹುಶಃ ಅದು ನನ್ನ ಆಂತರ್ಯಕ್ಕೆ ...
ಬಹಳ ಹಿಂದೆ ತಮ್ಮನಾಯಕ್ಕನಹಳ್ಳಿ ಊರಿತ್ತು. ಆ ಊರಿನಲ್ಲಿ ರಾಮಪ್ಪನೆಂಬ ಶ್ರೀಮಂತನಿದ್ದ. ಅವನು ಬಡವರಿಗೆ ನಯಾಪೈಸೆಯಷ್ಟೂ ಸಹಾಯ ಮಾಡದೆ ಬರೀ ತನ್ನ ದೊಡ್ಡಸ್ತಿಕೆಯನ್ನು ಎಲ್ಲರ ಬಳಿ ಹೇಳಿಕೊಳ್ಳುತ್ತಿದ್ದ. ಇತರರು ಮಾಡಿದ ಸಹಾಯವನ್ನು ತನ್ನದೆಂದೇ ...
ನಾನು ಒಬ್ಬಳು ಮುಗ್ದ ಹುಡುಗಿ. ನನ್ನ ಮೌನಕ್ಕೊಂದು ಅರ್ಥವಿದೆ. ನಾನು ಬಾಲ್ಯದ ಜೀವನದ ನನ್ನ ಪ್ರೀತಿಯ ಗೆಳೆಯನನ್ನು ನೆನೆಯುತ್ತಿರುವೆನು. ನಾನು ಚಿಕ್ಕವಳಿದ್ದಾಗ ನನ್ನ ಸ್ನೇಹಿತನ ಜೊತೆ ಊಟ ಮಾಡುವುದು, ಲಗೋರಿ ಆಡುವುದು ಖೋ-ಖೋ, ವಾಲಿಬಾಲ್ ಹೀಗೆ ...
ಹುಟ್ಟಿದಾಗಿನಿಂದ ನಾ ಬೆಳೆದದ್ದು ಮಠದ ಪರಿಸರದಲ್ಲಿ, ಲೋಕಜ್ಞಾನ ಇಲ್ಲವಾಗುತ್ತದೆ ಎಂದು ನನ್ನ ತಂದೆ ಪಟ್ಟಣದ ಕಾಲೇಜೊಂದಕ್ಕೆ ಸೇರಿಸಿದರು. ಕಾಡಿನಲ್ಲಿ ಬೆಳೆದ ಮಗು ನಾಡಿಗೆ ಬಂದಾಗ ಅಗುವ ಭಯಮಿಶ್ರಿತ ಬದುಕು ನನ್ನದಾಗಿತ್ತು! ಎಂದೂ ಕಾಣದ ...
ಈ ಪ್ರಶ್ನೆ ಬಹಳ ದಿನದಿಂದ ನನ್ನ ಕಾಡ್ತಿದೆ. ನಿಮ್ಮದೇ ಬದುಕಿನಲ್ಲೋ ಅಥವ ನಿಮ್ಮ ಸುತ್ತಮತ್ತಲಲ್ಲೋ ನೋಡಿರಬೇಕು; ಮನೆಕೆಲಸದಲ್ಲಿ ಮಾತ್ರ ಎಷ್ಟು ಬೇಕೋ ಅಷ್ಟು ತಮ್ಮನ್ನು ತೊಡಗಿಸಿಕೊಂಡು ಬೇರೆ ಯಾವುದಕ್ಕೂ ತಮಗೂ ಸಂಬಂಧವೇ ಇಲ್ಲ ಎನ್ನುವಂತೆ ...
‘ಏಯ್... ಏನ್ ನೋಡ್ತಾ ಇದ್ದೀಯಾ... ಮೊದಲು ಕಾರು ವಾಷ್ ಮಾಡು... ನಂತರ ನೋಡುವಿಯಂತೆ... ನೋಡ್ತಾ ನಿಂತ್ಬಿಟ್ಟ... ಸಾಹುಕಾರ... ಇವ್ರಿಗೆಲ್ಲಾ ಏನ್ ಹೇಳ್ತಾರೋ... ಇಂದು ಸಂಜೆ ಒಳಗೆ ನಾಲ್ಕು ಕಾರು ವಾಷ್ ಮಾಡ್ಬೇಕು ಗೊತ್ತಾಯ್ತಾ...’ ರೇಗಿದರು ...
"ದಡ ದಾಟಿದ ಮೇಲೆ ಅಂಬಿಗನ ಸಹವಾಸ ಬೇಡ" ಎನ್ನುವ ಜನರೇ ಸಮಾಜದ ತುಂಬೆಲ್ಲಾ ಇರುವುದು. ಮರ ಹತ್ತಿದ ಮೇಲೆ ಏಣಿಯೇಕೆ ಎನ್ನುತ್ತಾ ನೆಲಕ್ಕೇ ದೂಡುವ ಅಮಾನವೀಯ ಜನರೆದುರು ಕೆಲಹಲವರು ಇನ್ನೂ ಕೂಡ ಯಾವುದೇ ಸಂಬಂಧವಿಲ್ಲದಿದ್ದರೂ ಕೇವಲ ಮಾನವೀಯತೆಯ ...
...ಮನ್ವಂತರದ ನವ ಪೂರ್ಣಿಮಾ... ಅವಳು ನಡೆಯುತ್ತಿದ್ದಾಳೆ; ಬರಿಗಾಲಿನಲ್ಲಿ, ಬರಿದಾದ ಮನಸ್ಸಿನಲ್ಲಿ... ವೈರುಧ್ಯ ವೈವಿಧ್ಯಗಳಲ್ಲೆಲ್ಲ ಬೆರೆತು, ಬದುಕು ನಡೆಸಬೇಕೆಂದು ಬಯಸಿದ್ದಳು. ಆದರಿಂದು ಬಯಕೆಗಳೆಲ್ಲಾ ಬೇಲಿಯನ್ನು ಹಾರಿ ಕಾಣದಾಗಿದ್ದವು. ...
ಅದೊಂದು ದಿನ ಮೌನಿಯಾಗಿ ಕೂತಿದ್ದೆ,ಹೌದು ಕೇವಲ ಮೌನವೊಂದೇ ಮನಸ್ಸನ್ನ ಆವರಿಸಿತ್ತು..ಮೊದಲ ಬಾರಿ ನಾನು ಸೋತೆ ಎಂದು ಕುಗ್ಗಿದ್ದೆ..ನನ್ನದೇ ನಿರ್ಧಾರ ನನ್ನನ್ನ ಹಂತ ಹಂತವಾಗಿ ಕುಗ್ಗಿಸಿತ್ತು,ಇದು ಅಂದು ನಾನೇ ತೆಗೆದುಕೊಂಡ ನಿರ್ಧಾರವೇ? ನನಗೇ ...
ಹೆಣ್ಣೆಂದರೇನು, ಸೌಂದರ್ಯವೇನು..,ಈ ಸಾಲನ್ನು ಸಾಮಾನ್ಯವಾಗಿ ನೀವೆಲ್ಲಾ ಕೇಳಿರಬಹುದು..ನಿಜ ಹೆಣ್ಣು ಸೌಂದರ್ಯದ ಬೀಡು.. ಸಾಮರ್ಥ್ಯ, ಗುಣ, ಗೌಣ, ಸಾಮಿಪ್ಯಗಳ ಸಮುದ್ರ ಹೌದು. ಹೆಣ್ಣು ಮಗು ಕುಟುಂಬವೊಂದರ ಜೀವಾಳವೆಂದು ಕುಮಾರಸಂಭವದಲ್ಲಿ ...