Pratilipi requires JavaScript to function properly. Here are the instructions how to enable JavaScript in your web browser. To contact us, please send us an email at: contact@pratilipi.com
ದಯವಿಟ್ಟು ನಿಮ್ಮ ಭಾಷೆಯನ್ನು ಆಯ್ಕೆ ಮಾಡಿ
Bengali
Gujarati
Hindi
Kannada
Malayalam
Marathi
Tamil
Telugu
English
Urdu
Punjabi
Odia
ಏನೋ ವಿಚಿತ್ರವಾದ ಸದ್ದು. ಕೆಲವೊಂದು ಸಲ ಯಾರೋ ಕೂಗಿದಂತೆಯೂ ಅಥವಾ ನರಳಾಡುತ್ತಿರುವಂತೆಯೂ ಕೂಗುತ್ತಿತ್ತು. ರಾತ್ರಿ ಒಬ್ಬನೇ ಬೇರೆ ಆ ದಿಕ್ಕಿನತ್ತ ಹೋಗಿ ನೋಡೋಣವೆಂದರೆ ಭಯ. ಒಂದು ವೇಳೆ ಅದು ಭೂತನೋ ಪಿಶಾಚಿಯೋ ಆಗಿದ್ದರೆ. ಛೇ ಹಾಗಾಗುವುದು ಬೇಡ ...
ಒಂದು *********** ಪುಟ್ಟ ದೇಹಿಗಳು ದೊಡ್ಡವರ ಕೈ ಹಿಡಿದು, ಪುಸ್ತಕಗಳ ಚೀಲ ಹೊತ್ತು ಸಾಗುತ್ತಿದ್ದ ಬೆಳಗಿನ ರಸ್ತೆ. ಮಕ್ಕಳು ಶಾಲೆಗೆ ತೆರಳುತ್ತಿರುವ ಸುಂದರ ದೃಶ್ಯ. ನಾನು ಮುಂಜಾನೆಯ ವಾಯು ವಿಹಾರಕ್ಕೆ ಆ ಪಾರ್ಕ್ ಕಡೆಗೆ ಹೆಜ್ಜೆ ಇಟ್ಟೆ. ನಾನು ...
(ಹಾರರ್ ನೀಳ್ಗತೆ) ************************ - ಶ್ವೇತಾ ಶ್ರೀನಿವಾಸ್ ...
ಶಮಂತಕ ಏದುಸಿರು ಬಿಡುತ್ತಿದ್ದ.ಅದೆಷ್ಟು ದೂರದಿಂದ ಆ ದಟ್ಟ ಕಾಡಿನಲ್ಲಿ ಓಡುತ್ತ ಸಾಗಿದ್ದನೋ ಅವನಿಗೆ ತಿಳಿಯದು. ಹುಲ್ಲುಗಂಟಿಗಳನ್ನು ದಾಟಿ,ನಡುನಡುವೆ ಮರಗಳನ್ನು ತಪ್ಪಿಸಿ ಜಿಗಿಯುತ್ತ ಮುಂದೆ ಸಣ್ಣದ್ದೊಂದು ದಾರಿಯೂ ಕಾಣದ ಗೊಂಡಾರಣ್ಯ ನಡುವೆ ...
ನಾನು ಸೂರನ್ನು ದಿಟ್ಟಿಸಿ ನೋಡುತ್ತಾ ಮಲಗಿದ್ದೆ. ನನ್ನ ಚಿತ್ತಪರದೆಯ ಮೇಲೆ ಹಳೆಯ ನೆನಪುಗಳ ಚಿತ್ರಗಳು ಮೂಡಲಾರಂಭಿಸಿದವು. ಅಂದು ಸಿ ಇ ಟಿ ಯಲ್ಲಿ ೧೦೦ನೇ ಸ್ಥಾನ ಪಡೆದು ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ವಿಭಾಗಕ್ಕೆ ...
ಸಾಮಾನ್ಯವಾಗಿ ಆ ವಯಸ್ಸು ಇಂಥವುಕ್ಕೆಲ್ಲ ಎಡೆ ಮಾಡಿಕೊಡುವುದಿಲ್ಲ! ಹೌದು, ಅದು ಜಗತ್ತು ಬಣ್ಣ ಬಣ್ಣವಾಗಿ ಕಾಣುವ ವಯಸ್ಸು. ಆದಷ್ಟು ಮನರಂಜನೆಯ ಅರಸುವ, ಗೆಳೆತನದಲ್ಲಿ ಬಂಧಿಯಾಗಿ ಮೋಜನನುಭವಿಸುವ ವಯಸ್ಸು. ಸಿನೆಮಾ ಗಿನೇಮಾ ಡೈಲಾಗ್ ಗಳನ್ನು ...
ವಾಸಂತಿ ಮಗಳು ಮೃದುಲಾ ಗೆ ಫೋನ್ ಮಾಡಿದಳು. "ನಿನ್ನ ಅಣ್ಣನ ಲಗ್ನ ನಿಶ್ವಯವಾಗಿದೆ" ಒಂದು ವಾರದ ಮುಂಚೆಯೇ ಬರುವಂತೆ ಆಗ್ರಹ ಮಾಡಿದಳು. ಮೃದುಲಾ ಬಂದರೆ ಅಮ್ಮ ಅಮ್ಮ ಅಂತ ಹಿಂದೆ ಮುಂದೆ ಸುತ್ತುತ್ತ ಕೆಲಸಕ್ಕೆ ಸಹಾಯ ಮಾಡುತ್ತಾಳೆ ಎನ್ನಿಸಿತ್ತು. ...
“ನಾನು ಯಾವ ಕಾರಣಕ್ಕೆ ಇಲ್ಲಿಗೆ ಬರಲು ಶುರು ಮಾಡಿದೆ..? ಅದೆಷ್ಟೋ ದೂರದಿಂದ ಊರು ಬಿಟ್ಟು, ಈ ಕಾಡಿನಲ್ಲಿ ಏದುಸಿರು ಬಿಡುತ್ತಾ, ಐದಾರು ಕಿಲೋಮೀಟರ್ ಬೆಟ್ಟ ಹತ್ತಿ, ಅಷ್ಟು ಚೆನ್ನಾಗಿರುತ್ತಿದ್ದ ಮನೆ ಊಟ ಬಿಟ್ಟು, ಈ ಭಟ್ಟರ ಮನೆಯಲ್ಲಿ ...
ಬೆಂಗಳೂರಿನಿಂದ ಮಗಳ ಆಗಮನ. ವರ್ಷದ ನಂತರ ವೈದ್ಯಳಾಗಿ ತುಮಕೂರು ಮನೆಗೆ ಬರುತ್ತಿರುವುದು ಅಪ್ಪನಿಗೆ ಹರ್ಷದ ಸಂಗತಿಯಾಗಿತ್ತು..! ಕ್ಯಾತ್ಸಂದ್ರಕ್ಕೆ ರೈಲು ಬಂದಿರುವುದಾಗಿ ದೂರವಾಣಿ ಕರೆ ಬಂತು. ಅಪ್ಪ ಇನ್ನು ಸಿದ್ಧರಾಗಿಯೇ ಇಲ್ಲ. ಹತ್ತು ...
ಹೊನ್ನು ಮಾಯೆಯೆಂಬರು ಹೊನ್ನು ಮಾಯೆಯಲ್ಲ. ಹೆಣ್ಣು ಮಾಯೆಯೆಂಬರು ಹೆಣ್ಣು ಮಾಯೆಯಲ್ಲ. ಮಣ್ಣು ಮಾಯೆಯೆಂಬರು ಮಣ್ಣು ಮಾಯೆಯಲ್ಲ. ಮನದ ಮುಂದಣ ಆಶೆಯೇ ಮಾಯೆ ಕಾಣಾ ಗುಹೇಶ್ವರ ! -ಅಲ್ಲಮ ಪ್ರಭುದೇವ ವಿಕ್ರಮ್ ಆಗ ತಾನೇ ತನ್ನ ಬಿ.ಎಂ.ಡಬ್ಲ್ಯೂ. ಕಾರನ್ನ ...
ಅರಿಲಿಯೋ ಎಸ್ಕೋವರ್ ಸೋಮವಾರ ಬೆಳಿಗ್ಗೆ ಎದ್ದಾಗ ವಾತಾವರಣ ಸ್ವಲ್ಪ ಬಿಸಿಯಾಗಿತ್ತು. ಮಳೆ ಇರಲಿಲ್ಲ. ದಿನಾಲು ಬೆಳಿಗ್ಗೆ ಬೇಗ ಏಳುವ, ಡೆಂಟಲ್ ಕೋರ್ಸನ್ನು ಮಾಡದಯೇ ಡೆಂಟಿಸ್ಟ್ ಆದ ಈತ ಆರು ಗಂಟೆಯಷ್ಟೊತ್ತಿಗೆ ತನ್ನ ಕ್ಲಿನಿಕ್ಕಿನ ಬಾಗಿಲು ...
(ಕಾದಂಬರಿ) ************ - ಅನಾಮಿಕ ಅನು ...
ಬಿದಿರು ಬೆತ್ತದ ಆ ಪುಟ್ಟ ತೊಟ್ಟಿಲಲಿ ನಾ ಮೊದಲ ಮಗ್ಗಲು ಹೊರಳಿಸಿದಾಗ, ಆ ಪುಟ್ಟ ಮೊಣಕಾಲನ್ನ ನೆಲದಮೇಲೂರಿ ಮೊದಲು ಅಂಬೆಗಾಲಿಕ್ಕಿದಾಗ ನನ್ನ ಹೆತ್ತವಳು ಅದೆಷ್ಟು ಸಂತೋಷಪಟ್ಟಿರಬಹುದೇನೋ..??? ಜೀವನದ ಮಜಲುಗಳೇ ಹಾಗೆ, ಮುದವನ್ನ ನೀಡುತ್ತೆ. ...
ಗಸ್ತು ತಿರುಗುತ್ತಿದ್ದ ಪೋಲಿಸಿನವನು ಹೆಬ್ಬೀದಿಯತ್ತ ಒಳ್ಳೆ ಗತ್ತಿನಿಂದ ನಡೆದು ಬಂದನು. ಅವನ ಆ ಗತ್ತು ಅವನ ವೃತ್ತಿಗೆ ತಕ್ಕಂತೆ ಅಭ್ಯಾಸಬಲವಾಗಿತ್ತೇ ಹೊರತು ಪ್ರದರ್ಶನಕ್ಕಾಗಿರಲಿಲ್ಲ. ಅಷ್ಟಕ್ಕೂ ಪ್ರದರ್ಶಿಸಲು ಅಲ್ಲಿ ಯಾರೂ ಇರಲಿಲ್ಲ! ಸಮಯ ...
(ಹಾರರ್ ನೀಳ್ಗತೆ) ************************ - ಪ್ರಕಾಶ್. ಎನ್. ಜಿಂಗಾಡೆ ...