Pratilipi requires JavaScript to function properly. Here are the instructions how to enable JavaScript in your web browser. To contact us, please send us an email at: contact@pratilipi.com
ಕತ್ತಲಾಗದ ಬೆಳಕು ಮುಗಿಯದ ಸಂಜೆಯ ಹೊತ್ತಿಗೆ ಮಬ್ಬುಗತ್ತಲ ಕೋಣೆಯಲ್ಲಿ ಕುಳಿತು ಮಂದದನಿಯ ಚಂದ ಹಾಡುಗಳನ್ನು ಕೇಳುತ್ತ ಏಕಾಂತದಲ್ಲಿ ದುಬಾರಿಸ್ಕಾಚ್ವೊಂದಕ್ಕೆ ಕೇವಲ ಐಸ್ನ ತುಣುಕುಗಳನ್ನು ಹಾಕಿ ಗುಟುಕೇರಿಸುತ್ತ ಕುಳಿತ ಹತ್ತು ಹದಿನೈದು ...
ಮುನಿಶಾಮಿ ಮತ್ತು ಮಾಗಡಿ ಚಿರತೆ ಮೂಲಕಥೆ ಆಂಡರ್ಸನ್ ಬರೆದಿದ್ದೂ, ಕನ್ನಡಕ್ಕೆ ಪೂರ್ಣಚಂದ್ರ ತೇಜಸ್ವಿಯವರು ಅನುವಾದಿಸಿದ್ದಾರೆ. ಇಲ್ಲಿ ೪ ಕತೆಗಳು ಇವೆ.ಕಥೆಯ ಪ್ರಾರಂಭದಲ್ಲಿ ಬೆಂಗಳೂರಿನ ವರ್ಣನೆ ಕಂಡುಬರುತ್ತದೆ. ಈಗಿರುವ ...
ದಿಯಾ 'ದಿಯಾ' ಳ ಬಗ್ಗೆ ಏನು ಹೇಳಲಿ?? 'ಚೆನ್ನಾಗಿಲ್ಲ.... ನೋಡಲೇಬೇಡಿ...' ಅನ್ನಲು ಮನಸ್ಸಿಲ್ಲ, ಯಾಕೆಂದರೆ ಸಿನೆಮಾವನ್ನು ನೋಡುವಷ್ಟೂ ಹೊತ್ತು ನಾನದನ್ನು ಮನಃಪೂರ್ತಿ ಆಸ್ವಾದಿಸಿದ್ದೇನೆ. 'ತುಂಬಾ ಚೆನ್ನಾಗಿದೆ' ಅನ್ನಲೂ ಸಾಧ್ಯವಾಗುತ್ತಿಲ್ಲ. ...
ರಿಷಬ್ ಶೆಟ್ಟಿಯವರ ನಟನೆ ಮತ್ತು ನಿರ್ದೇಶನವಿರುವ ' ಕಾಂತಾರ ' (mystic forest ) ಸಿನಿಮಾದ ಜೊತೆ ಜೊತೆಗೆ ಇದನ್ನು ಯಾವ ಆಯಾಮದಿಂದ ನೋಡಬೇಕೆಂಬ ಕುತೂಹಲವನ್ನು ಚಿತ್ರವು ಹುಟ್ಟು ಹಾಕಿರುವುದು ಸುಳ್ಳಲ್ಲ. ಇದನ್ನು ಸುಮ್ಮನೇ ...
ಅಮ್ಮ ತನ್ನ ಹಿರಿಯ ಪುತ್ರಿಗೆ ಅಂದ್ರೆ ನಮ್ಮ ಅಕ್ಕನಿಗೆ ಐದು ನಿಮಿಷಕ್ಕೆ ಒಮ್ಮೆ ಕರೆ ಮಾಡಿ ಎಲ್ಲಿದ್ಯ ?ಬೇಗ ಬಾ ಅಂತ ಹೇಳಿದ್ದೆ ಅಲ್ವಾ ?ಯಾವಾಗ್ಲೂ ಇದೆ ಆಯ್ತು ನಿಂದು ಹೇಳಿದ ಮಾತು ಕೇಳೋಕೆ ಆಗಲ್ಲ ಅಲ್ವಾ ನಿಂಗೆ ?ಅಂತ ಒಂದೇ ಸಮನೇ ಪ್ರಶ್ನೇ ...
ಇದೊಂದು 20ನೇ ಶತಮಾನದ ಅದ್ಭುತ, ರೋಚಕ, ಸಾಹಸಮಯ ಸತ್ಯ ಕಥೆ. ವ್ಯಕ್ತಿಯೊಬ್ಬನ ಸ್ವತಂತ್ರದ ಬದುಕಿಗಾಗಿ ನಡೆದ ಜೀವನಗಾಥೆ. ಹೆನ್ರಿ ಶಾರಿಯೆ ಎಂಬ ವ್ಯಕ್ತಿಯ ಜೀವನ ಘಟನೆ ಇದಾಗಿದ್ದು, ಫ್ರೆಂಚ್ ಭಾಷೆಯ ಇದನ್ನು ಕನ್ನಡಕ್ಕೆ ಪೂರ್ಣಚಂದ್ರ ತೇಜಸ್ವಿ ...
ಪುಸ್ತಕ : ಸಂಕ್ರಾಂತಿ ವಿಧ : ನಾಟಕ. ಬರೆದವರು : ಪಿ.ಲಂಕೇಶ್. ಮೊದಲ ಮುದ್ರಣ : ೧೯೭೩ ಬೆಲೆ : ೫೦. ************************* ಸಮಾಜದಲ್ಲಿ, ಅಥವಾ ವ್ಯಕ್ತಿಯ ಮನಸ್ಸಿನಲ್ಲಿ ಒಂದು ಬಲವಾದ ಬದಲಾವಣೆ ಉಂಟಾಗಬೇಕಾದರೆ, ಆ ಬದಲಾವಣೆ ...
ತ್ರಿವೇಣಿ…ನಾನು ಕಂಡಂತೆ. (ಅವರ ಜನ್ಮದಿನದ ಸ್ಮರಣಾರ್ಥ ಲೇಖನ) ಆಧುನಿಕ ಕನ್ನಡ ಸಾಹಿತ್ಯದ ಮೊದಲ ತಲೆಮಾರಿನ ಹಿರಿಯ ಕಾದಂಬರಿಗಾರ್ತಿ ತ್ರಿವೇಣಿ ೧೯೬೩ ರಲ್ಲಿ ಸಾರಸ್ವತ ಲೋಕದಿಂದ ನಿರ್ಗಮಿಸಿದಾಗ ಆಕೆಗಿನ್ನೂ ಮೂವತ್ತೈದು ವರ್ಷಗಳು. ನಾನು ...
ಜಗತ್ತು ಮೊದಲು ಇಷ್ಟುದ್ದ ಉದ್ದ ಅಗಲ ಇದ್ದಿದ್ದು ಈಗ ಅಂಗೈಯಲ್ಲಿ ನೆಲೆನಿಂತಿದೆ. ಎಲ್ಲ ಮಾಹಿತಿ ಈಗ ನಮಗೆ ಕ್ಷಣಮಾತ್ರದಲ್ಲಿ ಲಭ್ಯ. ಜಗತ್ತು ಒಂದು ಪುಟ್ಟ ಹಳ್ಳಿಯಾಗಿ ಬದಲಾಗಿರುವ ಈ ಕಾಲದಲ್ಲಿ ಗಂಡು ಹೆಣ್ಣು ಈಗ ವೇಳೆಯ ಪರಿಮಿತಿ ಇಲ್ಲದೇ ಕೆಲಸ ...
'ಆದಿ' ಜೊತೆಗೆ ಭವಿಷ್ಯದ ಹರಟೆ ಒಳ್ಳೆ ಹೈಟು, ಕಲರ್, ಆ್ಯಕ್ಟಿಂಗ್ಗೆ ಹೇಳಿಮಾಡಿಸಿದಂತಹ ಮೈಕಟ್ಟು. ಹೇಳಿಕೇಳಿ ಮಂಗಳೂರು ಹುಡುಗ. ನೀರು ದೋಸೆ ಅಂದ್ರೆ ಇಷ್ಟ. ಅಮ್ಮ ಮಾಡಿದ ಅಡುಗೆ ಬಗ್ಗೆ ದೂಸ್ರಾ ಮಾತಾಡೋದಿಲ್ಲ. ಬದುಕನ್ನ ಎಂಜಾಯ್ ಮಾಡ್ಬೇಕು ...
ಪ್ರತಿಲಿಪಿ ಕಾದಂಬರಿ ಶೀರ್ಷಿಕೆ: ಬಿಸಿಲು ಬಿಡಿಸಿದ ಚಿತ್ರ. ಲೇಖಕರು: ವಿಜಯಲಕ್ಷ್ಮಿ. ಎಸ್.ಪಿ. ಪ್ರತಿಲಿಪಿಯಲ್ಲಿ ಅದೆಷ್ಟು ಕಾದಂಬರಿಗಳು, ಕತೆಗಳು ಇವೆಯೆಂದರೆ , ಲೆಕ್ಕಕ್ಕೆ ಸಿಗಲಾರದಷ್ಟು. ಅದರಲ್ಲಿ ತುಂಬ ಚೆನ್ನಾಗಿವೆ ಎಂದು ಓದುಗರ ಸಂಖ್ಯೆ, ...
#ಲೇಖಕರಿಗಾಗಿ -1 I. ಕತೆ, ಕಾದಂಬರಿ ಬರೆಯಲು ವಿವರಗಳು ಕತೆ, ನೀಳ್ಗತೆ, ಕಾದಂಬರಿಗಳು- ಇವುಗಳ ವ್ಯತ್ಯಾಸವೇನು? ಉದ್ದ, ಬೆಲೆಯೇನು? ಈ ಪ್ರಶ್ನೆ ಸಹಜವಾಗಿ ನಮ್ಮಂತಾ ಲೇಖಕರನ್ನು ಕಾಡುತ್ತಿರೆ ಇದರ ಬಗ್ಗೆ ಆಸಕ್ತಿಯಿದ್ದವರಿಗಾಗಿ ಈ ಮಾಹಿತಿ ನಾವು ...
ಓದು ಜೀವನದಲ್ಲಿ ಬಹು ಮುಖ್ಯ.ಒಳ್ಳೆಯ ಶಿಕ್ಷಣ ವ್ಯಕ್ತಿಯ ಬದುಕನ್ನೇ ಬದಲಾಯಿಸಬಹುದು. ಅದಕ್ಕೆ ಮಕ್ಕಳಿಗೆ ಶಾಲೆಗಳಲ್ಲಿ ಕ್ರಮೇಣವಾಗಿ ಒಳ್ಳೆಯ ಜ್ಞಾನ ಸಿಗುವಂತಹ, ಅವರ ಮುಂದಿನ ಜೀವನ ಸರಾಗವಾಗಿ ಸಾಗಲು ನೆರವಾಗುವಂಥ ಪಾಠಗಳಿರುವ ಪುಸ್ತಕಗಳ ನ್ನು ...
ಒಳಗಡೆ ಪಾದದ ಗುರುತು, ಹಸಿ ಮಣ್ಣ ಮೆಟ್ಟಿ ಬಂದಿರುವೆ, ಕಾಲು ತೊಳೆಯಲು ಮರೆತಿರುವೆ .....ಅಗಳು ಇಳಿಯದಾಗಿದೆ ಕಂಗಳು ತುಂಬಿಹವು, ಮಗಳು ಅಳಿಯನ ಪಾಲು ಮಗ ಸೊಸೆಯ ...
ಸುಮಾರು ವರ್ಷಗಳ ಹಿಂದಿನ ಮಾತು.ಬಹುಶಃ ಮೂವತ್ತು ವರ್ಷಗಳ ಹಿಂದಿನದ್ದಾ..? ಸರಿಯಾಗಿ ನೆನಪಿಲ್ಲ.ನಾನು ಅಮ್ಮನೊಟ್ಟಿಗೆ ಅವರಮ್ಮನ ಊರಾದ ಸಿದ್ಧಾಪುರಕ್ಕೆ ಹೋಗಿದ್ದೆ.ಆ ದಿನಗಳ ಆಟಪಾಠದ ನೆನಪು ಬಹಳ ಅಸ್ಪಷ್ಟವಾಗಿದ್ದರೂ ಅದೊಂದು ನೆನಪು ಮಾತ್ರ ...