Pratilipi requires JavaScript to function properly. Here are the instructions how to enable JavaScript in your web browser. To contact us, please send us an email at: contact@pratilipi.com
ದಯವಿಟ್ಟು ನಿಮ್ಮ ಭಾಷೆಯನ್ನು ಆಯ್ಕೆ ಮಾಡಿ
Bengali
Gujarati
Hindi
Kannada
Malayalam
Marathi
Tamil
Telugu
English
Urdu
Punjabi
Odia
ಅಮಾನುಷ ಸಾಹಸ ಸನ್ನಿವೇಶಗಳು, ಅಸಾಧಾರಣ ಗ್ರಾಫಿಕ್ಸ್ ಗಳ ಭರಾಟೆಯಲ್ಲಿ ಕಳೆದು ಹೋದ ಹಾಲಿವುಡ್ ಚಿತ್ರಗಳ ನಡುವೆ ದಿ ಬಾಯ್ ಇನ್ ಸ್ಟ್ರೈಪ್ಡ್ ಪೈಜಾಮ ದಂತಹ ಸೂಕ್ಷ್ಮ ಸಂವೇದಿ ಸಿನಿಮಾಗಳು ನಮ್ಮ ಮನಸನ್ನು ತಟ್ಟಿ ಹಲವಾರು ದಿನಗಳು ಕಾಡುತ್ತಲೇ ...
ಗಂಡ, ಮಕ್ಕಳಿಗಾಗಿ 24 ಗಂಟೆಯೂ ತುಡಿಯುವ ಆಕೆ ಎಂದಿಗೂ, ಯಾರಿಗೂ ಬೇಸರ ಮಾಡಿದವಳಲ್ಲ, ಕೇಡು ಬಯಸಿದವಳಲ್ಲ. ಮಕ್ಕಳಿಗಾಗಿ ಅವಳು ಕಾರು ಓಡಿಸುವುದನ್ನು ಕಲಿಯುತ್ತಾಳೆ, ಡ್ಯಾನ್ಸ್ ಮಾಡುತ್ತಾಳೆ, ಇಂಗ್ಲೀಷ್ ಸಹ ಕಲಿಯುತ್ತಾಳೆ. ಯಾರ್ಯಾರಿಗೆ ಏನೇನು ...
ಕಿರುತೆರೆಯಲ್ಲಿ 'ಶ್ರೀ' ಎಂದೇ ಪರಿಚಿತರಾಗಿರುವ 'ನವೀನ್ ಮಹದೇವ್' ಕನಸು ಕಂಗಳ ಹುಡುಗ. ಸದ್ಯಕ್ಕೆ ಆರು ಅಮ್ಮಂದಿರ ಮುದ್ದಿನ ಮಗನಾಗಿ, ಜಾನುವಿನ ಪ್ರೀತಿಯ 'ಶ್ರೀ' ಆಗಿ 'ಶ್ರೀರಸ್ತು ಶುಭಮಸ್ತು' ಧಾರಾವಾಹಿ ಮೂಲಕ ಮನೆಮಾತಾಗಿರುವ ಇವರಿಗೆ ಮಹಿಳಾ ...
ಭಾಷೆಗೆ ಯಾವ ಹಂಗಿಲ್ಲ ಎನ್ನುವ ಮಾತು ಅಕ್ಷರಶಃ ನಿಜ...ಬಿಲಿಂಡರ್ ಚಿತ್ರವನ್ನ ಈಗಷ್ಟೇ ನೋಡಿ ಬಂದೆ... ನಿಜಕ್ಕೂ ಅಭಿನಂದನೆ *ರವಿ ಬಸ್ರೂರ್*ಗೆ... ತಾನೆಲ್ಲಿದ್ದರೂ ಭಾಷೆಯ ಬಗ್ಗೆ ಮಿಡಿದ ಅವರ ಹೃದಯಾಂತರಾಳದ ಪ್ರೀತಿಯನ್ನ ಜನ ಮೆಚ್ಚಿಕೊಳ್ಳಲೇಬೇಕು ...
ಪ್ರತಿಭೆ ಅನ್ನೊದು ಕೆಲವರಿಗೆ ಹುಟ್ಟಿನಿಂದಲೆ ಬಂದರೆ ಇನ್ನು ಕೆಲವರಿಗೆ ಸತತ ಪರಿಶ್ರಮದ ಮೂಲಕ ಬರುವಂತದ್ದು. ತಮ್ಮ ಪರಿಶ್ರಮದಿಂದ ಮೇಲೆ ಬಂದಿರುವ ಯುವ ಪ್ರತಿಭೆ ರವಿ ಸಂತೋಷ. ಇವರು ಹುಟ್ಟಿದ್ದು 1979ರ ಫೆಬ್ರುವರಿ 18 ರಂದು ಮೈಸೂರಿನ ಮಂಡಿಮೊಹ್ಲ ...
*ದೃಶ್ಯಗಳಲ್ಲಿ ಬದುಕ ಪ್ರೀತಿ, ಮಾನವತೆ, ಸಂಬಂಧಗಳಲ್ಲದ ಸಂಬಂಧಗಳ ಮೌಲ್ಯ ಮತ್ತು ಆತ್ಮಾವಲೋಕನವ ಕಟ್ಟುವ ನಿರ್ದೇಶಕನ ಪರಿ!😍 ಅಜ್ಜಿಯ ಸರಳ, ತೀಕ್ಷ್ಣ ಮಾತುಗಳಲ್ಲಿ ಅಡಗಿರುವ ಸುಂದರ, ಮಾರ್ಮಿಕ, ಘನ ತತ್ವಜ್ಞಾನ ಮತ್ತು ಜೀವನ ಪಾಠ! 😘* ಸಿನಿಮಾ ...
ತೀರಾ ಚಿಕ್ಕವನಿದ್ದಾಗ ಅಮ್ಮನ ಊರು ಮೇದಿನಿಯಲ್ಲಿ ನಡೆಯುತ್ತಿದ್ದ ಊರ ಹಬ್ಬ, ಆ ಹಬ್ಬಕ್ಕೆ ಇಡೀ ಊರು ಒಟ್ಟಾಗುತ್ತಿದ್ದ ಪರಿ ನಿಜಕ್ಕೂ ವರ್ಣನಾತೀತ! ಇನ್ನೇನೋ ಹಬ್ಬಕ್ಕೆ ಒಂದು ತಿಂಗಳು ಬಾಕಿ ಇದೆ ಎನ್ನುವಾಗಲೇ ರಾತ್ರಿಯ ಹೊತ್ತು ದೇವಸ್ಥಾನದ ಬಳಿ ...
ಬೆಂಗಳೂರಿಗೆ ಹೊಸದಾಗಿ ಬರುವ ಒಬ್ಬ ಹುಡುಗ ಏನು ತಿಳಿಯದ ಆತನಿಗೆ ನಗರದ ವಿದ್ಯಾವಂಥರೆನಿಸಿಕೊಂಡ ಜನ ಒಂದು ವಿಳಾಸ ಹೇಳಲು ತಿರಾಸ್ಕರ ಭಾವನೆಯಲ್ಲಿರುತಾರೆ ನಂತರ ಆ ಹುಡುಗ ಏನು ಮಾಡುತ್ತಾನೇ ಅವನು ಗುರಿ ತಲುಪುತ್ತಾನ ಜನತೆನ ತಿಡ್ಡುವನ ಅನ್ನೋದೇ ಕಥಾ ...
ಹೆಸರೇ ಹೇಳುವಂತೆ ಇದೊಂದು ಕಾಣೆಯಾದವರ ಪ್ರಕಟಣೆ. ಚಿತ್ರದಲ್ಲಿ ಅಪ್ಪನನ್ನು ಮಗ ಹುಡುಕುವ ಸ್ಟೋರಿ... ದಶಕಗಳ ಹಿಂದಿನಿಂದಲೂ ದೂರದರ್ಶನ ಹಾಗೂ ಆಕಾಶವಾಣಿಗಳಲ್ಲಿ ನಾಪತ್ತೆಯಾದವರ ಬಗ್ಗೆ ನೀಡುತ್ತಿದ್ದ ಪದವೊಂದು, ಬಣ್ಣ ಬಣ್ಣವಾಗಿ ...
ಸರಿಯೋ ತಪ್ಪೋ, ಸಿನಿಮಾ ಮಾಡುವ ಆಸೆಯಿಂದ ಕತೆ ಹುಡುಕುವವರಿಗೆ–“ಯಾಕೆ ಕತೆ ಜಾಡು ಹಿಡಿದು ದೃಶ್ಯ ಕಟ್ಟುತ್ತೀರಿ? ಬದಲಾಗಿ ದೃಶ್ಯಗಳ ಚಲನೆಯೊಳಗೆ ಕತೆ ಕಾಣಿಸಿ” ಎನ್ನುತ್ತಿದ್ದೆ. ‘ತಿಥಿ’ ಸಿನೆಮಾ ನೋಡಿದಾಗ ನನ್ನ ಮನಸ್ಸೊಳಗೆ ಅಂದಾಜು ಇದ್ದುದು ...
ಚಿತ್ರ ಮಾತ್ರವಲ್ಲ ಇದೊಂದು ದೃಶ್ಯಕಾವ್ಯ! ಸಿನಿಮಾ ಎಂದ ಮೇಲೆ ಅಲ್ಲಿ ನವರಸಗಳೂ ಇರಬೇಕು. ಮಕ್ಕಳ ಸಿನಿಮಾಗಳೇ ಭಾರತೀಯ ಚಿತ್ರರಂಗದಲ್ಲಿ ಕಡಿಮೆಯಾಗುತ್ತಿದೆ ಎಂಬ ಆತಂಕದ ಸಮಯದಲ್ಲಿ ತೆರೆಕಂಡ ಭಾರತೀಯ ಮೂಲದ ಇಂಗ್ಲೀಷ್ ಲೇಖಕ ರಸ್ಕಿನ್ ಬಾಂಡ್ ಬರೆದ ...
ಬಹುಶಃ ಯಾರಾದರೂ ನಮ್ಮ ಭಾರತೀಯ ಸಿನೇಮಾದ ಇತಿಹಾಸ ದಾಖಲಿಸಲು ಹೊರಟರೆ ಅವನು ಹಾಡುಗಳ ರಮ್ಯತೆಗೆ ಅವುಗಳ ಮೋಡಿಗೆ ಒಳಗಾಗದೇ ಇರಲಾರ. ಬಹುಶಃ ನಮ್ಮ ಸಿನೇಮಾದಲ್ಲಿ ಹಾಡು ಪರದೆ ಮೇಲೆ ಬರುವುದು ಅದರ ಹಿನ್ನೆಲೆಯ ಸನ್ನಿವೇಶಕ್ಕೆ ಪೂರಕವಾಗಿರುತ್ತದೆ.. ...
೨೦೧೩ ರಲ್ಲಿ ತೆರೆ ಕಂಡಂತಹ ಈ ಬ್ರಿಟಿಶ್ ಅಮೆರಿಕನ್ ಚಿತ್ರವನ್ನು ಹಾಲಿವುಡ್ಡಿನ ಖ್ಯಾತ ನಿರ್ದೇಶಕರಾದ ಸ್ಕಾಟ್ ಸಹೋದರರು (ರಿಡ್ಲಿ ಮತ್ತು ಟೋನಿ) ನಿರ್ಮಿಸಿದ್ದಾರೆ. ಈ ಚಿತ್ರದೊಂದಿಗೆ ಈಗಾಗಲೇ ಸೌತ್ ಕೊರಿಯನ್ ಚಿತ್ರರಂಗದಲ್ಲಿ ತನ್ನ ಛಾಪು ...
"ದಡ ದಾಟಿದ ಮೇಲೆ ಅಂಬಿಗನ ಸಹವಾಸ ಬೇಡ" ಎನ್ನುವ ಜನರೇ ಸಮಾಜದ ತುಂಬೆಲ್ಲಾ ಇರುವುದು. ಮರ ಹತ್ತಿದ ಮೇಲೆ ಏಣಿಯೇಕೆ ಎನ್ನುತ್ತಾ ನೆಲಕ್ಕೇ ದೂಡುವ ಅಮಾನವೀಯ ಜನರೆದುರು ಕೆಲಹಲವರು ಇನ್ನೂ ಕೂಡ ಯಾವುದೇ ಸಂಬಂಧವಿಲ್ಲದಿದ್ದರೂ ಕೇವಲ ಮಾನವೀಯತೆಯ ...
ಹಿಂದಿನ ಚಿತ್ರಗಳಿಂದ ಪಕ್ಕಾ ಮಾಸ್ ಹೀರೋ ಎನಿಸಿಕೊಂಡಿದ್ದ ದರ್ಶನ್ ಇದೀಗ *ಜಗ್ಗುದಾದಾ* ಗೆಟಪ್ ನೊಂದಿಗೆ ಅರೆಬರೆ ಕಾಮಿಡಿಯನ್ ಆಗಿಯೂ ಕಂಡು ಬಂದಿದ್ದಾರೆ. ಎಲ್ಲ ಚಿತ್ರಗಳಂತೆ ಇಲ್ಲಿಯೂ ಮೇಲಿಂದ ಹಾರಿ ಬಂದು ಸ್ಕ್ರೀನ್ ಎಂಟ್ರಿ ಪಡೆಯುವ ದರ್ಶನ್ ...