Pratilipi requires JavaScript to function properly. Here are the instructions how to enable JavaScript in your web browser. To contact us, please send us an email at: contact@pratilipi.com
ಕಾಲಚಕ್ರ ಉರಳುವ ಹೊತ್ತಿಗೆ ಕೈ ಹಿಡಿದು ಬಿಡು ಪ್ರಾಣಪಕ್ಷಿ ಹಾರುವ ಹೊತ್ತಿಗೆ ಒಲವಾಮೃತ ಸುರಿದುಬಿಡು ಜಗದ ಜೇಡರ ಬಲೆಯಲಿ ಸಿಲುಕಿರುವೆ ನಾನು , ಇಂದಾದರೂ, ಕಸಬಾರಿಗೆ ಹಿಡಿದು ಬಳಿದು ಬಿಡಿಸಿಬಿಡು ಆಕಾಶಕೆ ಏಣಿ ಹಾಕುವ ಕನಸ ಕಂಡಿರುವೆ ಆ ಪೆದ್ದು ...
ಬಾನಲಿ ಮೂಡಲಿ ರವಿಯ ಕಿರಣಗಳ ಸಾಲು ನನ್ನ ಬಾಳಿಗೆ ಹೊಸ ಬೆಳಕಾಗಿ ಮಾಡು ಕಮಾಲು ಸೂರ್ಯ ರಶ್ಮಿಯ ನೋಟಕ್ಕೆ ಮಿನುಗಲಿ ಬಾಳಿನ ಜ್ಯೋತಿ ಉದಯಸಲಿ ಜೀವನ ಪಯಣದ ಆಶಾಕಿರಣ ಮುಕುತಿ ಇಳಿ ಸಂಜೆಯ ಮಾತುಗಳ ನಡುವೆ ಪಯಣದಲ್ಲಿ ಕಳೆವ ಸಮಯ ನಿನ್ನ ಪರಿಯ ...
ಪ್ರೇಮಾಂಕುರ ಎಂಬ ರಾಜ್ಯದ ಪಕ್ಕದಲ್ಲಿ ನವಿರಾಗಿ ಹರಿಯೋ ಒಲವ ಸರೋವರ ನೀನಾದೆ. . . ಬಯಕೆಯ ತೋಟದಲ್ಲಿ ಹಣ್ಣು ಕದಿಯೋ ಸಲುವಾಗಿ ಬಂದು ಹೂ ಬಿಡಿಸೋ ನಿನ್ನ ಕದ್ದು ಕಳ್ಳ ನಾನಾದೆ. . . ಸೈಕಲ್ ಶಾಪಿನ ಮುಂದೆ ಮುಂಗುರಳ ಸರಿಸಿ ಕಣ್ಣಲ್ಲೇ ...
ಶ್ರುತಿ ಮೀರಿದ ಹಾಡು ಪ್ರೇಮ ಸುಳಿವ ಜಾಡು ಅಂದು ಕನಸಿನರಸ ಇಂದು ಏನೋ ವಿರಸ ಹಳಸಿತೆ ಆ ಒಲವು ತಳೆಯಿತೆ ಈ ನಿಲುವು ಯಾರಿವಳೀ ಹುಡುಗಿ? ಹೊಸ ಹರೆಯದ ಬೆಡಗಿ ಸಾವಿನ ನಾಡಿನೊಳು ಜೀವರಸದ ಹೊನಲು ಮಗುವಿನ ನಗೆಯವನು ಮಿಡಿಯುವ ಬಗೆಯವನು ಬಾಗಿಲ ...
ನೀ ಕಂಡಾಗೊಮ್ಮೆ ಚೆಲುವೆ.. ನನ್ನೆದೆಯಲಿ ಸಾವಿರ-ಸಾವಿರ ರಾಗ-ತಾಳ-ಭಾವಗಳು ಮಾರ್ದನಿಸಿವೆ ಸಾಲು ಸಾಲಾಗಿ... ನಿನ್ನ ಕಾಲ್ಗೆಜ್ಜೆಯ ಘಲ್-ಘಲ್ ನಾದಕೆ ಜೊತೆಯಾಗಿ.. ನೀ ಕಂಡಾಗೊಮ್ಮೆ ಚೆಲುವೆ... ಏಕೋ ಏನೋ ಹೃದಯವೇ ತಕಧಿಮಿತ ಶುರು ಮಾಡಿದೆ ...
ಹುಲ್ಲಿನ ಮೇಲಿನ ಇಬ್ಬನಿಯ ಪ್ರೀತಿಗೆ ಸೂರ್ಯನು ಅಡ್ಡಗಾಲು ಹಾಕುವ ಸಮಯದಲ್ಲಿ ಹಕ್ಕಿಗಳ ಚಿಲಿಪಿಲಿ ಕಲರವ ಕೇಳಲು ಮೋಡವು ರಭಸದಿ ಬರುತ್ತಿತ್ತು..!! ದೂರ ಕರ್ಖಾನೆಯ ಕಪ್ಪುಹೊಗೆ ಆಕಾಶದ ಬಿಳಿಮೋಡವ ಅಪ್ಪಿ ಹಿಡಿಯುವ ಭಯಕೆಯಿಂದ ಧಗಧಗನೇ ಮೇಲೆರಿ ...
ಮೊದಲ ಸಲ ಬಿರಿದ ಹೂವಿನ ಪರಿಮಳದಂತೆ ನೀನು ಭುವಿಗೆ ಬಿದ್ದ ಮಳೆಹನಿಗೆ ಕಂಪಡರಿಸಿದ ಸುಹಾಸನೆಯು ನೀನು ಈ ನನ್ನ ಪ್ರೀತಿ ಹೇಳಲಾರೆನು ತೋರಿಸಲಾರೆನು ಬಗೆದು ನನ್ನ ಪ್ರೀತಿಯನ್ನು ಬಳಿಸಾರು ಬೇಗ ತರವಲ್ಲ ಅನ್ಯರೊಡನೆ ಸಹವಾಸವು ಈ ಮಣ್ಣು, ಈ ಗಾಳಿ, ...
ತನುವ ಕಾಂತಿ ಸೆಳೆಯುವಂತೆ ಹೊಳೆಯುತಿವೆಯಾ ಕುಂಡಲಗಳು ಕರ್ಣಗಳಲಿ ಮಿರುಗುತಿದೆ ತನುವ ತಬ್ಬಿಹ ಕವಚ ಕಾಂತಿಗೆ ಕರುಳ ಬಳ್ಳಿಯಲಡಗಿದ ನೋವು ನರನರಗಳಲ್ಹರಡಿ ಇರಿದು ಬಂದಂತೆ ತನ್ನೊಡಲ ಕಂದ ನಗುವ ತಂದಂತೆ ಮರೆತೆಲ್ಲವನು ಬರೀ ನೆನಪಲ್ಲವವೆಲ್ಲ! ...
ನುಚ್ಚಾದ ಕನ್ನಡಿಯಲಿ ಸಜ್ಜಾಗಿ ಬಂದ ಸುಂದರಿಯಾ ಬಿಂಬ... ತಂಗಾಳಿ ಬಚ್ಚಿಟ್ಟ ಮಾತ ನೀ ಒಮ್ಮೆ ಹೇಳಬಾರದೆ...? ಈಗೊಮ್ಮೆ ಆಗೊಮ್ಮೆ ಕೆಣಕುತಿದೆ ನಿನ್ನದೇ ಕಲ್ಪನೆ ... ಆ ಕಣ್ಣ ಅಂಚಿನಾ ಮಿಂಚಿನ ಕಾಡಿಗೆಯ ಸಂಚಿಗೆ ವಶವಾಗಿದೆ ಈ ಜೀವಾ... ನಿನ್ನ ...
ಇತ್ತೀಚೆಗಿನ ಬಿಸಿಲ ಬೇಗೆಯಲ್ಲೂ, ಮೊದಲಿನ ವಸಂತಕಾಲದಿ ಇದ್ದ ಪ್ರಕೃತಿಯನ್ನು ನೆನೆಯುತ್ತಾ ಮೂಡಿತು ಮನದಲಿ - ವಸಂತಗಾನ ಶಿಶಿರವ ಓಡಿಸಿ ಚಳಿಯನು ಮಣಿಸಿ ಭೂಮಿಗೆ ವಸಂತನ ಆಗಮನ | ಪುಳಕಿತಗೊಂಡು ಸೆರಗನು ಹಾಸಿದ ಮಾತೆಯ ಪ್ರೀತಿಯ ಆಲಿಂಗನ || ಹಚ್ಚ ...
ಆ ಮೊದಲು ಹೃದಯವೇ ನೀನಾಗಿ ನೋಡುತ್ತ ನಿಂತ ನನ್ನ ಬಡಿತಗಳ ಕಸಿದಂತೆ ಬಡಿದಾಡಿಕೊಂಡಿದ್ದ ನೀನು ಇನ್ನೂ ಅಸ್ತಿತ್ವಕ್ಕಾಗಿ ಹೋರಾಡುತ್ತಿದ್ದೆ ದೇಹ ಬೆಳೆದಂತೆಲ್ಲ ಹೃದಯ ಕಮರಿದರೂ ಕೊಟ್ಟಷ್ಟೂ ಪ್ರೀತಿಯ ನರನಾಡಿಗಳಿಗೆ ರವಾನಿಸಿ ಆಕಾರ ಪಡೆಯತೊಡಗಿದ ...
ಮನಸ್ಸು ಆಯಸ್ಕಾಂತವಾಗುವುದು ನೀನು ಹತ್ತಿರವಾದಂತೆ ನಮ್ಮಿಬ್ಬರ ದೂರ ಶೇಷವಾಗುವುದು ನೀನು ಹತ್ತಿರವಾದಂತೆ ಅನುದಿನ ಭಜಿಸುವ ನಿನ್ನ ಕಾಣಲಾಗದ ಪರತಂತ್ರಿ ನಾನು ಹಕ್ಕಿಗಳಂತೆ ಅನಾಧೀನರಾಗಿ ಹಾರಬೇಕೆನಿಸುವುದು ನೀನು ಹತ್ತಿರವಾದಂತೆ ಅಂದು ನೀನು ...
ಕದ್ದು ಮುದ್ದು ಪುಟ ಮೆಸೇಜ್ ಗೆ ಕಾಯುತ್ತಿಹುದು ಪೆದ್ದ ಮನಸ್ಸು ... Online ನಲ್ಲಿ ತೇಲುತಿಹವು ಪದಗಳೆಂಬ ಭಾವನೆಗಳು Facebook ನಲ್ಲಿ ಠಿಕಾಣೇ ಹೂಡುವ photo ಗಳು... ಪ್ರತಿಬಿಂಬಿಸುವವು ಮುದ್ದು ಮನಸ್ಸುಗಳ ಪೇದ್ದ ಮುಖಗಳು... ಅದಕೊಂದು like ...
ದೆವ್ವಕ್ಕೆ ಹೇಳಿದೆ ಅವನು ತುಂಬಾ ನುರಿತ ಜೂಜುಗಾರ ಪಗಡೆಯಾಟದಲ್ಲಿ ಸೋಲೆ ಕಂಡಿಲ್ಲ ಅವನೊಡನೆ ಪಗಡೆಯಾಟ ಆಡಬೇಡ ಎಂದು ದೆವ್ವ ಕೇಳಲಿಲ್ಲ ಆದರೆ ಅವನು ಸೋಲುತ್ತಾ ಹೋದ ದುಡ್ಡು, ಬೈಕು, ವಾಚು, ಮನೆ, ಚಿನ್ನ, ಸೈಟು, ವಡವೆ, ಕ್ರೆಡಿಟ್ ಕಾರ್ಡ್ ಎಲ್ಲ ...
ತೊಟ್ಟು ಬಿಡುವನ್ನಕ್ಕ ಮತ್ತಾ ಬುಡದಾಸೆ ಬೇಕು. ಮರ್ತ್ಯದ ಹಂಗುಳ್ಳನ್ನಕ್ಕ ಸತ್ಯಶರಣರ ಸಂಗ, ನಿತ್ಯ ಜಂಗಮ ಸೇವೆ ಕೃತ್ಯವಿರಬೇಕು ಅಮರೇಶ್ವರಲಿಂಗವನರಿವುದಕ್ಕೆ. ಕಾಯಕದಲ್ಲಿ ನಿರತನಾದಡೆ, ಗುರುದರ್ಶನವಾದಡೂ ಮರೆಯಬೇಕು, ಲಿಂಗಪೂಜೆಯಾದಡೂ ...